6
  • Latest

Animal trap | ಮಾನವನ ಮರಣಕ್ಕೆ ಕಾರಣ ಈ ದನ: ಉಪಟಳ ನೀಡುತ್ತಿದ್ದ ಜಾನುವಾರು ಬಂಧನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Animal trap | ಮಾನವನ ಮರಣಕ್ಕೆ ಕಾರಣ ಈ ದನ: ಉಪಟಳ ನೀಡುತ್ತಿದ್ದ ಜಾನುವಾರು ಬಂಧನ!

AchyutKumar by AchyutKumar
August 13, 2024
in ಸ್ಥಳೀಯ
advt advt advt
ADVERTISEMENT

ದಾOಡೇಲಿ: ಜನರನ್ನು ಕಂಡ ತಕ್ಷಣ ಎರಗಿ ಬರುತ್ತಿದ್ದ ಜಾನುವಾರನ್ನು (Animal trap) ನಗರಸಭೆಯವರು ಸೆರೆ ಹಿಡಿದಿದ್ದಾರೆ. ನಂತರ ಇದನ್ನು ಗೋ ಶಾಲೆಗೆ ಹಸ್ತಾಂತರಿಸಿದರು.

ತಿOಗಳ ಹಿಂದೆ ಸೆಂಡೆ ಮಾರ್ಕೆಟ್ ಬಳಿ ಈ ದನ ಒಬ್ಬನಿಗೆ ತಿವಿದು ಸಾಯಿಸಿತ್ತು. ಅದಾದ ನಂತರವೂ ಕಂಡ ಕಂಡವರ ಮೇಲೆ ಎರಗಿ ಬರುತ್ತಿತ್ತು. ಹತ್ತಿರ ಹೋದರೆ ಕೋಡು ಮುಂದೆ ಮಾಡಿ ಮುನ್ನುಗ್ಗುತ್ತಿದ್ದು, ಇದರಿಂದ ಜನ ಭಯಗೊಂಡಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ನಗರದ ಲಿಂಕ್ ರಸ್ತೆಯಲ್ಲಿ ಓಡಾಡುವ ಜನರ ಪಾಲಿಗೆ ಈ ಜಾನುವಾರು ಸಮಸ್ಯೆಯಾಗಿದ್ದು, ಅದನ್ನು ಸೆರೆಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನಲೆ ನಗರಸಭೆ ಪೌರಾಯುಕ್ತ ಆರ್.ಎಸ್.ಪವಾರ್ ಕಾರ್ಯಾಚರಣೆಗಿಳಿದಿದ್ದರು. ನಗರ ಸಭೆಯ ಆರೋಗ್ಯ ನಿರೀಕ್ಷಕ ವಿಲಾಸ್ ದೇವಕರ ತಂಡ ರಚಿಸಿಕೊಂಡು ಪೌರಕಾರ್ಮಿಕರ ಮೇಲ್ವಿಚಾರಕ ಶ್ರೀನಿವಾಸರರ ನೆರವಿನಿಂದ ಆ ಜಾನುವಾರನ್ನು ಅದನ್ನು ಬಂಧಿಸಿದರು.

ನಗರಸಭೆ ಆವರಣದಲ್ಲಿ ದನವನ್ನು ಕಟ್ಟಲಾಗಿದ್ದು, ನಂತರ ಹಳಿಯಾಳದ (Haliyal) ದುಸಗಿಯ ಗೋಶಾಲೆಗೆ ಹಸ್ತಾಂತರಿಸಲಾಯಿತು.

ShareSendTweetShare
ADVERTISEMENT
Previous Post

Tiranga abhiyan | ತಿರಂಗಾ ಜೊತೆ ಸ್ವಚ್ಛ ಭಾರತವನ್ನು ನಡೆಸಿದ ಬಿಜೆಪಿಗರು!

Next Post

Dowry Harassment | ಚಿನ್ನದ ಮೇಲೆ ಆಸೆ-ಹಣದ ಮೇಲೆ ವ್ಯಾಮೋಹ: ಸಿಲೆಂಡರ್ ಸ್ಪೋಟಿಸಿ ಮಹಿಳೆಯ ಕೊಲೆಗೆ ಯತ್ನ!

Next Post

Dowry Harassment | ಚಿನ್ನದ ಮೇಲೆ ಆಸೆ-ಹಣದ ಮೇಲೆ ವ್ಯಾಮೋಹ: ಸಿಲೆಂಡರ್ ಸ್ಪೋಟಿಸಿ ಮಹಿಳೆಯ ಕೊಲೆಗೆ ಯತ್ನ!

independence day | ಸಂವಿಧಾನ ಆಶಯ ಪ್ರಬಂಧ ಸ್ಪರ್ಧೆ: ಇವರೇ ವಿಜೇತರು!

Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.