6
  • Latest

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಬೈಕಿನಿಂದ ಬಿದ್ದ ಬ್ಯುಟ್ಯಿಶ್ಯನ್ ಬದುಕು ಅಂತ್ಯ

AchyutKumar by AchyutKumar
in ರಾಜ್ಯ

ಬೈಕಿನಿಂದ ಬಿದ್ದು ರಕ್ತದ ಮೊಡವಿನಲ್ಲಿ ಒದ್ದಾಡುತ್ತಿದ್ದ ಜಯಶ್ರೀ ಗೌಡ (44) ಎಂಬಾತರ ಜೀವ ಉಳಿಸಲು ಕುಮಟಾದ ರಿಕ್ಷಾ ಚಾಲಕ ರಾಜಕಿರಣ ನಾಯ್ಕ ಹಾಗೂ ಪುಂಡಲಿಕ ಗೌಡ ದಿನವಿಡೀ ಗುದ್ದಾಡಿದ್ದು, ಕೊನೆಗೂ ಅವರ ಪ್ರಯತ್ನ ಫಲ ಕೊಡಲಿಲ್ಲ.

ಕುಮಟಾದ ಗುಜರ್‌ಗಲ್ಲಿಯಲ್ಲಿ ರಿಕ್ಷಾ ಓಡಿಸುವ ರಾಜಕಿರಣ್ ಜುಲೈ 9ರಂದು ಹೆರವಟ್ಟಾದ ಪುಂಡಲಿಕ ಗೌಡರನ್ನು ಭಟ್ಕಳಕ್ಕೆ ಕರೆದೊಯ್ಯುತ್ತಿದ್ದರು. ಪುಂಡಲಿಕ ಗೌಡ ರಿಕ್ಷಾ ಹಾಳಾಗಿದ್ದು, ಭಟ್ಕಳದಿಂದ ರಿಪೇರಿ ಮಾಡಿಸಿಕೊಂಡು ಬರಲು ಅವರು ಹೊರಟಿದ್ದರು. ಆಗ, ಹೊನ್ನಾವರದ ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಬೈಕ್ ಅಪಘಾತವಾಗಿ ಬ್ಯುಟಿಶ್ಯನ್ ಆಗಿದ್ದ ಜಯಶ್ರೀ ಗೌಡ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಸಹ ರಿಕ್ಷಾ ಚಾಲಕರೇ ಆದ ನಾಗು ಗೌಡ ಅವರ ಪತ್ನಿಯಾಗಿದ್ದು, ಸ್ನೇಹಿತನ ಪತ್ನಿ ಗಂಭೀರಗಾಯಗೊoಡಿದನ್ನು ನೋಡಿ ಆ ಇಬ್ಬರು ರಿಕ್ಷಾ ಚಾಲಕರು ತಕ್ಷಣ ನೆರವಿಗೆ ಬಂದರು. ರಾಜಕಿರಣ ಹಾಗೂ ಪುಂಡಲಿಕ್ ಸೇರಿ ಗಾಯಗೊಂಡ ಜಯಶ್ರೀ ಹಾಗೂ ನಾಗು ಗೌಡರನ್ನು ತಾವು ಸಂಚರಿಸುತ್ತಿದ್ದ ರಿಕ್ಷಾದಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದರು.

ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆ ಕರೆದೊಯ್ಯುವಂತೆ ತಿಳಿಸಿದ ಕಾರಣ ಜಯಶ್ರೀ ಅವರ ಸಂಬAಧಿಕರಾದ ಮಹೇಶ್ ಗೌಡ ಹಾಗೂ ಗಣೇಶ್ ಗೌಡರ ಜೊತೆ ರಾಜಕಿರಣ್ ಸಹ ಗಾಯಾಳುವನ್ನು ಕರೆದುಕೊಂಡು ಆಂಬುಲೆನ್ಸ್ ಮೂಲಕ ಉಡುಪಿಗೆ ತೆರಳಿದರು. ಆದರೆ, ಬ್ರಹ್ಮಾವರ ಬಳಿ ತಲುಪಿದಾಗ ಜಯಶ್ರೀ ಕೊನೆ ಉಸಿರೆಳೆದರು. `ತಲೆ ಒಡೆದು ರಕ್ತ ಬರುತ್ತಿದ್ದರೂ ಆಕೆಯನ್ನು ಬದುಕಿಸುವ ಪ್ರಯತ್ನ ನಡೆಸಿದೆವು. ಎಷ್ಟೇ ಕಷ್ಟಪಟ್ಟರೂ ಸ್ನೇಹಿತನ ಪತ್ನಿಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ರಾಜಕಿರಣ್ ಕಣ್ಣೀರು ಹಾಕಿದರು. ಪತ್ನಿ ಅಗಲುವಿಕೆಯಿಂದ ನೋವುಂಡ ಸ್ನೇಹಿತ ನಾಗುವಿಗೆ ನೆರವು ನೀಡಿದ ಆ ಇಬ್ಬರು ರಿಕ್ಷಾ ಚಾಲಕರು ಸಮಾಧಾನ ಮಾಡಿದರು.

ShareSendTweetShare
Previous Post

ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

Next Post

ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

Next Post

ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

ಜನಸ್ಪಂದನಾ ಸಭೆ: ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ!

ಅವ್ಯವಸ್ಥೆಯ ಆಗರ: ಜನಸ್ಪಂದನಾ ಸಭೆ ರದ್ದು

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.