6
  • Latest

ಮುಳುಗಿದ ತೇಲುವ ಕಾರಂಜಿ: ಮೇಲೆತ್ತಲು ಹರಸಾಹಸ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಳುಗಿದ ತೇಲುವ ಕಾರಂಜಿ: ಮೇಲೆತ್ತಲು ಹರಸಾಹಸ!

AchyutKumar by AchyutKumar
August 10, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಗೋಕರ್ಣದ ಕೋಟಿತೀರ್ಥದಲ್ಲಿ ಮುಳುಗಿದ್ದ ತೇಲುವ ಕಾರಂಜಿಯನ್ನು ಶನಿವಾರ ಹೊರ ತೆಗೆಯಲಾಗಿದೆ.

ದಾಂಡೇಲಿಯ ವೆಸ್ಟಕೋಸ್ಟ್ ಪೇಪರ್ ಮಿಲ್‌ನವರು ನೀರಿನ ಶುದ್ಧೀಕರಣಕ್ಕಾಗಿ ಈ ಕಾರಂಜಿ ನೀಡಿದ್ದರು. ಕಳೆದ ಬೇಸಿಗೆಯಲ್ಲಿ ಕಾರಂಜಿಯ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಅದಾದ ನಂತರ ಕೋಟಿತೀರ್ಥದಲ್ಲಿಯೇ ಇದ್ದ ಕಾರಂಜಿ ಮಳೆ ಪ್ರಭಾವದಿಂದ ನೀರಿನ ಆಳ ಸೇರಿತ್ತು.

ADVERTISEMENT
ADVERTISEMENT

ಇದೀಗ ಪೇಪರ್ ಮಿಲ್ ಸಿಬ್ಬಂದಿಯೇ ಆಗಮಿಸಿ ಮೀನುಗಾರರ ನೆರವಿನಿಂದ ಅದನ್ನು ಮೇಲೆತ್ತಿದ್ದಾರೆ. ತಿಂಗಳುಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಕಾರಂಜಿಗೆ ಯಾವುದೇ ಹಾನಿ ಆಗಿಲ್ಲ. ಮಳೆ ಮುಗಿದ ನಂತರ ಮತ್ತೆ ಇದನ್ನು ಅಳವಡಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.

ತೇಲುವ ಕಾರಂಜಿ ಮುಳುಗಿದ್ದ ಬಗ್ಗೆ ಜೂನ್ 30ರಂದು ಪ್ರಕಟವಾಗಿದ್ದ ವರದಿ ಇಲ್ಲಿ ಓದಿ..

ನೀರಿನಲ್ಲಿ ಮುಳುಗಿದ ತೇಲುವ ಕಾರಂಜಿ!

ShareSendTweetShare
ADVERTISEMENT
Previous Post

9 ಕುಟುಂಬಕ್ಕೆ ಬಹಿಷ್ಕಾರ ಬಿಸಿ : ಅವರ ಮನೆಗೆ ಯಾರೂ ಹೋಗುವ ಹಾಗಿಲ್ಲ.. ಆ ಕುಟುಂಬದವರು ದೇವಸ್ಥಾನಕ್ಕೂ ಬರುವ ಹಾಗಿಲ್ಲ!

Next Post

ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

Next Post
ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

ಸಪ್ರದ ಕಾಲೇಜು: ಹೊಸ ಪ್ರಾಚಾರ್ಯ-ಹೊಸ ಧ್ವಜಸ್ಥಂಭ!

ಭೋರ್ಗರೆಯುತ್ತಿರುವ ಜೋಗ: ಈ ದೃಶ್ಯ ರುದ್ರ ರಮಣೀಯ..

ಭೋರ್ಗರೆಯುತ್ತಿರುವ ಜೋಗ: ಈ ದೃಶ್ಯ ರುದ್ರ ರಮಣೀಯ..

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.