6
  • Latest

ಚಾಲಕನನ್ನು ಯಾಮಾರಿಸಿದ ಆನ್‌ಲೈನ್ ಶಾಫಿಂಗ್ ಹೆಲ್ಪಲೈನ್!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಾಲಕನನ್ನು ಯಾಮಾರಿಸಿದ ಆನ್‌ಲೈನ್ ಶಾಫಿಂಗ್ ಹೆಲ್ಪಲೈನ್!

AchyutKumar by AchyutKumar
in ಸ್ಥಳೀಯ

ಅಂಕೋಲಾ: ಮಠಾಕೇರಿಯ ಆರ್ಯದುರ್ಗಾ ದೇವಸ್ಥಾನದ ಬಳಿ ವಾಸವಾಗಿರುವ ನಾಗರಾಜ ಪಕೀರಪ್ಪ ಕಡತಾಳ ಎಂಬಾತರು ಆನ್‌ಲೈನ್ ಶಾಂಪಿoಗ್ ಮಾಡಲು ಹೋಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಂಡಿದ್ದಾರೆ.

ADVERTISEMENT

ಸೆ 15ರಂದು ಅವರು ಮಿಶೋ ಆಪ್ ಮೂಲಕ 129ರೂಪಾಯಿಯ ಮೊಬೈಲ್ ಕವರ್ ಆರ್ಡರ್ ಮಾಡಿದ್ದರು. ಆದರೆ, ಮೊಬೈಲ್ ಕವರ್ ಬಗ್ಗೆ ಅಲ್ಲಿ ಯಾವುದೇ ಮಾಹಿತಿ ಇಲ್ಲದ ಕಾರಣ ಮೀಶೋ ಕಸ್ಟಮರ್ ಕೇರ್’ಗೆ ಫೋನ್ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಅವರು ನೆಟ್ ಮೂಲಕ ಮೀಶೋ ಹೆಲ್ಪಲೈನ್ ನಂ ಹುಡುಕಾಡಿದ್ದು, ಅಲ್ಲಿ ಸಿಕ್ಕ ನಂಬರಿಗೆ ಫೋನಾಯಿಸಿದ್ದರು.

ಆಗ ಮಾತನಾಡಿದ ವ್ಯಕ್ತಿ `ಹಣ ಮರಳಿಸುವೆ’ ಎಂದು ಭರವಸೆ ನೀಡಿ, ವಿಡಿಯೋ ಕಾಲ್ ಮೂಲಕ ನಾಗರಾಜ ಕಡತಾಳ ಅವರ ಫೋನ್ ಫೇ ಖಾತೆಯನ್ನು ತೆರೆಯಿಸಿದ್ದಾರೆ. ಅಲ್ಲಿ ಆತ ಪಿನ್ ಹಾಕುವಂತೆ ತಿಳಿಸಿದ್ದರಿಂದ ನಾಗರಾಜ್ ಅವರ ಮಾತು ನಂಬಿ ಪಿನ್ ಹಾಕಿದ್ದಾರೆ. ಆಗ ಖಾತೆಯಲ್ಲಿದ್ದ 63894ರೂ ನಾಪತ್ತೆಯಾಗಿದೆ. ಅಸಲಿಗೆ ಮೀಶೋ ಹೆಲ್ಪಲೈನ್ ನಂ ಬಿಟ್ಟು ನಾಗರಾಜ್ ನಕಲಿ ಹೆಲ್ಪಲೈನ್ ಸಂಖ್ಯೆಗೆ ಫೋನ್ ಮಾಡಿ ಹಣ ಕಳೆದುಕೊಂಡಿದ್ದಾರೆ.

Advertisement. Scroll to continue reading.
Advertisement. Scroll to continue reading.
Previous Post

ಈ ಜೆಸಿಬಿ ಆಪರೇಟರಿಗೆ ಬೈಕ್ ಓಡಿಸಲು ಬರಲ್ಲ!

Next Post

ಹಳದಿಪುರರ ಮನೆಯಲ್ಲಿ ಮಹಾತ್ಮನ ಹೆಜ್ಜೆ ಗುರುತು…

Next Post
Gandhi's run in Uttara Kannada

ಹಳದಿಪುರರ ಮನೆಯಲ್ಲಿ ಮಹಾತ್ಮನ ಹೆಜ್ಜೆ ಗುರುತು...

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ