6
  • Latest

ಬಂಗಲೆಗೆ ನುಗ್ಗಿ ಸಿಲೆಂಡರ್ ದೋಚಿದ ಕಳ್ಳರು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಬಂಗಲೆಗೆ ನುಗ್ಗಿ ಸಿಲೆಂಡರ್ ದೋಚಿದ ಕಳ್ಳರು!

ಐಷಾರಾಮಿ ಮನೆಗೆ ಇಲ್ಲ ಭದ್ರತೆ | ಸಿಸಿ ಕ್ಯಾಮರಾ ಅಳವಡಿಕೆಗೆ ನಿರ್ಲಕ್ಷ್ಯ

AchyutKumar by AchyutKumar
in ವಿಡಿಯೋ

ಕಾರವಾರ: ಬಾಡ – ನಂದನಗದ್ದಾದ ಜ್ಯೋತಿ ಪಾಟೀಲ ಅವರ ಮನೆಗೆ ನುಗ್ಗಿದ ಕಳ್ಳರು ಸಿಲೆಂಡರ್ ಕದ್ದು ಪರಾರಿಯಾಗಿದ್ದಾರೆ!
ಶಿವಾಜಿ ಕಾಲೇಜಿನ ಅಂಚಿನಲ್ಲಿ ರಸ್ತೆ ಪಕ್ಕ ಮನೆ ಹೊಂದಿರುವ ಜ್ಯೋತಿ ಪಾಟೀಲ ಅವರು ಜನತಾ ಬಜಾರ್ ಭಾರತ್ ಗ್ಯಾಸ್ ಸಿಲೆಂಡರ್’ನ ಗ್ರಾಹಕರಾಗಿದ್ದರು. ಕೆಳಗಡೆ ಮನೆಯನ್ನು ಅವರು ಬಾಡಿಗೆಗೆ ನೀಡಿದ್ದಾರೆ. ಮೊದಲನೇ ಮಹಡಿಯಲ್ಲಿ ಕುಟುಂಬದವರ ಜೊತೆ ವಾಸಿಸುತ್ತಿದ್ದಾರೆ. ಅವರ ಮನೆ ವರಾಂಡದಲ್ಲಿ ಯಾವಾಗಲೂ ತುಂಬಿದ ಸಿಲೆಂಡರ್ ಇರಿಸುತ್ತಿದ್ದರು.
ಶುಕ್ರವಾರ ರಾತ್ರಿ ಜೋರು ಮಳೆಯಾಗಿದ್ದರಿಂದ ಮನೆಯಿಂದ ಯಾರೂ ಹೊರಬಂದಿರಲಿಲ್ಲ. ಈ ವೇಳೆ ಕರೆಂಟ್ ಸಹ ಇರಲಿಲ್ಲ. ಹೀಗಾಗಿ ಕಳ್ಳರು ಬಂದು ಸಿಲೆಂಡರ್ ಹೊತ್ತೊಯ್ದಿರುವುದು ಅವರ ಅರಿವಿಗೆ ಬರಲಿಲ್ಲ. ಇನ್ನೂ ಅಷ್ಟು ದೊಡ್ಡ ಬಂಗಲೆ ನಿರ್ಮಿಸಿ, ಎಸಿ ಅಳವಡಿಸಿದ ಅವರು ಮನೆಗೆ ಸಿಸಿ ಕ್ಯಾಮರಾ ಅಳವಡಿಸಲು ಮರೆತಿದ್ದರು! ಶನಿವಾರ ಬೆಳಗ್ಗೆ ಮನೆ ಮುಂದಿನ ಸಿಲೆಂಡರ್ ಕಳ್ಳತನವಾಗಿರುವ ಬಗ್ಗೆ ಜ್ಯೋತಿ ಪಾಟೀಲ್ ಪೊಲೀಸ್ ದೂರು ನೀಡಿದ್ದು, ಕಳ್ಳತನವಾದ ಸಿಲೆಂಡರ್ ಹುಡುಕಿಕೊಡುವುದು ಪೊಲೀಸರಿಗೆ ತಲೆನೋವಾಗಿದೆ.

ADVERTISEMENT

ಗ್ಯಾಸ್ ಸಿಲೆಂಡರ್ ಕಳ್ಳತನವಾದ ಬಂಗಲೆ ಹಾಗೂ ಸಿಲೆಂಡರ್ ಕಳ್ಳತನದ ಬಗ್ಗೆ ಜ್ಯೋತಿ ಅವರ ತಂದೆ ಯಶ್ವಂತ ಪಾಟೀಲ್ ವಿವರಿಸಿದ ವಿಡಿಯೋ ಇಲ್ಲಿ ನೋಡಿ..

Advertisement. Scroll to continue reading.
Advertisement. Scroll to continue reading.
Previous Post

ಗಟಾರದ ನೀರು ಗುಡಿಯೊಳಗೆ: ದೇವಿ ಭಕ್ತರಿಗೆ ನಡುಕ!

Next Post

ಮುಂದೆ ಗುದ್ದಿ ಹಿಂದಿನಿoದ ಹೊಡೆಸಿಕೊಂಡ ಟವೆರಾ

Next Post

ಮುಂದೆ ಗುದ್ದಿ ಹಿಂದಿನಿoದ ಹೊಡೆಸಿಕೊಂಡ ಟವೆರಾ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ