6
  • Latest

35 ರೂಪಾಯಿಗೆ ತಂಬುಳಿ ಊಟ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

35 ರೂಪಾಯಿಗೆ ತಂಬುಳಿ ಊಟ!

AchyutKumar by AchyutKumar
July 20, 2024
in ಲೇಖನ
advt advt advt
ADVERTISEMENT

ಕುಮಟಾದ ತಿಗಣೇಶ ಮಾಗೋಡು ಕಳೆದ 7 ವರ್ಷಗಳಿಂದ 35 ರೂಪಾಯಿಗೆ `ಸಾತ್ವಿಕ ಹವ್ಯಕ ಊಟ’ ಬಡಿಸುತ್ತಿದ್ದಾರೆ. ಅವರು ಬಡಿಸುವ ಊಟ ಎಷ್ಟು ಸಾತ್ವಿಕ ಎಂದರೆ ಎಲ್ಲಿಯೂ ಅವರು ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ!
ರಾಮಮಂದಿರದ ವಿಶೇಷ ದಿನಗಳಲ್ಲಿ 500ಕ್ಕೂ ಅಧಿಕ ಮಂದಿಗೆ ಉಚಿತವಾಗಿ ಅವರು ಅನ್ನದಾನ ಮಾಡಿದ್ದಾರೆ. `ನಮ್ಮನೆ ಭಟ್ಟರ ಹೋಟೆಲ್’ನಲ್ಲಿ ಬಡಿಸುವ ಅನ್ನ, ಸಾರು, ರಸಂ, ಪಲ್ಯ, ತಂಬಳಿ ಊಟಕ್ಕೆ ವಿದೇಶಿಗರು ಮನ ಸೋತಿದ್ದಾರೆ. 35 ರೂಪಾಯಿಯ ಊಟದಲ್ಲಿ ಶನಿವಾರ ಹಾಗೂ ಸೋಮವಾರ ಸಿಹಿ ವಿತರಿಸಿದ್ದಾರೆ. ಕವಿ, ಸಾಹಿತಿಯೂ ಆಗಿರುವ ಅವರು ಊಟಕ್ಕೆ ಬರುವವರಿಗೆ ಹೊಟೆತುಂಬಾ ಊಟದ ಜೊತೆ ಮನರಂಜನೆಯನ್ನು ಒದಗಿಸುತ್ತಾರೆ.
ಬೆಳಗ್ಗಿನ ಅವಧಿಯಲ್ಲಿ ಬಗೆ ಬಗೆಯ ತಿಂಡಿಗಳನ್ನು ಅವರು ತಯಾರಿಸುತ್ತಾರೆ. ಇಡ್ಲಿ-ವಡಾ, ಬನ್ಸ್-ಪುರಿ, ಪಲಾವ್-ಚಪಾತಿ ಜೊತೆ `ನಮ್ಮನೆ ಪುರಿ’ ಎಂಬ ವಿಶೇಷ ಖಾದ್ಯ ಇಲ್ಲಿ ಸಿಗುತ್ತದೆ. ಊಟಕ್ಕೆ ಸ್ಥಳೀಯ ಗೋಕರ್ಣ ಉಪ್ಪು ಬಡಿಸುವ ಅವರು ಉಪ್ಪಿನಕಾಯಿಯನ್ನು ಸಹ ಮನೆಯಲ್ಲಿಯೇ ತಯಾರಿಸಿ ಉಣಬಡಿಸುತ್ತಾರೆ. ಕುಮಟಾ ಪಟ್ಟಣದಿಂದ ಹೊನ್ನಾವರ ಕಡೆ ಸಾಗುವಾಗ 4ಕಿಮೀ ದೂರದಲ್ಲಿ ಹೆದ್ದಾರಿ ಅಂಚಿನಲ್ಲಿಯೇ `ನಮ್ಮನೆ ಭಟ್ಟರ ಹೋಟೆಲ್’ ಕಾಣುತ್ತದೆ.

Advertisement. Scroll to continue reading.

ಒಟ್ಟಿಗೆ ಹತ್ತಾರು ಜನ ಊಟಕ್ಕೆ ಬರುವುದಿದ್ದರೆ ಮುಂಚಿತವಾಗಿ ಫೋನ್ ಮಾಡಿ ಪರಿಚಯ ಹೇಳಿದರೆ ಅವರಿಗೂ ಅನುಕೂಲ

ADVERTISEMENT
ADVERTISEMENT

ತಿಗಣೇಶ ಮಾಗೋಡು – :  9343596619

Advertisement. Scroll to continue reading.
ShareSendTweetShare
ADVERTISEMENT
Previous Post

ರುದ್ರಭೂಮಿ ಅಭಿವೃದ್ಧಿಗೆ ಬಿಜೆಪಿ ಹೋರಾಟ

Next Post

ಎಮ್ಮೆ ಖರೀದಿಗೆ ಸಾಲ ಸೌಲಭ್ಯ: ಬಡ್ಡಿಮನ್ನಾ ಮಹಿಳೆಯರಿಗೆ ಮಾತ್ರ!

Next Post

ಎಮ್ಮೆ ಖರೀದಿಗೆ ಸಾಲ ಸೌಲಭ್ಯ: ಬಡ್ಡಿಮನ್ನಾ ಮಹಿಳೆಯರಿಗೆ ಮಾತ್ರ!

ಕೃತಕ ಚಿನ್ನ ತಯಾರಿಕೆ: ಈ ತರಬೇತಿಗೆ ಇಂದೇ ಹೆಸರು ನೋಂದಾಯಿಸಿ!

ಎಲ್ಲರಿಗೂ ನೆರೆ ಪ್ರವಾಹದ ಸಮಸ್ಯೆ.. ಆದರೆ, ಇವರಿಗೆ ಬೇರೆಯದೇ ಚಿಂತೆ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.