6
  • Latest

ನೈಜ ನಾಗರನಿಗೆ ಹಾಲೆರೆದ ಉರಗ ತಜ್ಞ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, June 26, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನೈಜ ನಾಗರನಿಗೆ ಹಾಲೆರೆದ ಉರಗ ತಜ್ಞ!

AchyutKumar by AchyutKumar
in ಸ್ಥಳೀಯ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗಿದ್ದು, ಶಿರಸಿಯ ಪ್ರಶಾಂತ ಹುಲೆಕಲ್ ಈ ವರ್ಷವೂ ನೈಜ ಹಾವಿಗೆ ಪೂಜೆ ಮಾಡಿದರು. ಅದಾದ ನಂತರ ಆ ಹಾವನ್ನು ಕಾಡಿಗೆ ಬಿಟ್ಟರು.

ಕಳೆದ ಅನೇಕ ವರ್ಷಗಳಿಂದ ಅವರು ನಾಗರ ಪಂಚಮಿ ದಿನ ನೈಜ ಹಾವಿಗೆ ಪೂಜೆ ಮಾಡುತ್ತ ಬಂದಿದ್ದಾರೆ. ಅವರ ಜೊತೆ ಕುಟುಂಬದವರು ಸಹ ಈ ಪೂಜೆಯಲ್ಲಿ ಧೈರ್ಯದಿಂದ ಭಾಗವಹಿಸುತ್ತಾರೆ. ನಾಗರ ಹಾವಿಗೆ ಹೂ ಎರಚಿ ಹಾಲು ಎರೆದು ಭಕ್ತಿಯಿಂದ ಪೂಜಿಸುತ್ತಾರೆ.
ಈವರೆಗೆ ನಾಡಿಗೆ ಬಂದ ಸಾವಿರಕ್ಕೂ ಅಧಿಕ ಹಾವುಗಳನ್ನು ಅವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ShareSendTweetShare
Previous Post

ಸ್ಮಶಾನದೊಳಗೆ ಪೊಲೀಸ್ ದಾಳಿ: ಸಿಕ್ಕಿಬಿದ್ದವರು ಸೈಕಲ್ ರಿಪೇರಿಗ – ರಿಕ್ಷಾ ಚಾಲಕ ಹಾಗೂ ಕೂಲಿಯಾಳು!

Next Post

ಕೋಟಿತೀರ್ಥದ ಒಡಲಿಗೆ ಲಕ್ಷ ಮೀನು ಮರಿ

Next Post

ಕೋಟಿತೀರ್ಥದ ಒಡಲಿಗೆ ಲಕ್ಷ ಮೀನು ಮರಿ

IRB ಕಂಪನಿಗೆ ಇನ್ನೊಂದು ರಸ್ತೆ ಕೆಲಸವಾ? ನಿಧಾನವಾಗಿ ಬರೆದಿದ್ದರೆ ನಿಧನರಾಗಬಹುದು ಎಚ್ಚರ!

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.