6
  • Latest

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, May 19, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ.

ಕಳೆದ 20 ವರ್ಷಗಳಿಂದ ಅವರು ಮೂರ್ತಿ ಕೆತ್ತನೆ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ಹೆಂಡತಿ ಮಕ್ಕಳಿಂದ ದೂರವಾಗಿದ್ದರು. ಶಿಲ್ಪ ಕೆತ್ತನೆಯಿಂದ ದೊರೆತ ಹಣವನ್ನು ಮದ್ಯ ಸೇವನೆಗೆ ಬಳಸುತ್ತಿದ್ದು, ರಾತ್ರಿ ಆದಲ್ಲಿ ಎಲ್ಲೆಂದರಲ್ಲಿ ಮಲಗಿ ಬೆಳಗು ಮಾಡುತ್ತಿದ್ದರು. ಸೆಪ್ಟೆಂಬರ್ 6ರಂದು ಶಿಲ್ಪ ಕೆತ್ತನೆಗಾಗಿ ಅಂಕೋಲಾಗೆ ಆಗಮಿಸಿದ ಅವರು ಅಲ್ಲಿಂದ ಮುಂದೆ ಬೇರೆ ಊರಿಗೆ ಹೋಗುವವರಿದ್ದರು. ರಾತ್ರಿ ಆದ ಕಾರಣ ಬಾಳೆಗುಳಿಯ ಚಹದ ಅಂಗಡಿ ಬಳಿ ತೆರಳಿ ಅಲ್ಲಿ ಮಲಗಿದ್ದರು. ಬೆಳಗ್ಗೆ 8 ಗಂಟೆಯ ವೇಳೆಗೆ ಅವರಿಗೆ ಜೀವವಿರಲಿಲ್ಲ.

ADVERTISEMENT
ADVERTISEMENT

ಉಡುಪಿ ಬ್ರಹ್ಮಾವರದ ಬಳಿಯ ಪಾಂಡೇಶ್ವರ ಗ್ರಾಮ ಸಸ್ಥಾನದಿಂದ ಆಗಮಿಸಿದ ಅವರ ಪುತ್ರಿ ಶೃದ್ಧಾ ವೆಂಕಟೇಶ ಪೂಜಾರಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೈಕಿಗೆ ಗುದ್ದಿದ ಕಾರು ಚಾಲಕ

Advertisement. Scroll to continue reading.

ಹೊನ್ನಾವರ: ಗಾಂಧಿ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡುವ ಘನಶ್ಯಾಮ ಗೋಪಾಲ ಮೇಸ್ತ ಅವರ ಬೈಕಿಗೆ ಶಿರಸಿ ವಾನಳ್ಳಿಯ ಗುರುಪ್ರಸಾದ ಮಾಧವ ಬಾಳಗಿ ಎಂಬಾತರ ಕಾರು ಗುದ್ದಿದೆ.

Advertisement. Scroll to continue reading.

ಸೆಪ್ಟಂಬರ್ 7ರಂದು ಶರಾವತಿ ಸರ್ಕಲಿನಿಂದ ಗಾಂಧಿನಗರ ಕಡೆ ಘನಶ್ಯಾಮ ಮೇಸ್ತಾ ಬೈಕಿನಲ್ಲಿ ಹೊರಟಿದ್ದರು. ಕೆಳಗಿನ ಇಡಗುಂಜಿಯ ರಾಮಚಂದ್ರ ಪರಮೇಶ್ವರ ಪಂಡಿತ ಸಹ ಅದೇ ಬೈಕಿನಲ್ಲಿ ಹಿಂದೆ ಕುಳಿತಿದ್ದರು. ಗೇರುಸೊಪ್ಪಾ ತಿರುವಿನಲ್ಲಿ ಬೈಕಿಗೆ ಇಂಡಿಕೇಟರ್ ಹಾಕಿದ ಘನಶ್ಯಾಮ್ ಬಲಕ್ಕೆ ತಿರುಗುವ ಸೂಚನೆ ನೀಡಿದ್ದರು.

ಆದರೆ, ಕುಮಟಾದಿಂದ ಭಟ್ಕಳಕ್ಕೆ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕ ಗುರುಪ್ರಸಾದ ಬೈಕ್ ಚಾಲಕ ಸಿಗ್ನಲ್ ನೀಡಿರುವುದನ್ನು ಗಮನಿಸದೇ ಬೈಕ್ ಸವಾರರಿಗೆ ಗುದ್ದಿದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

S News Digitel

 

ShareSendTweetShare
ADVERTISEMENT
Previous Post

ದೇವರ ದುಡ್ಡಿಗಾಗಿ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!

Next Post

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

Next Post

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

ಗುರು ನಮನ | ಉಳುವರೆಯ ವಿದ್ಯಾರ್ಥಿಗಳೆಲ್ಲರೂ ಇವರ ಮಕ್ಕಳು: ಎಲ್ಲರಂಥಲ್ಲ ಈ ಟೀಚರು!

ದೋಣಿಗೆ ಡ್ರೈವರ್ ಆದ ವೈದ್ಯ: ಸಮುದ್ರಕ್ಕೆ ಸೇಬು ಎಸೆದ ಸಚಿವ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.