6
  • Latest

ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!

ನಂಬಿಗಸ್ತನ ವಿರುದ್ಧ ಕಳ್ಳತನದ ದೂರು

AchyutKumar by AchyutKumar
in ಸ್ಥಳೀಯ

ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್’ನಲ್ಲಿ ಸರಾಯಿ ಕಳ್ಳತನವಾಗಿದೆ!
ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ ಬಾರಿನ ಮ್ಯಾನೇಜರ್ ಅಂತೋನಿ ರೋಡಿಗ್ರೇಸ್ ದೂರಿದ್ದಾರೆ.
ಅಂತೋನಿ ರೋಡಿಗ್ರೆಸ್ ಗಣೇಶ ನಗರದ ಬೆನಕ ಕಾಲೋನಿಯವರು. ನಾಗರಾಜ ಮರಾಠಿ ಮತ್ತಿಗಾರ್ ಬಳಿಯ ಕೊಳಗಿಬೀಸಿನವರು. ನಾಗರಾಜ ಮರಾಠಿ ಅಗಸೇಬಾಗಿಲಿನ ಕಸ್ತೂರಿ ಹೋಟೆಲ್ ಬಳಿ ವಾಸವಿದ್ದು, ಪಾರಿಜಾತ ಬಾರಿನಲ್ಲಿ ನೌಕರಿಯಲ್ಲಿದ್ದರು. ಅತ್ಯಂತ ನಂಬಿಗಸ್ತ ಎಂದು ಹೆಸರು ಮಾಡಿದ್ದರು. ಆದರೆ, ಜುಲೈ 16ರ ಸಂಜೆ 5. 41ರಿಂದ ಜುಲೈ 17ರ ಮಧ್ಯಾಹ್ನ 12.15ರವರೆಗೆ ಬಾರಿನ ಗೌಡನ್’ನಲ್ಲಿರುವ ಸಿಸಿ ಕ್ಯಾಮರಾ ಬಂದ್ ಮಾಡಿ ಕಳ್ಳತನ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಒಟ್ಟು 26880ರೂ ಮೌಲ್ಯದ `ಒರಿಜನಲ್ ಚಾಯ್ಸ್’ 7 ಬಾಕ್ಸ್’ಗಳನ್ನು ನಾಗರಾಜ ಮರಾಠಿ ಕದ್ದಿದ್ದು, ಅದನ್ನು ವಸೂಲಿ ಮಾಡಿಕೊಡಬೇಕು ಎಂದು ಅಂತೋನಿ ರೋಡಿಗ್ರೇಸ್ ಪೊಲೀಸರಿಗೆ ದುಂಬಾಲು ಬಿದ್ದಿದ್ದಾರೆ.

ShareSendTweetShare
Previous Post

ಪೊಲೀಸ್ ನೌಕರಿ ಮಾರಾಟಕ್ಕಿಲ್ಲ: ವಂಚಕರ ವಿರುದ್ಧ ಎಸ್ಪಿ’ಗೆ ಫೋನ್ ಮಾಡಿ!

Next Post

ಪ್ರಕೃತಿ ವಿಕೋಪ: ಉತ್ತರ ಕನ್ನಡಕ್ಕೆ ಬೇಕು ಅಧಿಕ ಅನುದಾನ

Next Post

ಪ್ರಕೃತಿ ವಿಕೋಪ: ಉತ್ತರ ಕನ್ನಡಕ್ಕೆ ಬೇಕು ಅಧಿಕ ಅನುದಾನ

ಆರೋಗ್ಯ-ಆಯಸ್ಸು ಎರಡನ್ನೂ ಒಟ್ಟಿಗೆ ತ್ಯಜಿಸಿದ ವೃದ್ಧ

ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.