6
  • Latest

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

AchyutKumar by AchyutKumar
in ಸ್ಥಳೀಯ

ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ.

ADVERTISEMENT

ಕಳೆದ 20 ವರ್ಷಗಳಿಂದ ಅವರು ಮೂರ್ತಿ ಕೆತ್ತನೆ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ಹೆಂಡತಿ ಮಕ್ಕಳಿಂದ ದೂರವಾಗಿದ್ದರು. ಶಿಲ್ಪ ಕೆತ್ತನೆಯಿಂದ ದೊರೆತ ಹಣವನ್ನು ಮದ್ಯ ಸೇವನೆಗೆ ಬಳಸುತ್ತಿದ್ದು, ರಾತ್ರಿ ಆದಲ್ಲಿ ಎಲ್ಲೆಂದರಲ್ಲಿ ಮಲಗಿ ಬೆಳಗು ಮಾಡುತ್ತಿದ್ದರು. ಸೆಪ್ಟೆಂಬರ್ 6ರಂದು ಶಿಲ್ಪ ಕೆತ್ತನೆಗಾಗಿ ಅಂಕೋಲಾಗೆ ಆಗಮಿಸಿದ ಅವರು ಅಲ್ಲಿಂದ ಮುಂದೆ ಬೇರೆ ಊರಿಗೆ ಹೋಗುವವರಿದ್ದರು. ರಾತ್ರಿ ಆದ ಕಾರಣ ಬಾಳೆಗುಳಿಯ ಚಹದ ಅಂಗಡಿ ಬಳಿ ತೆರಳಿ ಅಲ್ಲಿ ಮಲಗಿದ್ದರು. ಬೆಳಗ್ಗೆ 8 ಗಂಟೆಯ ವೇಳೆಗೆ ಅವರಿಗೆ ಜೀವವಿರಲಿಲ್ಲ.

ಉಡುಪಿ ಬ್ರಹ್ಮಾವರದ ಬಳಿಯ ಪಾಂಡೇಶ್ವರ ಗ್ರಾಮ ಸಸ್ಥಾನದಿಂದ ಆಗಮಿಸಿದ ಅವರ ಪುತ್ರಿ ಶೃದ್ಧಾ ವೆಂಕಟೇಶ ಪೂಜಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Advertisement. Scroll to continue reading.

ಬೈಕಿಗೆ ಗುದ್ದಿದ ಕಾರು ಚಾಲಕ

Advertisement. Scroll to continue reading.

ಹೊನ್ನಾವರ: ಗಾಂಧಿ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಘನಶ್ಯಾಮ ಗೋಪಾಲ ಮೇಸ್ತ ಅವರ ಬೈಕಿಗೆ ಶಿರಸಿ ವಾನಳ್ಳಿಯ ಗುರುಪ್ರಸಾದ ಮಾಧವ ಬಾಳಗಿ ಎಂಬಾತರ ಕಾರು ಗುದ್ದಿದೆ.

ಸೆಪ್ಟಂಬರ್ 7ರಂದು ಶರಾವತಿ ಸರ್ಕಲಿನಿಂದ ಗಾಂಧಿನಗರ ಕಡೆ ಘನಶ್ಯಾಮ ಮೇಸ್ತಾ ಬೈಕಿನಲ್ಲಿ ಹೊರಟಿದ್ದರು. ಕೆಳಗಿನ ಇಡಗುಂಜಿಯ ರಾಮಚಂದ್ರ ಪರಮೇಶ್ವರ ಪಂಡಿತ ಸಹ ಅದೇ ಬೈಕಿನಲ್ಲಿ ಹಿಂದೆ ಕುಳಿತಿದ್ದರು. ಗೇರುಸೊಪ್ಪಾ ತಿರುವಿನಲ್ಲಿ ಬೈಕಿಗೆ ಇಂಡಿಕೇಟರ್ ಹಾಕಿದ ಘನಶ್ಯಾಮ್ ಬಲಕ್ಕೆ ತಿರುಗುವ ಸೂಚನೆ ನೀಡಿದ್ದರು.

ಆದರೆ, ಕುಮಟಾದಿಂದ ಭಟ್ಕಳಕ್ಕೆ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕ ಗುರುಪ್ರಸಾದ ಬೈಕ್ ಚಾಲಕ ಸಿಗ್ನಲ್ ನೀಡಿರುವುದನ್ನು ಗಮನಿಸದೇ ಬೈಕ್ ಸವಾರರಿಗೆ ಗುದ್ದಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

S News Digitel

 

Previous Post

ದೇವರ ದುಡ್ಡಿಗಾಗಿ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!

Next Post

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

Next Post

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ