6
  • Latest

Attack | ಮನೆಗೆ ಬಂದ ನೆಂಟರ ಮೇಲೆ ಮಾರಣಾಂತಿಕ ಹಲ್ಲೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Attack | ಮನೆಗೆ ಬಂದ ನೆಂಟರ ಮೇಲೆ ಮಾರಣಾಂತಿಕ ಹಲ್ಲೆ!

AchyutKumar by AchyutKumar
August 13, 2024
in ಸ್ಥಳೀಯ
advt advt advt
ADVERTISEMENT

ದಾಂಡೇಲಿ: ಪಾತಿಮಾ ಖಾಸಿಂ ಸಾಬ್ ನೀಲರಗಿ ಎಂಬಾತರಿಗೆ ಸುಭಾಶ ನಗರದ
ಅನ್ವರಸಾಬ ನೀರಲಗಿ ಹಾಗೂ ರೇಶ್ಮಾಭಾನು ನೀರಲಗಿ ಎಂಬಾತರು ಹಲ್ಲೆ (Attack) ನಡೆಸಿ ಕೈಗೆ ಚಾಕು ಇರಿದಿದ್ದಾರೆ.

Advertisement. Scroll to continue reading.

ಅಗಸ್ಟ 12ರಂದು ಪಾತಿಮಾ ಖಾಸಿಂ ಸಾಬ್ ನೀಲರಗಿ ತಮ್ಮ ತಂಗಿ ಮನೆಯಲ್ಲಿದ್ದ ಸಾಮಾನು ಪಡೆಯುವುದಕ್ಕಾಗಿ ಸುಭಾಶನಗರಕ್ಕೆ ಹೋಗಿದ್ದರು. ಆಗ ಅನ್ವರಸಾಬ ನೀರಲಗಿ ಹಾಗೂ ರೇಶ್ಮಾಭಾನು ನೀರಲಗಿ ಅವರು ಅಲ್ಲಿ ಬಂದಿದ್ದನ್ನು ವಿರೋಧಿಸಿ ಹಲ್ಲೆ ಮಾಡಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಅವರ ಬಟ್ಟೆಗಳನ್ನು ಹರಿದು ಅವಮಾನ ಮಾಡಿದ್ದು, ನಂತರ ಚಾಕುವಿನಿಂದ ಕೈ ಕೊರೆದಿದ್ದಾರೆ. `ಮತ್ತೆ ನಮ್ಮ ಮನೆಗೆ ಬರಬೇಡ’ ಎಂದು ಪಾತಿಮಾ ಅವರ ಪುತ್ರ ಅಬ್ದುಲ್ ರಜಾಕ್’ಗೆ ಸಹ ತಾಕೀತು ಮಾಡಿದ್ದಾರೆ.

ShareSendTweetShare
ADVERTISEMENT
Previous Post

Road Problems | ಹೊಂಡ ಮುಚ್ಚದಿದ್ದರೆ ಉಗ್ರ ಹೋರಾಟ

Next Post

Tiranga abhiyan | ತಿರಂಗಾ ಜೊತೆ ಸ್ವಚ್ಛ ಭಾರತವನ್ನು ನಡೆಸಿದ ಬಿಜೆಪಿಗರು!

Next Post

Tiranga abhiyan | ತಿರಂಗಾ ಜೊತೆ ಸ್ವಚ್ಛ ಭಾರತವನ್ನು ನಡೆಸಿದ ಬಿಜೆಪಿಗರು!

Animal trap | ಮಾನವನ ಮರಣಕ್ಕೆ ಕಾರಣ ಈ ದನ: ಉಪಟಳ ನೀಡುತ್ತಿದ್ದ ಜಾನುವಾರು ಬಂಧನ!

Dowry Harassment | ಚಿನ್ನದ ಮೇಲೆ ಆಸೆ-ಹಣದ ಮೇಲೆ ವ್ಯಾಮೋಹ: ಸಿಲೆಂಡರ್ ಸ್ಪೋಟಿಸಿ ಮಹಿಳೆಯ ಕೊಲೆಗೆ ಯತ್ನ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.