6
  • Latest

Bridge collapse | ಮದ್ಯರಾತ್ರಿಯ ಮದ್ಯದ ನಶೆ: ಲಾರಿ ಮೇಲಿನ ಪ್ರೀತಿ ಚಾಲಕನ ಮೇಲಿಲ್ಲ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Bridge collapse | ಮದ್ಯರಾತ್ರಿಯ ಮದ್ಯದ ನಶೆ: ಲಾರಿ ಮೇಲಿನ ಪ್ರೀತಿ ಚಾಲಕನ ಮೇಲಿಲ್ಲ!

ಲಾರಿ ಮಾಲಕನ ರಂಪಾಟಕ್ಕೆ ಪೊಲೀಸರು ಸುಸ್ತು

AchyutKumar by AchyutKumar
in ವಿಡಿಯೋ

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿದ್ದ ಹಳೆ ಸೇತುವೆ ಕುಸಿದಾಗ (bridge collapse) ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕ ಆಸ್ಪತ್ರೆ ಸೇರಿದ್ದು, ಮಂಗಳವಾರ ರಾತ್ರಿ ಆಗಮಿಸಿದ ಲಾರಿ ಮಾಲಕ ಚಾಲಕನ ಆರೋಗ್ಯವನ್ನು ವಿಚಾರಿಸದೇ ಲಾರಿಗಾಗಿ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ್ದಾನೆ.

ಮದ್ಯದ ನಶೆಯಲ್ಲಿದ್ದ ಈತ ಲಾರಿ ಹೊರತೆಗೆಯದೇ ಇದ್ದಲ್ಲಿ `ಸೇತುವೆ ಮೇಲಿಂದ ಹಾರಿ ಜೀವ ಬಿಡುವೆ’ ಎಂದು ಪೊಲೀಸರನ್ನು ಬೆದರಿಸಿದ್ದಾನೆ. ಈ ವೇಳೆ ಅಲ್ಲಿದ್ದ ಕೆಲವರುಆತನನ್ನು ತಡೆದು ತಪರಾಕಿ ಬಾರಿಸಿದ್ದಾರೆ.
ಅಗಸ್ಟ 7ರಂದು ಸೇತುವೆ ಕುಸಿತವಾಗಿತ್ತು. ಈ ವೇಳೆ ಸೇತುವೆ ಮೇಲಿದ್ದ ತಮಿಳುನಾಡಿನ ಲಾರಿ ನದಿಗೆ ಬಿದ್ದಿತ್ತು. ಲಾರಿಯಲ್ಲಿದ್ದ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಗಾಯಗೊಂಡ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿಲ್ಲಾಡಳಿತ ಆತನಿಗೆ ಆರ್ಥಿಕ ನೆರವು ನೀಡಿದೆ. ಆದರೆ, ಲಾರಿ ಮಾಲಕ ಈವರೆಗೂ ಆತನ ಕ್ಷೇಮ ವಿಚಾರಿಸಿಲ್ಲ.

`ಲಾರಿ ಬಿದ್ದು ತುಂಬಾ ದಿನವಾಯಿತು. ಯಾರೂ ಈ ಬಗ್ಗೆ ಕಾಳಜಿವಹಿಸುತ್ತಿಲ್ಲ’ ಎಂದು ಲಾರಿ ಮಾಲಕ ಹೆದ್ದಾರಿ ನಡುವೆ ಕೂತು ಪ್ರತಿಭಟಿಸಿದ್ದಾನೆ. ಮುರಿದ ಸೇತುವೆ ಮೇಲೆ ಏರಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದು, ಈ ವೇಳೆ ರಕ್ಷಣೆಗೆ ತೆರಳಿದವರ ಜೊತೆ ವಾಗ್ವಾದ ನಡೆಸಿದ್ದಾನೆ. ಈತನ ಜೊತೆ ಇನ್ನೂ ಇಬ್ಬರು ಇದ್ದು ಎಲ್ಲರನ್ನು ಪೊಲೀಸರು ಸೇತುವೆಯಿಂದ ಬೇರೆ ಪ್ರದೇಶಕ್ಕೆ ಕರೆತಂದರು.

ಈ ಘಟನಾವಳಿಗಳ ವಿಡಿಯೋ ಇಲ್ಲಿ ನೋಡಿ..

 

ShareSendTweetShare
Previous Post

Hostel students | ಸಮಸ್ಯೆಗಳ ಸುಳಿಯಲ್ಲಿ ವಿದ್ಯಾರ್ಥಿಗಳು: ಪಾಲಕರ ಆಕ್ರೋಶಕ್ಕೆ ಮಣಿದು ಅಹವಾಲು ಆಲಿಸಿದ ಅಧಿಕಾರಿ

Next Post

Fire accident | ಆಕಸ್ಮಿಕ ಅಗ್ನಿ ಅವಘಡ: 78 ಕುರಿಗಳ ಸಜೀವ ದಹನ

Next Post

Fire accident | ಆಕಸ್ಮಿಕ ಅಗ್ನಿ ಅವಘಡ: 78 ಕುರಿಗಳ ಸಜೀವ ದಹನ

Shiruru | ನದಿ ಆಳದಲ್ಲಿ ಅಪಾಯಕಾರಿ ಕಾರ್ಯಾಚರಣೆ: ಮುಳುಗು ತಜ್ಞರ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ

Shiruru | ಲಾರಿ ಇಂಧನ ಸೋರಿಕೆಯ ಶಂಕೆ: ಗಂಗಾವಳಿ ಅಂಚಿನಲ್ಲಿ ಡಿಸೇಲ್ ವಾಸನೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.