6
  • Latest

ದಿವ್ಯ ದೇಗುಲ | ಉದ್ಬವ ಗಣಪನಿಗೆ ಬೆಳ್ಳಿ ಮುಖದ ಕವಚ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ದಿವ್ಯ ದೇಗುಲ | ಉದ್ಬವ ಗಣಪನಿಗೆ ಬೆಳ್ಳಿ ಮುಖದ ಕವಚ!

AchyutKumar by AchyutKumar
September 1, 2024
in ವಿಡಿಯೋ
advt advt advt
ADVERTISEMENT

ಸುಮಾರು 2 ಸಾವಿರ ವರ್ಷಗಳ ಹಿಂದಿನ ಇತಿಹಾಸವಿರುವ ಅಮದಳ್ಳಿಯ ಉದ್ಬವ ಗಣಪತಿಗೆ ಬೆಳ್ಳಿ ಮುಖ ಕವಚ ಧರಿಸಿ ಮೊದಲ ಪೂಜೆ ಸಲ್ಲಿಸಲಾಯಿತು.

ರಾಜ್ಯದ ಕೆಲವೇ ಕೆಲವು ಉದ್ಬವ ಗಣಪತಿಗಳಲ್ಲಿ ಅಮದಳ್ಳಿಯ ಗಣಪತಿ ಸಹ ಒಂದು. ಯಾವುದೇ ಕೆತ್ತನೆಗಳಿಲ್ಲದೇ ನಿಸರ್ಗ ನಿರ್ಮಿತ ಕಲ್ಲಿನಿಂದ ಮೂರ್ತಿಯಿರುವುದು ಇಲ್ಲಿನ ವಿಶೇಷ. ಅತ್ಯಂತ ಶಕ್ತಿಶಾಲಿ ಗಣಪತಿ ಎಂದು ಪ್ರಸಿದ್ಧಿ ಪಡೆದ ಗಣಪನ ಮುಂದೆ ಬೇಡಿಕೊಂಡರೆ ಸಂಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ದೇಶದ ನಾನಾ ಭಾಗಗಳಿಂದ ಭಕ್ತರು ಬಂದು ಇಲ್ಲಿ ನಡೆದುಕೊಳ್ಳುತ್ತಾರೆ.

ADVERTISEMENT
ADVERTISEMENT

`ಉಡುಪಿ ಮೂಲದ ಅಧಿಕಾರಿಯೊಬ್ಬರಿಗೆ ಕನಸಿನಲ್ಲಿ ಗಣಪತಿ ಕಾಣಿಸಿದ್ದು, ಅವರು ಅಮದಳ್ಳಿ ಭಾಗದಲ್ಲಿ ಓಡಾಡಿದಾಗ ಅಲ್ಲಿ ಈ ವಿಗ್ರಹ ಕಾಣಿಸಿತು. ಜ್ಯೋತಿಷ್ಯರಲ್ಲಿ ವಿಚಾರಿಸಿದಾಗ ಅಲ್ಲಿ ಗಣಪತಿ ದೇವರು ಇರುವುದು ಖಚಿತವಾಯಿತು’ ಎಂಬ ಕಥೆ ಇಲ್ಲಿದೆ. ಅದರ ಪ್ರಕಾರ ಮೊದಲು ಇಲ್ಲಿ ಚಿಕ್ಕ ಗುಡಿಯಿತ್ತು. 1984ರಲ್ಲಿ ಇಲ್ಲಿ ದೇವಾಲಯ ಸ್ಥಾಪನೆಯಾಯಿತು. ಅಮದಳ್ಳಿಯ ವೀರ ಗಣಪತಿ ವಿಶಿಷ್ಟವಾದ ಶಕ್ತಿ ಹೊಂದಿದ್ದು, ಇಲ್ಲಿ ನಾಗದೇವತಾ, ಚೌಡೇಶ್ವರಿ, ಯಕ್ಷಿಣಿ ದೇವರ ಮೂರ್ತಿ ಇದೆ. ನಿತ್ಯ ಕುಂಕುಮಾರ್ಚನೆ, ಪಂಚಾಮೃತಾಭಿಷೇಕ, ಮಹಾಪೂಜೆ ನಡೆಯುತ್ತದೆ.

Advertisement. Scroll to continue reading.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು, ಪ್ರಯಾಣಿಕರು ಇಲ್ಲಿನ ಖಾಯಂ ಭಕ್ತರು. ಸ್ಥಳೀಯರು ಸಹ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಬೆಳಿಗ್ಗೆ ಐದು ಗಂಟೆಗೆ ದೇವಾಲಯ ಬಾಗಿಲು ತೆರೆಯುತ್ತದೆ. ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ, ಸಂಕಷ್ಟಿ ದಿನ ಸಂಭ್ರಮ. ಏಕಾದಶಿ ಹೊರತುಪಡಿಸಿ ಪ್ರತಿ ದಿನವೂ ಐದು ತೆಂಗಿನಕಾಯಿ ಗಣಹೋಮ ನಡೆಯುತ್ತದೆ.

Advertisement. Scroll to continue reading.

ನೈಸರ್ಗಿಕ ಗಣಪತಿಗೆ ಬೆಳ್ಳಿ ಮುಖ ಕವಚ ಧರಿಸಿ ಪೂಜೆ ಸಲ್ಲಿಸಿದ ವಿಡಿಯೋ ಇಲ್ಲಿ ನೋಡಿ…

 

ShareSendTweetShare
ADVERTISEMENT
Previous Post

ವಿದೇಶದಲ್ಲಿ ಶಕ್ತಿ ಪ್ರದರ್ಶನ: ಪುಠಾಣಿಗೆ ಒಲಿದ ಬೆಳ್ಳಿ ಪದಕ!

Next Post

ಮಕ್ಕಳ ಮೇಲೆ ಹೆಚ್ಚಿದ ದೌರ್ಜನ್ಯ: ನ್ಯಾಯಾಧೀಶರ ಕಳವಳ

Next Post

ಮಕ್ಕಳ ಮೇಲೆ ಹೆಚ್ಚಿದ ದೌರ್ಜನ್ಯ: ನ್ಯಾಯಾಧೀಶರ ಕಳವಳ

ಕೇಂದ್ರದ ಯೋಜನೆಗೆ ಕಾಂಗ್ರೆಸ್ ಅಸಹಕಾರ: ಕಾಗೇರಿ ಆರೋಪ

ಗಮನ ಸೆಳೆದ ಮಾತೆಯರ ಸಸ್ಯ ಸಂಭ್ರಮ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.