ಹೊನ್ನಾವರ: ಗುಂಡಿಬೈಲ್ ಶಾಲೆಯಲ್ಲಿ ಆಶ್ರಯ ಪಡೆದಿರುವ ನೆರೆ ಸಂತ್ರಸ್ತರಿಗೆ ಜೈರಾಮ್ ನಾಯ್ಕ ಎಂಬಾತರು ಪಾಯಸದ ಊಟ ಹಾಕಿಸಿದ್ದಾರೆ.
ಪಾಯಸದ ಊಟ ಹಾಕಿಸಿರುವ ಜೈರಾಮ್ ನಾಯ್ಕ ಸಹ ನೆರೆ ಸಂತ್ರಸ್ತರು. ತಮ್ಮ ಹುಟ್ಟುಹಬ್ಬದ ಹಿನ್ನಲೆ ಅವರು ಕಾಳಜಿ ಕೇಂದ್ರದಲ್ಲಿರುವವರಿಗೆ ಸಿಹಿ ತಿನಿಸಿದರು. ಆ ಮೂಲಕ ಕಾಳಜಿ ಕೇಂದ್ರದಲ್ಲಿಯೇ ಅವರು ಸಂಭ್ರಮಿಸಿದರು. ಅಲ್ಲಿದ್ದ ಎಲ್ಲರೂ ಜೈರಾಮ ನಾಯ್ಕರಿಗೆ ಶುಭಕೋರಿದರು.
ADVERTISEMENT





Discussion about this post