6
  • Latest

ಯಕ್ಷಶ್ರೀ: ನೋಡಲು ವಾಮನ.. ಯಕ್ಷಗಾನದ ಬಹುವಿಕ್ರಮ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ನೋಡಲು ವಾಮನ.. ಯಕ್ಷಗಾನದ ಬಹುವಿಕ್ರಮ!

AchyutKumar by AchyutKumar
in ಲೇಖನ

ಯಕ್ಷಗಾನ ಕ್ಷೇತ್ರದಲ್ಲಿ 45ಕ್ಕೂ ಅಧಿಕ ವರ್ಷ ಸೇವೆ ಸಲ್ಲಿಸಿದ ಸಿದ್ದಾಪುರದ ಅಶೋಕ ಭಟ್ಟರು ಯಾವ ಪಾತ್ರ ಮಾಡಿದರೂ ಅದಕ್ಕೆ ನ್ಯಾಯ ಒದಗಿಸುತ್ತಾರೆ. ಸಾಮಾನ್ಯವಾಗಿ ಮಾಡುವ ನಾಯಕ ಪಾತ್ರದ ಜೊತೆ ಖಳನಾಯಕ, ಕಟ್ಟು ವೇಷ, ಮಹಿಳಾ ಪಾತ್ರದಾರಿ ಹಾಗೂ ಹಾಸ್ಯ ಕಲಾವಿದರಾಗಿ ಸಹ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ.

ADVERTISEMENT

ತಮ್ಮ ಇಳಿ ವಯಸ್ಸಿನಲ್ಲಿ ಸಹ ಅವರು ತಮ್ಮ ಬಾಲ್ಯದ ದಿನದಲ್ಲಿನ ಹುಮ್ಮಸ್ಸಿನಲ್ಲಿಯೇ ಕುಣಿಯುತ್ತಾರೆ. ಯಕ್ಷಗಾನದಲ್ಲಿ ಎಷ್ಟು ಪಾತ್ರ ಬರುತ್ತದೋ ಆ ಎಲ್ಲಾ ಪಾತ್ರವನ್ನು ನಿಭಾಯಿಸಬಲ್ಲ ಕಲಾವಿದರಾಗಿ ಅಶೋಕ ಭಟ್ಟರು ಗುರುತಿಸಿಕೊಂಡಿದ್ದಾರೆ.

ಯಕ್ಷಗಾನ ಆರಾಧಕರ ಊರಾದ ಕೊಳಗಿ ಶಿರಳಗಿ ಭಾಗ ಪ್ರದೇಶದ ಹೊನ್ನೆಗುಂಡಿಯ ಅಶೋಕ ಭಟ್ಟರಿಗೆ ಕೊಳಗಿ – ಶಿರಳಗಿ – ಹಣಜೀಬೈಲು, ಮೂಗೂರು ಭಾಗದ ನಂಟು ಜಾಸ್ತಿ. ಹೀಗಾಗಿ ಯಕ್ಷಗಾನದಲ್ಲಿನ ಆಸಕ್ತಿ ಬಾಲ್ಯದಲ್ಲಿಯೇ ಬೆಳೆದಿತ್ತು. ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರಿದ ಅವರು ಹೆರಂಜಾಲು ವೆಂಕಟ್ರಮಣಯ್ಯ, ನೀಲಾವರ ರಾಮಕೃಷ್ಣಯ್ಯ, ಮಹಾಬಲ ಕಾರಂತರು ಮೊದಲಾದವರ ಬಳಿ ಕಲಿತರು. ನಂತರ ಕೆರೆಮನೆ ಇಡಗುಂಜಿ ಮೇಳದಲ್ಲಿ ಕುಣಿಯಲು ಶುರು ಮಾಡಿದರು.

Advertisement. Scroll to continue reading.

ಕಲಾವಿದರು ಬಾರದೇ ಇದ್ದಾಗ ಒಂದೇ ಯಕ್ಷಗಾನದಲ್ಲಿ 13 ಪಾತ್ರ ನಿಭಾಯಿಸಿದ ಹಿರಿಮೆ ಅಶೋಕ ಭಟ್ಟರದ್ದು. ಅವರು ಚಕ್ರವ್ಯೂಹದ ಅಭಿಮನ್ಯು, ಕಂಸವಧೆ ಕೃಷ್ಣ, ಧರ್ಮಾ0ಗದ, ಸುಧನ್ನ ಮೊದಲಾದ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

Advertisement. Scroll to continue reading.

ಇದನ್ನೂ ಓದಿ: ಯಕ್ಷಗಾನದ ಬಹುವಿಕ್ರಮ ಅಶೋಕ ಭಟ್ಟ ಸಿದ್ದಾಪುರ (ಲೋಕಧ್ವನಿ)

Previous Post

ಶಾಲೆಗೆ ಹೋಗುವ ಮಕ್ಕಳಿಗೆ ನಿತ್ಯ `ಸಂಕ’ಟ!

Next Post

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

Next Post
Indifference of the authorities is injustice to the elderly

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ