6
  • Latest

ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

AchyutKumar by AchyutKumar
July 26, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕೆಲಸ ಮಾಡುವ ಎನ್ ಎಸ್ ಅಮರ ಸುಬ್ರಾಯ ನಾಯಕ ಎಂಬಾತ ವಿವೇಕನಗರ ಮಾಲಶ್ರೀ ಪ್ರಕಾಶ್ ರಾತೋಡ್ ಎಂಬಾತರಿಗೆ ಜಮೀನು ಮಾರಾಟ ಮಾಡುವುದಾಗಿ ನಂಬಿಸಿ 22.20 ಲಕ್ಷ ರೂ ವಂಚನೆ ಮಾಡಿದ್ದು, ಈ ಹಣ ಮರಳಿಸುವಂತೆ ಒತ್ತಾಯಿಸಿದಾಗ ಜಾತಿ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತ್ರಸ್ತೆ ದೂರಿದ್ದಾರೆ.
ಅಂಕೋಲಾದ ಪುರಮಕ್ಕಿ ಬೇಣದ ನಿವಾಸಿಯಾಗಿರುವ ಎನ್ ಎಸ್ ಅಮರ ಸುಬ್ರಾಯ ನಾಯಕ ಜುಲೈ 20ರಂದು ಸಂಜೆ 5.30ಕ್ಕೆ ಕುಮಟಾ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ತನ್ನದೇ 5 ಗುಂಟೆ ಭೂಮಿ ಕೊಡುವುದಾಗಿ ತಿಳಿಸಿದ್ದ. ಇದಕ್ಕಾಗಿ 2220000ರೂ ಹಣವನ್ನು ಪಡೆದಿದ್ದ. ಆದರೆ, ನಂತರ ಭೂಮಿ ಕೊಡದೇ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿ ಮಹಿಳೆಯನ್ನು ಉದ್ದೇಶಿಸಿ `ನೀನು ಕುಲಗೆಟ್ಟ ಜಾತಿಯವಳು’ ಎಂದು ನಿಂದಿಸಿದ್ದಲ್ಲದೇ, `ನಿನ್ನನ್ನು ನಿನ್ನ ಕುಟುಂಬದವರನ್ನು ಇಲ್ಲದಂತೆ ಮಾಡುವುದು ದೊಡ್ಡ ವಿಷಯವಲ್ಲ’ ಎಂದು ಹೇಳಿದ್ದಾನೆ. ಜೊತೆಗೆ `ಕುಮಟಾದಲ್ಲಿ ಹೇಗೆ ಜೀವಂತವಾಗಿರುವೆ? ನೋಡುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಾರೆ.

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ದಂಪತಿ ಕೈಯಲ್ಲಿ ರಾಜ್ಯ ಆಡಳಿತ!

Next Post

40 ವರ್ಷದ ನಂತರ ಫೋನ್ ಮಾಡಿದ ಪತ್ನಿ: ಮಾತನಾಡದೇ ಜೀವಬಿಟ್ಟ ಅಲೆಮಾರಿ!

Next Post

40 ವರ್ಷದ ನಂತರ ಫೋನ್ ಮಾಡಿದ ಪತ್ನಿ: ಮಾತನಾಡದೇ ಜೀವಬಿಟ್ಟ ಅಲೆಮಾರಿ!

ಹಳಿಯಾಳಕ್ಕೂ ಮಳೆ ರಜೆ ವಿಸ್ತರಣೆ

ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ…

ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ...

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.