6
  • Latest

ಅಂಚೆ ಕಚೇರಿಯಲ್ಲಿ ಆಧಾರ್ ಅವಾಂತರ: ಸಮಸ್ಯೆಗೆ ಇಲ್ಲಿದೆ ಪರಿಹಾರ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಂಚೆ ಕಚೇರಿಯಲ್ಲಿ ಆಧಾರ್ ಅವಾಂತರ: ಸಮಸ್ಯೆಗೆ ಇಲ್ಲಿದೆ ಪರಿಹಾರ!

ಜುಲೈ 15ರಿಂದ ಯಲ್ಲಾಪುರದಲ್ಲಿ ಆಧಾರ್ ಶಿಬಿರ | ನಿತ್ಯ 150 ಜನರಿಗೆ ನಿರಂತರ ಸೇವೆ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಆಧಾರ್ ಕಾರ್ಡ ತಿದ್ದುಪಡಿ ಹಾಗೂ ಹೊಸದಾಗಿ ನೋಂದಣಿ ಅಂಚೆ ಕಚೇರಿಯ ಹೊಣೆಯಲ್ಲಿದ್ದು, ಈ ಕೆಲಸಕ್ಕಾಗಿ ಅಲ್ಲಿ ತೆರಳುವವರಿಗೆ `ನಾಳೆ ಬನ್ನಿ’ ಎನ್ನಲಾಗುತ್ತಿದೆ. `ಕಂಪ್ಯುಟರ್ ಅವ್ಯವಸ್ಥೆ, ನುರಿತ ಸಿಬ್ಬಂದಿ ಕೊರತೆ, ನೆಟ್‌ವರ್ಕ ಸಮಸ್ಯೆ ಸೇರಿ ನಾನಾ ಬಗೆಯ ದೋಷಗಳು ಅಂಚೆ ಇಲಾಖೆಯನ್ನು ಆವರಿಸಿಕೊಂಡಿದೆ.

ADVERTISEMENT

ಇದಕ್ಕೆ ಪರಿಹಾರ ಒದಗಿಸಲು ಜುಲೈ 15ರಿಂದ ಯಲ್ಲಾಪುರದಲ್ಲಿ ಆಧಾರ್ ಕುರಿತಾದ ಶಿಬಿರ ನಡೆಯಲಿದೆ. `ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ನಾಡಕಚೇರಿ, ಕರ್ನಾಟಕ ಒನ್, ಬಿಎಸ್‌ಎನ್‌ಎಲ್ ಕಚೇರಿ, ಕೆಲ ಗ್ರಾಮ ಒನ್ ಕಚೇರಿಗಳಲ್ಲಿ ಆಧಾರ್ ಕೆಲಸ ನಡೆಯುತ್ತಿದೆ. ಯಲ್ಲಾಪುರದಲ್ಲಿ ಸಾಕಷ್ಟು ದೂರು ಬಂದ ಕಾರಣ ಜುಲೈ 15ರಿಂದ ಇಲ್ಲಿ `ಆಧಾರ್ ಶಿಬಿರ’ ಆಯೋಜಿಸಲಾಗಿದ್ದು, ನಿತ್ಯ 150 ಜನರಿಗೆ ಸೇವೆ ನೀಡಲಾಗುತ್ತದೆ. ಜನರ ಸಮಸ್ಯೆ ನಿವಾರಣೆ ಆಗುವವರೆಗೂ ಶಿಬಿರ ನಡೆಯಲಿದೆ. ವಿವಿಧ ಶಾಲೆಯಲ್ಲಿಗಳಲ್ಲಿ ಹಾಗೂ ನಂತರ ತಹಶೀಲ್ದಾರ್ ಕಚೇರಿ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಶಿಬಿರ ನಡೆಯಲಿದೆ. ಅಂಚೆ ಕಚೇರಿಯ ವ್ಯವಸ್ಥೆ ಸಹ ಸರಿಯಾಗಲಿದೆ’ ಎಂದು ಆಧಾರ್ ಸಂಯೋಜಕ ಮಹಾಬಲೇಶ್ವರ ದೇಸಾಯಿ S News ಡಿಜಿಟಲ್’ಗೆ ತಿಳಿಸಿದರು. `10 ವರ್ಷ ಕಳೆದಿರುವ ಆಧಾರ್ ಕಾರ್ಡ ಅಪ್‌ಡೇಟ್ ಮಾಡಬೇಕಿದ್ದು, ಆನ್‌ಲೈನ್ ಮೂಲಕ ಉಚಿತವಾಗಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿಳಾಸ ಬದಲಾವಣೆ ಸಹ ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು’ ಎಂದವರು ವಿವರಿಸಿದರು.

ಆಧಾರ್ ಸಮಸ್ಯೆಗಳ ಬಗ್ಗೆ ಗಣಪತಿ ವಾಗಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement. Scroll to continue reading.
Advertisement. Scroll to continue reading.
Previous Post

ಅಂಗನವಾಡಿಯಲ್ಲಿ ಉದ್ಯೋಗ ಅವಕಾಶ

Next Post

ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಚಿರತೆ!

Next Post

ಕ್ಯಾಮರಾ ಕಣ್ಣಿಗೆ ಕಣ್ಣು ಹೊಳಪಿಸಿದ ಚಿರತೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ