6
  • Latest

ಕಾನ್ಸರ್ ಪೀಡಿತರಿಗೆ ಸಹಕಾರಿ ನೆರವು: ಮಾತೃ ಹೃದಯ ಮೆರೆದ ಶ್ರೀಮಾತಾ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾನ್ಸರ್ ಪೀಡಿತರಿಗೆ ಸಹಕಾರಿ ನೆರವು: ಮಾತೃ ಹೃದಯ ಮೆರೆದ ಶ್ರೀಮಾತಾ

ಶ್ರೀಮಾತಾ ಸಂಘದಿoದ ಮಾನವೀಯ ಕಾರ್ಯ | ಸಾಮಾಜಿಕ ಜವಾಬ್ದಾರಿ ನಿರ್ವಹಿಸುವ ಸಹಕಾರಿ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಜಿ ಎನ್ ಹೆಗಡೆ ಹಿರೇಸರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಕಾನ್ಸರ್ ರೋಗ ಪೀಡಿತರಿಗೆ ಆರ್ಥಿಕ ನೆರವು ನೀಡಲಿದೆ.

ADVERTISEMENT

20 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಹಕಾರಿ ಸಂಸ್ಥೆ ಈ ಬಾರಿ ಮೂರು ಹಂತದಲ್ಲಿ ದ್ವಿಶತಮಾನವನ್ನು ಆಚರಿಸಲಿದೆ. ಸೆ 23ರಂದು ಮಧ್ಯಾಹ್ನ 3 ಗಂಟೆಗೆ 21ನೇ ಉಮಚಗಿ ಪ್ರಧಾನ ಕಚೇರಿಯ ಆವಾರದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಾಗೂ ಸರ್ವಸಾಧಾರಣ ಸಭೆ ನಡೆಯಲಿದೆ. ಈ ವೇದಿಕೆಯಲ್ಲಿ ಕಾನ್ಸರ್ ಪೀಡಿತರಿಗೆ ನೆರವು ನೀಡಲು ಉದ್ದೇಶಿಸಲಾಗಿದೆ.

`ಕಳೆದ ವರ್ಷ ಸಂಘಕ್ಕೆ 30 ಲಕ್ಷ ರೂ ಲಾಭವಾಗಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆಯನ್ನು ಈ ವರ್ಷವೂ ಮುಂದುವರೆಸಲಾಗಿದೆ. ಇದರೊಂದಿಗೆ ವಿವಿಧ ಬಗೆಯ ವಿಮೆ, ಸಾರಿಗೆ, ಇ-ಸ್ಟಾಂಪಿoಗ್ ಸೇವೆ ಅಚ್ಚುಕಟ್ಟಾಗಿ ನಡೆಯುತ್ತಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಜಿ ಎನ್ ಹೆಗಡೆ ಹಿರೇಸರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು. `ಈ ಹಿಂದೆ ಸಹ ಕಾನ್ಸರ್ ಪೀಡಿತರಿಗೆ ಸಂಘ ನೆರವು ನೀಡಿದೆ. ಬ್ಯಾಂಕಿನ ಸದಸ್ಯರಾಗಿದ್ದು, ಕಾನ್ಸರ್ ರೋಗದಿಂದ ಬಳಲುತ್ತಿದ್ದರೆ ಅವರು ಈ ನೆರವು ಪಡೆಯಲು ಅರ್ಹರು’ ಎಂದು ಆಡಳಿತ ಮಂಡಳಿಯವರು ವಿವರಿಸಿದರು.

Advertisement. Scroll to continue reading.

`ಈ ವರ್ಷ ಹೊಸದಾಗಿ ಅಡಿಕೆ ದಲ್ಲಾಲಿ ಕಾರ್ಯ ಶುರು ಮಾಡಲು ಸಂಘ ನಿರ್ಧರಿಸಿದೆ’ ಎಂದರು. ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ,ನಿರ್ದೇಶಕರಾದ ಆರ್ ಎಲ್ ಭಟ್ಟ, ರವಿ ಹೆಗಡೆ ಹೀರೇಸರ, ವನರಾಗ ಶರ್ಮಾ, ನರಸಿಂಹ ಭಟ್ಟ, ಮಂಜುನಾಥ ಗುಮ್ಮಾನಿ, ಶಾಖಾ ಅಧ್ಯಕ್ಷ ಕೃಷ್ಣ ಭಟ್ಟ ಅಗ್ಗಾಶಿಮನೆ, ಶಾಖಾ ವ್ಯವಸ್ಥಾಪಕ ನೇತ್ರಾನಂದ ಮರಾಠಿ, ಗೌರವ ಸಲಹೆಗಾರ ಜಿ ಕೆ ಹೆಗಡೆ, ಸಿಬ್ಬಂದ್ದಿ ಸಿ ಎಸ್ ಪತ್ರೆಕರ್, ಜಿ ಎಸ್ ಹೆಗಡೆ, ರಘುವೀರ ಭಟ್ಟ, ಸಿಂಚನಾ ಭಾಗ್ವತ್ ಇದ್ದರು.

Advertisement. Scroll to continue reading.
Previous Post

ಉತ್ತರ ಕನ್ನಡದಲ್ಲಿ ಸಿರಿಗನ್ನಡ ಯಾತ್ರೆ

Next Post

ವಿಕಸನಗೊಂಡ ವಿಕಾಸ ಬ್ಯಾಂಕ್ ಆದಾಯ: ಮುರುಳಿಗಾನ ತಂಡಕ್ಕೆ ಕೋಟಿ ರೂ ಲಾಭ!

Next Post

ವಿಕಸನಗೊಂಡ ವಿಕಾಸ ಬ್ಯಾಂಕ್ ಆದಾಯ: ಮುರುಳಿಗಾನ ತಂಡಕ್ಕೆ ಕೋಟಿ ರೂ ಲಾಭ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ