ಶಿರಸಿ: ಮಾರಿಕಾಂಬಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ಮುಕ್ತಾಯವಾಗಿದ್ದು, ಹೊನ್ನಾವರ ತಾಲೂಕು ಪಂಚಾಯತ್ ತಂಡ ಪ್ರಥಮ ಹಾಗೂ ಸಿದ್ದಾಪುರ ತಾಲೂಕು ಪಂಚಾಯತ್ ತಂಡ ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.
6
You cannot copy content of this page