6
  • Latest
Indifference of the authorities is injustice to the elderly

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

AchyutKumar by AchyutKumar
in ಸ್ಥಳೀಯ
Indifference of the authorities is injustice to the elderly

ಕುಮಟಾ: ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಸುರ್ಯಕಾಂತ ನಾಯ್ಕ ಎಂಬಾತರ ಮರಣದ ನಂತರ ಅವರ ಪತ್ನಿ ಸುಶೀಲಾ ನಿವೃತ್ತಿ ವೇತನ ಪಡೆಯುತ್ತಿದ್ದು, `ಅದನ್ನು ತನ್ನ ಅಂಗವಿಕಲ ಮಗನಿಗೆ ವರ್ಗಾಯಿಸಿ’ ಎಂದು 80 ವರ್ಷದ ಸುಶೀಲಾ ನಾಯ್ಕ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಲಹೆ ಮೇರೆಗೆ ಅವರು ವಂಶವೃಕ್ಷ ಪಡೆಯಲು ಸಾವಿರಾರು ರೂ ವೆಚ್ಚ ಮಾಡಿ ಅಪಡಾವಿಟ್ ಜೊತೆ ಹಲವು ದಾಖಲೆ ಸಲ್ಲಿಸಿದರೂ ಸುಶೀಲಾ ಅವರ ಕೋರಿಕೆ ಈಡೇರಿಲ್ಲ!

ADVERTISEMENT

ಜನತಾ ಪ್ಲಾಟಿನಲ್ಲಿ ವಾಸವಿರುವ ಸುಶೀಲಾ ಅವರು ತನ್ನ ಮಗನಿಗೆ ಅನುಕೂಲವಾಗಲಿ ಎಂದು ವಂಶವೃಕ್ಷ ಮಾಡಿಕೊಡಲು ಓಡಾಟ ನಡೆಸಿದ್ದಾರೆ. ಆದರೆ, ಅವರು ಅಪಡಾವಿಟ್ ಮೂಲಕ ಕುಟುಂಬ ಸದಸ್ಯರ ದಾಖಲೆ ಒದಗಿಸಿದರೂ ದಾಖಲೆ ಒದಗಿಸಿಲ್ಲ ಎಂಬ ನೆಪವೊಡ್ಡಿ ಅವರ ಅರ್ಜಿ ತಿರಸ್ಕರಿಸಲಾಗಿದೆ. `ತಹಶೀಲ್ದಾರ್ ಕಚೇರಿಯ ಲೋಪಗಳಿಂದ ತಮಗೆ ಅನ್ಯಾಯವಾಗಿದೆ’ ಎಂದು ಸುಶೀಲಾ ಅವರು ಇದೀಗ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

`ಕುಮಟಾದಲ್ಲಿ ತಹಶೀಲ್ದಾರ್ ನೇಮಕ ಆಗಿಲ್ಲ. ಇದರಿಂದ ಸಾರ್ವಜನಿಕರು ತಮಗಾದ ಅನ್ಯಾಯದ ವಿರುದ್ಧ ಪದೇ ಪದೇ ಉಪವಿಭಾಗಾಧಿಕಾರಿಗಳಿಗೆ ದೂರು ನೀಡುವ ಸ್ಥಿತಿ ಬಂದಿದೆ. ವೃದ್ಧೆಗೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಒತ್ತಾಯಿಸಿದರು.

Advertisement. Scroll to continue reading.
Advertisement. Scroll to continue reading.
Previous Post

ಯಕ್ಷಶ್ರೀ: ನೋಡಲು ವಾಮನ.. ಯಕ್ಷಗಾನದ ಬಹುವಿಕ್ರಮ!

Next Post

ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!

Next Post

ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ