ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು ನೀಡಿದ್ದಾರೆ.
ತಮಿಳುನಾಡಿನ ಪದ್ಮನಾಭ ಕೃಷ್ಣಪ್ಟ ಎಂಬ ಕಂಟೇನರ್ ಚಾಲಕ ನಿಲ್ಲಿಸಿಟ್ಟ ಕಾರಿಗೆ ಗುದ್ದಿ, ಕಾರನ್ನು ಜಖಂ ಮಾಡಿದ್ದಾನೆ. ಆತನ ನಿರ್ಲಕ್ಷö್ಯತನದ ಚಾಲನೆಯಿಂದ ತನಗೆ ಹಾನಿಯಾಗಿದೆ ಎಂದವರು ದೂರಿದ್ದಾರೆ.
Discussion about this post