6
  • Latest

ಯಲ್ಲಾಪುರ: ಮಳೆ ಅವಾಂತರ ಒಂದೆರಡಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಯಲ್ಲಾಪುರ: ಮಳೆ ಅವಾಂತರ ಒಂದೆರಡಲ್ಲ!

AchyutKumar by AchyutKumar
July 26, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ತಾಲೂಕಿನ ಹಲವು ಕಡೆ ಹಲವು ರೀತಿಯ ಹಾನಿ ಮಾಡಿದೆ.
ಮರಹಳ್ಳಿ ಗ್ರಾಮದ ಬಂಕೊಳ್ಳಿ ಮಜಿರೆಯ ಮಹಾಬಲೇಶ್ವರ ತಮ್ಮಣ್ಣ ಕುಣಿಬಿ ಅವರ ಮನೆಯ ಗೋಡೆ ಮಳೆಗೆ ಕುಸಿದಿದೆ. ಬೀಗಾರ ಗ್ರಾಮದ ವಿನಾಯಕ ಗೌಡ ಅವರ ಮನೆಗೆ ಮಳೆ ಹಾನಿ ಮಾಡಿದೆ.

ಬಂಕೊಳ್ಳಿ ಮನೆ ಸ್ಥಿತಿ

ಅತಿಯಾದ ಮಳೆಗೆ ಮಾಗೋಡ ಗ್ರಾಮದ ತಾರಿಮನೆ ಪಾರ್ವತಿ ಗಣಪತಿ ಭಟ್ಟ ಅವರ ಕೊಟ್ಟಿಗೆಮನೆ ಮೇಲೆ ಮರ ಬಿದ್ದಿದೆ. ಕಳಚೆ ಗ್ರಾಮದ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ (ಕೊರಟಗೆರೆ ಹತ್ತಿರ) ಹೋಗುವ ರಸ್ತೆ ಸಹ ಕುಸಿದಿದೆ. ಮಳೆ ಮುಂದುವರೆದರೆ, ರಸ್ತೆ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಪರಿಹಾರ ವಿತರಣೆ:

ಪರಿಹಾರದ ಮೊತ್ತ ವಿತರಣೆ

ಹಾಸಣಗಿಯಲ್ಲಿ ಮರದ ಕೆಳಗೆ ಸಿಲುಕಿ ಸಾವನಪ್ಪಿದ ವಿನಯ ದೇವಾಡಿಗ ಕುಟುಂಬಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ ಹಣ ನೀಡಿದರು. ಕುಟುಂಬದ ಸದಸ್ಯನನ್ನು ಕಳೆದುಕೊಂಡ ನೋವಿನಲ್ಲಿದ್ದವರಿಗೆ ಅವರು ಸಾಂತ್ವಾನ ಹೇಳಿದರು. ಊರಿನ ಸುಜಾತಾ ಸಿದ್ದಿ, ವಿನೋದಾ ಬಿಲ್ಲವ, ಎಂ ಕೆ ಭಟ್ಟ, ರಾಜೇಶ ಹೊನ್ನಳ್ಳಿ, ವಿನಿಷ್ ಭಟ್ಟ ತಹಶೀಲ್ದಾರ್ ಅಶೋಕ ಭಟ್ಟ, ಉಪತಹಶೀಲ್ದಾರ್ ಸಿ ಜಿ ನಾಯ್ಕ ಇತರರು ಇದ್ದರು.

ShareSendTweetShare
ADVERTISEMENT
Previous Post

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಯುದ್ಧದಲ್ಲಿ ಹೋರಾಡಿದವರಿಂದ ವಿಜಯೋತ್ಸವದ ಮೆಲಕು

Next Post

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

Next Post

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

ಗುಡ್ಡ ಕುಸಿದರೂ ಸ್ಥಳಾಂತರವಾಗದ ಜನ: ಮನವೊಲೈಕೆಗೆ ತೆರಳಿದ ಶಾಸಕರ ಮುಂದೆ ದೂರುಗಳ ಸುರಿಮಳೆ

ಜುಲೈ 27: ಈ 10 ತಾಲೂಕಿಗೆ `ಮಳೆ ರಜೆ'

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.