6
  • Latest

ಗುಡ್ಡ ಕುಸಿದರೂ ಸ್ಥಳಾಂತರವಾಗದ ಜನ: ಮನವೊಲೈಕೆಗೆ ತೆರಳಿದ ಶಾಸಕರ ಮುಂದೆ ದೂರುಗಳ ಸುರಿಮಳೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗುಡ್ಡ ಕುಸಿದರೂ ಸ್ಥಳಾಂತರವಾಗದ ಜನ: ಮನವೊಲೈಕೆಗೆ ತೆರಳಿದ ಶಾಸಕರ ಮುಂದೆ ದೂರುಗಳ ಸುರಿಮಳೆ

ಅರಣ್ಯಾಧಿಕಾರಿ ವಿರುದ್ಧ ಬುಗಿಲೆದ್ದ ಆಕ್ರೋಶ

AchyutKumar by AchyutKumar
July 26, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಕತಗಾಲದಿಂದ ಬಂಡಿವಾಳ ತೆರಳುವ ರಸ್ತೆ ನಡುವೆ ಬಿರುಕು ಮೂಡಿದ್ದು, ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಈ ತಗ್ಗಿನಲ್ಲಿರುವ ಎರಡು ಕುಟುಂಬದವರಿಗೆ ಬೇರೆ ಕಡೆ ಸ್ಥಳಾಂತರವಾಗಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಶೇಡಿಗುಂಡಿ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು, ಗುಡ್ಡದ ಕೆಳಗೆ ಸಹ ಬಿರುಕು ಮೂಡಿದೆ. ಹೀಗಾಗಿ ಈ ಭಾಗದ 59 ಕುಟುಂಬಗಳಿಗೆ ಬೇರೆ ಕಡೆ ಸ್ಥಳಾಂತರವಾಗುವoತೆ ಗ್ರಾ ಪಂ ಅಧಿಕಾರಿ ವಿ ಎ ಪಟಗಾರ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೂ ಜನ ಅಲ್ಲಿಂದ ಕದಲಲಿಲ್ಲ. ಈ ಬಗ್ಗೆ ಅರಿತ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲೈಸುವ ಪ್ರಯತ್ನ ನಡೆಸಿದರು.

ಅರಣ್ಯಾಧಿಕಾರಿ ವಿರುದ್ಧ ಜನಾಕ್ರೋಶ
ಶಾಸಕ ದಿನಕರ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದಾಗ ಪೃಕೃತಿ ವಿಕೋಪದ ನೊಡಲ್ ಅಧಿಕಾರಿಯೂ ಆಗಿರುವ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. `ಆ ಅಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು. ಈ ವೇಳೆ ಶಾಸಕರು ಅಧಿಕಾರಿಯನ್ನು ತರಾಠೆಗೆ ತೆಗೆದುಕೊಂಡು `ಜವಾಬ್ದಾರಿಯಿಂದ ಕೆಲಸ ಮಾಡಿ’ ಎಂದು ಸೂಚಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸ್ಥಳಾಂತರ ಎಂದರೆ ಹೋಗುವುದಾದರೂ ಎಲ್ಲಿ?
`ನೋಟಿಸ್ ಸ್ವೀಕರಿಸಿದ ಎಲ್ಲಾ ಕುಟುಂಬದವರಿಗೆ ಕತಗಾಲ ಪ್ರೌಢಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆರು ದಿನದ ಅವಧಿಯಲ್ಲಿ ಹಂತ ಹಂತವಾಗಿ ಗುಡ್ಡ ಕುಸಿದಿದ್ದು, 30 ಮನೆಗಳಿ ಅಪಾಯ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಅವರಿಗೆ ಸ್ಥಳಾಂತರವಾಗುವAತೆ ಸೂಚಿಸಲಾಗಿದೆ’ ಎಂದು ಕತಗಾಲ ಪಿಡಿಓ ವಿ ಎ ಪಟಗಾರ ತಿಳಿಸಿದರು.

 

ShareSendTweetShare
ADVERTISEMENT
Previous Post

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

Next Post

ಜುಲೈ 27: ಈ 10 ತಾಲೂಕಿಗೆ `ಮಳೆ ರಜೆ’

Next Post

ಜುಲೈ 27: ಈ 10 ತಾಲೂಕಿಗೆ `ಮಳೆ ರಜೆ'

ದಂಪತಿ ಕೈಯಲ್ಲಿ ರಾಜ್ಯ ಆಡಳಿತ!

ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.