6
  • Latest

ಈ ಸೊಳ್ಳೆ ಜೀವಕ್ಕೆ ಮಾರಕ: ಒಂದು ನುಶಿ ಕಚ್ಚಿದರೂ ಬದುಕು ನರಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಈ ಸೊಳ್ಳೆ ಜೀವಕ್ಕೆ ಮಾರಕ: ಒಂದು ನುಶಿ ಕಚ್ಚಿದರೂ ಬದುಕು ನರಕ!

AchyutKumar by AchyutKumar
September 3, 2024
in ಲೇಖನ
advt advt advt
ADVERTISEMENT

ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಆನೆಕಾಲು ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕೊಳಚೆ ನೀರು ಈ ಸೊಳ್ಳೆಯ ಉತ್ಪಾದನಾ ಕೇಂದ್ರ!

ಆನೆಕಾಲು ರೋಗಕ್ಕೆ ಕಾರಣವಾದ ಹುಳಗಳು ಮನುಷ್ಯನ ದುಗ್ಧರಸ ಗ್ರಂಥಿಗಳಲ್ಲಿ ವಾಸಿಸುತ್ತದೆ. ಅದರಲ್ಲೂ ಮುಖ್ಯವಾಗಿ ತೊಡೆ ಸಂಧಿಯಲ್ಲಿರುವ ದುಗ್ಧರಸ ಗ್ರಂಥಿ ಅಂದರೆ ಅವುಗಳಿಗೆ ಅಚ್ಚುಮೆಚ್ಚು. ಇದೇ ಕಾರಣದಿಂದ ರೋಗ ಉಲ್ಬಣವಾದಲ್ಲಿ ಕಾಲು ದಪ್ಪವಾಗುತ್ತದೆ. ಆನೆಕಾಲು ರೋಗದಲ್ಲಿ ಪ್ರೌಢ ಹುಳುಗಳು ಸಂತಾನಭಿವೃದ್ಧಿಗಾಗಿ ಲಾರ್ವಾ ಹಂತಗಳನ್ನು (ಮೈಕ್ರೋಫೈಲೇರಿಯಾ) ಬಿಡುಗಡೆ ಮಾಡುತ್ತದೆ. ಈ ಮೈಕ್ರೋಫೈಲೇರಿಯಾವು ರಾತ್ರಿ ವೇಳೆಯಲ್ಲಿ ರಕ್ತದ ಚಲನಾ ವ್ಯೂಹದಲ್ಲಿ ಬರುತ್ತದೆ. ದಿನದ ವೇಳೆಯಲ್ಲಿ ದುಗ್ಧರಸ ಗ್ರಂಥಿಗಳಲ್ಲಿ ಇರುತ್ತದೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಹೀಗಾಗಿ ಆನೆಕಾಲು ರೋಗವನ್ನು ಪತ್ತೆಹಚ್ಚಲು ರಾತ್ರಿ ವೇಳೆ ರಕ್ತಲೇಪನಗಳನ್ನು ಮಾಡಲಾಗುತ್ತದೆ. ಈ ಮೈಕ್ರೋಫೈಲೇರಿಯಾ ಕ್ಯೂಲೆಕ್ಸ್ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿದಾಗ ಅವರ ದೇಹಕ್ಕೆ ಹೋಗಿ, ಅಲ್ಲಿ ಸೋಂಕಿತ ಲಾರ್ವಾವಾಗಿ ಬೆಳವಣಿಗೆ ಹೊಂದುತ್ತವೆ. ಹೀಗಾಗಿ ಆರೋಗ್ಯವಂತ ವ್ಯಕ್ತಿಗೆ ಈ ಸೊಳ್ಳೆ ಕಚ್ಚಿದರೂ ಆ ವ್ಯಕ್ತಿಗೆ ಆನೆಕಾಲು ರೋಗವು ಹರಡುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳು ಆನೆಕಾಲು ರೋಗಕ್ಕೆ ಹೆಚ್ಚಿದೆ. ಅದರಲ್ಲೂ ಕುಮಟಾ ತಾಲೂಕಿನ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ನಗರ ಪ್ರದೇಶಗಳು ಸೊಳ್ಳೆ ವಾಸಕ್ಕೆ ಯೋಗ್ಯ ಪ್ರದೇಶಗಳಾಗಿವೆ. 2004ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 348 ಆನೆಕಾಲು ರೋಗಿಗಳಿದ್ದರು. ಇದೀಗ 129 ಜನ ಈ ರೋಗದಿಂದ ಬಳಲುತ್ತಿದ್ದಾರೆ.

ShareSendTweetShare
ADVERTISEMENT
Previous Post

ಗೌಳಿವಾಡ ಶಿಕ್ಷಕನ ಅಪರೂಪದ ಸಾಧನೆ

Next Post

ಸೆಲ್ಪಿ ಕಳುಹಿಸಿ.. ಹಣ ಗೆಲ್ಲಿ!

Next Post

ಸೆಲ್ಪಿ ಕಳುಹಿಸಿ.. ಹಣ ಗೆಲ್ಲಿ!

ಮುಳ್ಳಿನಲ್ಲಿ ಬಿದ್ದ ನವಜಾತ ಶಿಶು: ಹೆಣ್ಣಾಗಿ ಹುಟ್ಟಿದ್ದು ಆ ಕೂಸಿನ ತಪ್ಪಾ?

ಅತಿಕ್ರಮಣದಾರರ ರಕ್ಷಣೆಗೆ ಅಚವೆ ಶೆಟ್ಟರ ಹೋರಾಟ: ನ್ಯಾಯವಾದಿ ಜೊತೆ ಬೆಂಗಳೂರು ತಿರುಗಾಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.