6
  • Latest

40 ವರ್ಷದ ನಂತರ ಫೋನ್ ಮಾಡಿದ ಪತ್ನಿ: ಮಾತನಾಡದೇ ಜೀವಬಿಟ್ಟ ಅಲೆಮಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

40 ವರ್ಷದ ನಂತರ ಫೋನ್ ಮಾಡಿದ ಪತ್ನಿ: ಮಾತನಾಡದೇ ಜೀವಬಿಟ್ಟ ಅಲೆಮಾರಿ!

AchyutKumar by AchyutKumar
in ಸ್ಥಳೀಯ

ಜೊಯಿಡಾ: 40 ವರ್ಷಗಳಿಂದ ಪತ್ನಿ ಬಿಟ್ಟು ಬದುಕಿದ ರಾಮನಗರದ ಲುಯಿಸ್ ಫರ್ನಾಂಡಿಸ್ (75) ಎಂಬಾತ ಕೊನೆಘಳಿಗೆಯಲ್ಲಿ ಪತ್ನಿ ಫೋನ್ ಮಾಡಿದರೂ ಸಿಟ್ಟಿನಿಂದ ಮಾತನಾಡದೇ ಜುಲೈ 25ರ ಸಂಜೆ ಗಾಳಿ, ಮಳೆ, ಚಳಿಗೆ ನಡುಗಿ ಸಾವನಪ್ಪಿದ್ದಾನೆ.
ಕೂಲಿ ಕೆಲಸದ ಜೊತೆ ಜೊತೆ ಪ್ಲಾಸ್ಟಿಕ್ ಆರಿಸುತ್ತಿದ್ದ ಲುಯಿಸ್’ನ ಪತ್ನಿ ನಾಲ್ಕು ದಶಕದ ಹಿಂದೆಯೇ ಆತನ ಬಿಟ್ಟು ಮುಂಬೈ ಸೇರಿದ್ದಳು. ಅದಾದ ನಂತರ ಆತ ಎಂಎಸ್‌ಐಎಲ್ ಸರಾಯಿ ಅಂಗಡಿ ಪಕ್ಕದಲ್ಲಿರುವ ತಿಳವೆ ಅವರ ಶೆಡ್ಡಿನ ಹೊರಭಾಗ ವಾಸವಾಗಿದ್ದ. ಆತ ನಡುಗುತ್ತಿರುವುದನ್ನು ನೋಡಿದ ಕೆಪಿಸಿ ಕಾಲೋನಿಯ ಸ್ಟಿವನ್ ತಮ್ಮ ಮನೆಗೆ ಬಾ ಎಂದು ಆಮಂತ್ರಿಸಿದ್ದ. ಆದರೂ, ಲುಯಿಸ್ ಅದಕ್ಕೆ ಒಪ್ಪಿರಲಿಲ್ಲ.
ಜುಲೈ 23ರಂದು ಸಂಜೆ ಸ್ಟಿವನ್ ವಡಾಪಾವ್ ನೀಡಿ ಲೂಯಿಸ್’ನನ್ನು ಕೊನೆಯದಾಗಿ ಮಾತನಾಡಿಸಿಕೊಂಡು ಬಂದಿದ್ದ. ಆ ವೇಳೆ ಆತನ ಪತ್ನಿಗೆ ಸ್ಟಿವನ್ ಫೋನ್ ಮಾಡಿದ್ದರೂ ಲೂಯಿಸ್ ಮಾತನಾಡಿರಲಿಲ್ಲ. ಜುಲೈ 25ರಂದು ಸಂಜೆ 6 ಗಂಟೆಗೆ ಲುಯಿಸ್ ಸಾವನಪ್ಪಿದ ಬಗ್ಗೆ ಸರಾಯಿ ಅಂಗಡಿಯವರು ಮಾಹಿತಿ ನೀಡಿದ್ದು, ಸ್ಟಿವನ್ ಹೋಗಿ ಪರಿಶೀಲಿಸಿದ್ದ. ಅದಾದ ನಂತರ ಲುಯಿಸ್ ಪತ್ನಿಗೆ ಫೋನ್ ಮಾಡಿ ತಿಳಿಸಿದಾಗ `ಎಲ್ಲಾ ಕಾರ್ಯ ನೀವೇ ಮುಗಿಸಿಕೊಳ್ಳಿ’ ಎಂದು ಆಕೆ ಹೇಳಿದ ಬಗ್ಗೆ ಸ್ಟಿವನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ShareSendTweetShare
Previous Post

ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

Next Post

ಹಳಿಯಾಳಕ್ಕೂ ಮಳೆ ರಜೆ ವಿಸ್ತರಣೆ

Next Post

ಹಳಿಯಾಳಕ್ಕೂ ಮಳೆ ರಜೆ ವಿಸ್ತರಣೆ

ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ…

ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ...

ದೇವಾಲಯದ ಮೇಲೆ ಧುಮುಕುವ ಜಲಪಾತ…

ದೇವಾಲಯದ ಮೇಲೆ ಧುಮುಕುವ ಜಲಪಾತ...

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.