6
  • Latest

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಯುದ್ಧದಲ್ಲಿ ಹೋರಾಡಿದವರಿಂದ ವಿಜಯೋತ್ಸವದ ಮೆಲಕು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಯುದ್ಧದಲ್ಲಿ ಹೋರಾಡಿದವರಿಂದ ವಿಜಯೋತ್ಸವದ ಮೆಲಕು

AchyutKumar by AchyutKumar
July 26, 2024
in ಸ್ಥಳೀಯ
advt advt advt
ADVERTISEMENT
Advertisement. Scroll to continue reading.

ಕುಮಟಾ: ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಕಮಾಂಡರ್ ಗಣೇಶ್ ಶಾಸ್ತ್ರಿ ಶುಕ್ರವಾರ ಕುಮಟಾ ಪಟ್ಟಣದಲ್ಲಿ ಓಡಾಡಿ 25 ವರ್ಷದ ಹಿಂದಿನ ಘಟನಾವಳಿಗಳ ಬಗ್ಗೆ ಮೆಲಕು ಹಾಕಿದರು. ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮವನ್ನು ಅವರು ಇದೀಗ ಮತ್ತೆ ಆಚರಿಸಿಕೊಂಡರು.
ಆ ವೇಳೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವಿನಾಯಕ ನಾಯ್ಕ ಸಹ ಅವರ ಜೊತೆ ಹೆಜ್ಜೆ ಹಾಕಿ ಅಂದಿನ ಹೋರಾಟದ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ನಿವೃತ್ತ ಸೈನಿಕರಾದ ನಾರಾಯಣ್ ಗಾವಡಿ, ವಿನಾಯಕ್ ನಾಯ್ಕ, ಜೈವಂತ್, ಮಹೇಶ್ ಹರಿಕಾಂತ, ಮಂಜುನಾಥ್ ಜಿ ಪಟಗಾರ್, ನಾಗರಾಜ್ ಜಿ ನಾಯ್ಕ, ವಿನಾಯಕ್ ನಾಯ್ಕ, ಗಣೇಶ್ ಎಲ್ ನಾಯ್ಕ ಮಿರ್ಜಾನ್ ಸಹ ಎಲ್ಲಡೆ ಓಡಾಡಿ ಯುದ್ಧ ಗೆದ್ದ ಸಡಗರವನ್ನು ಹಂಚಿಕೊoಡರು. `ಯವಾ ಬ್ರೀಗ್ರೆಡ್’ ಇಂಥ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೆಲ ಸೈನಿಕರು ಯುದ್ಧದಲ್ಲಿ ತಮ್ಮ ಆಪ್ತ ದೇಶಭಕ್ತರನ್ನು ಕಳೆದುಕೊಂಡ ಸಾವು-ನೋವುಗಳ ಬಗ್ಗೆ ನೆನಪಿಸಿಕೊಂಡು ಕಣ್ಣೀರಾದರು.
ಈ ವೇಳೆ ಮಾತನಾಡಿದ ಗಣೇಶ ಶಾಸ್ತ್ರಿ `ಭಾರತೀಯ ಸೈನ್ಯದಲ್ಲಿ ಇದೀಗ ಅತ್ಯಾಧುನಿಕ ಆಯುಧಗಳಿವೆ. ದೇಶ ರಕ್ಷಣೆಗೆ ಇದು ಸಹಾಯಕವಾಗಿದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕು’ ಎಂದು ಕರೆ ನೀಡಿದರು. 130ಕ್ಕೂ ಅಧಿಕ ಜನ ಸ್ವಯಂ ಪ್ರೇರಣೆಯಿಂದ ಮ್ಯಾರಥಾನ್’ನಲ್ಲಿ ಭಾಗವಹಿಸಿದ್ದು ಈ ಎಲ್ಲಾ ಸೈನಿಕರು ಜನರ ಜೊತೆ ಓಡಿ ಅರಿವು ಮೂಡಿಸಿದರು. ಓಟದ ಉದ್ದಕ್ಕೂ `ಭಾರತ ಮಾತಾಕಿ ಜೈ’ ಎಂಬ ಘೋಷಣೆಗಳು ಮೊಳಗಿದವು. ಅಣ್ಣಪ್ಪ ನಾಯ್ಕ ಈ ಕಾರ್ಯಕ್ರಮ ಸಂಘಟಿಸಿದ್ದು, ಯುವಾ ಬ್ರೀಗೆಡ್ ಸದಸ್ಯರಾದ ಗೌರೀಶ ನಾಯ್ಕ, ಸಚೀನ ಭಂಡಾರಿ ಇತರರು ಸ್ವಚ್ಛತೆ ಕಡೆ ಗಮನಹರಿಸಿದ್ದರು.

ADVERTISEMENT
ADVERTISEMENT
Advertisement. Scroll to continue reading.
ShareSendTweetShare
ADVERTISEMENT
Previous Post

ಗಾಳಿ ಮಳೆಗೆ ಅಪಾರ ಹಾನಿ

Next Post

ಯಲ್ಲಾಪುರ: ಮಳೆ ಅವಾಂತರ ಒಂದೆರಡಲ್ಲ!

Next Post

ಯಲ್ಲಾಪುರ: ಮಳೆ ಅವಾಂತರ ಒಂದೆರಡಲ್ಲ!

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

ಗುಡ್ಡ ಕುಸಿದರೂ ಸ್ಥಳಾಂತರವಾಗದ ಜನ: ಮನವೊಲೈಕೆಗೆ ತೆರಳಿದ ಶಾಸಕರ ಮುಂದೆ ದೂರುಗಳ ಸುರಿಮಳೆ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.