6
  • Latest

ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!

AchyutKumar by AchyutKumar
August 10, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಬಿಸಲಕೊಪ್ಪ ಬಳಿಯ ಮಲಳಗಾಂವ ಗ್ರಾಮದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದೆ. ಈ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಪಟಾಕಿ ಪ್ರಯೋಗ ನಡೆಸಿದರು. ಆದರೆ, ಕಾಡುಕೋಣಗಳು ಇದಕ್ಕೆ ಹೆದರಲಿಲ್ಲ.

Advertisement. Scroll to continue reading.
Advertisement. Scroll to continue reading.

ಕೆಲ ತಿಂಗಳಿನಿoದ ರೈತರ ಜಮೀನುಗಳಿಗೆ ಕಾಡುಕೋಣ ನುಗ್ಗುತ್ತಿದೆ. ಅಲ್ಲಿ ಬೆಳೆಯಲಾದ ಫಸಲುಗಳನ್ನು ನಾಶ ಮಾಡಿದೆ. ಭತ್ತ, ಕಬ್ಬು, ಜೋಳ, ಅಡಿಕೆ ಜೊತೆ ವಿವಿಧ ಬೆಳೆಗಳು ವನ್ಯಜೀವಿ ಪಾಲಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಲಕ್ಷಾಂತರ ರೂ ಹಾನಿಯಾಗಿದೆ.

ADVERTISEMENT
ADVERTISEMENT

`ಕಾಡುಕೋಣಗಳಿಗೆ ಕಡಿವಾಣ ಹಾಕಿ’ ಎಂದು ರೈತರು ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದಾರೆ. ಜೊತೆಗೆ ಊರನವರೇ ಸೇರಿ ಪಟಾಕಿ ಸಿಡಿಸಿದ್ದಾರೆ. ಮೊದಲ ಎರಡು ದಿನ ಪಟಾಕಿ ಸದ್ದಿಗೆ ಬೆದರಿದ ಕಾಡುಕೋಣ ನಂತರ ಮತ್ತೆ ಹೆದರಿಲ್ಲ. ಪಟಾಕಿ ಸದ್ದು ಅವುಗಳಿಗೆ ರೂಢಿಯಾಗಿದ್ದು, ಒಮ್ಮೆ ಮಾತ್ರ ಕಾಡಿಗೆ ಹೋಗಿ ಮತ್ತೆ ಊರ ಕಡೆ ಮುಖ ಮಾಡುತ್ತಿವೆ. ಹೀಗಾಗಿ ಕಾಡುಕೋಣ ಓಡಿಸುವುದು ಅರಣ್ಯ ಇಲಾಖೆಗೆ ಸಹ ಸವಾಲಾಗಿದೆ.

ShareSendTweetShare
ADVERTISEMENT
Previous Post

ಮಹಿಳಾ ರಾಜಕಾರಣ: ಬಿಜೆಪಿ – ಕಾಂಗ್ರೆಸ್ ನಡುವೆ `ಜಡೆ’ ಜಗಳ!

Next Post

ಮರಾಠಿಗರಿಗೆ ಸಿಗದ ಮೀಸಲಾತಿ: ಅಗಸ್ಟ 17ಕ್ಕೆ ವಿಶ್ಲೇಷಣಾ ಸಭೆ

Next Post

ಮರಾಠಿಗರಿಗೆ ಸಿಗದ ಮೀಸಲಾತಿ: ಅಗಸ್ಟ 17ಕ್ಕೆ ವಿಶ್ಲೇಷಣಾ ಸಭೆ

ಆಗಸ್ಟ 11ಕ್ಕೆ 12ವರ್ಷ: ಅಂಕೋಲೆಯಲ್ಲಿ ಕೃಷಿಹಬ್ಬದ ಖುಷಿ!

APMC - TSS ನಡುವೆ ತಿಕ್ಕಾಟ: ಕಳ್ಳಾಟ ಪತ್ತೆಗೆ ಪೊಲೀಸರ ಮಹಜರು!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.