6
  • Latest

ಕೆಳಹಂತದ ನೌಕರರಿಗೆ ಸಂಬಳ ಸಮಸ್ಯೆ: ಪ್ರಶ್ನಿಸಿದರೆ ಕೆಲಸದಿಂದಲೇ ವಜಾ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೆಳಹಂತದ ನೌಕರರಿಗೆ ಸಂಬಳ ಸಮಸ್ಯೆ: ಪ್ರಶ್ನಿಸಿದರೆ ಕೆಲಸದಿಂದಲೇ ವಜಾ!

ಅನ್ಯಾಯದ ವಿರುದ್ಧ ಸಿಡಿದೆದ್ದ ರಕ್ಷಣಾ ವೇದಿಕೆ | ನ್ಯಾಯ ಸಿಗುವವರೆಗೂ ಹೋರಾಟ ನಡೆಸುವ ಎಚ್ಚರಿಕೆ

AchyutKumar by AchyutKumar
August 8, 2024
in ಸ್ಥಳೀಯ
advt advt advt
ADVERTISEMENT

`ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಗುತ್ತಿಗೆ ಎಜನ್ಸಿಯವರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇಲಾಖೆ ಸೂಚಿಸಿದ ವೇತನದ ಜೊತೆ ಕನಿಷ್ಟ ಮೂಲಭೂತ ಸೌಕರ್ಯವನ್ನು ಸಹ ಕೊಡುತ್ತಿಲ್ಲ’ ಎಂದು ಆರೋಪಿಸಿ ಕರುನಾಡ ರಕ್ಷಣಾ ವೇದಿಕೆ ಸರ್ಕಾರಕ್ಕೆ ಪತ್ರ ಬರೆದಿದೆ.

ಉತ್ತರ ಕನ್ನಡ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅನೇಕರು ಹೊರಗುತ್ತಿಗೆ ಆಧಾರವಾಗಿ ದುಡಿಯುತ್ತಿದ್ದಾರೆ. ಆಯಾ ಇಲಾಖೆಯಿಂದ ಹಣ ಪಡೆಯುವ ಗುತ್ತಿಗೆ ಎಜನ್ಸಿಯವರು ಅದನ್ನು ಕಾರ್ಮಿಕರಿಗೆ ಪಾವತಿಸುತ್ತಿಲ್ಲ. ಸರ್ಕಾರೇತರ ಸಂಸ್ಥೆಗಳಲ್ಲಿ ಸಹ ಈ ಅನ್ಯಾಯ ನಡೆಯುತ್ತಿದೆ ಎಂದು ವೇದಿಕೆ ಅಧ್ಯಕ್ಷ ಎನ್ ದತ್ತಾ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT
ADVERTISEMENT

`ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರು, ಭದ್ರತಾ ಸಿಬ್ಬಂದಿ, ಲ್ಯಾಬ್ ಟೆಕ್ನಿಶಿಯನ್, ಕಂಪ್ಯುಟರ್ ಆಪರೇಟರ್ ಮೊದಲಾದವರು ಸಂಬಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನಿಗದಿಪಡಿಸಿದ ವೇತನ ಅವರಿಗೆ ಸಿಗುತ್ತಿಲ್ಲ’ ಎಂದು ದೀಪಕ ಕುಡಾಳಕರ್ ದೂರಿದರು.

Advertisement. Scroll to continue reading.
Advertisement. Scroll to continue reading.

`ತಮಗಾದ ಅನ್ಯಾಯದ ಬಗ್ಗೆ ಅನೇಕರು ಧ್ವನಿ ಎತ್ತಿಲ್ಲ. ದೊಡ್ಡದಾಗಿ ಮಾತನಾಡಿದರೂ ಕೆಲಸದಿಂದ ತೆಗೆಯುವ ಭಯ ಅವರನ್ನು ಕಾಡುತ್ತಿದೆ’ ಎಂದು ಮದನ ಗುನಗಿ, ಗುರುದಾಸ ಎಮ್ ನಾಯ್ಕ ವಿವರಿಸಿದರು. ಈ ಎಲ್ಲಾ ಕಾರ್ಮಿಕರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಲಕ್ಷಿö್ಮÃಪ್ರಿಯಾ ಅವರ ಮೂಲಕ ಸುಜೀತ ಮಲ್ಸೇಕರ, ಮಹೇಶ್ ನಾಯ್ಕ್, ದೀಪಕ್ ಲಾಂಜೆಕರ, ಮಂಗೇಶ ನಾಯ್ಕ ಇತರರು ಸರ್ಕಾರಕ್ಕೆ ಪತ್ರ ರವಾನಿಸಿದರು.

 

ShareSendTweetShare
ADVERTISEMENT
Previous Post

ಸುಗಮ ಸಂಚಾರಕ್ಕೆ ಅಡ್ಡಿಯಾದ ಕ್ಲಿನರ್ ಕಿತಾಪತಿ: ಬಸ್ಸಿನೊಳಗೆ ನಾರಿ `ಶಕ್ತಿ’ ಪ್ರಯೋಗ!

Next Post

ಕವಳ ಉಗಿದರೂ ಕಠಿಣ ಕ್ರಮ: ಎಲೆ – ಅಡಿಕೆ ನುಂಗುವ ಹಾಗೂ ಇಲ್ಲ!

Next Post

ಕವಳ ಉಗಿದರೂ ಕಠಿಣ ಕ್ರಮ: ಎಲೆ - ಅಡಿಕೆ ನುಂಗುವ ಹಾಗೂ ಇಲ್ಲ!

ಸರ್ಕಾರಿ ಶಾಲೆಗೆ ತಾಡಪಲ್ ಹೊದಿಕೆ!

ಜಿಲ್ಲಾ ಉಸ್ತುವಾರಿ ಇವರಲ್ಲ: ಹಾಗಾದರೆ ಇನ್ಯಾರು?

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.