6
  • Latest

ಶಿವ ಸನ್ನಿಧಿಯಲ್ಲಿ ಸಾಹಸ ಪ್ರವಾಸೋದ್ಯಮ: ಸುರಕ್ಷಿತ ಜಲಕ್ರೀಡೆಗೆ ಸಜ್ಜಾದ ಮುರುಡೇಶ್ವರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಾಣಿಜ್ಯ

ಶಿವ ಸನ್ನಿಧಿಯಲ್ಲಿ ಸಾಹಸ ಪ್ರವಾಸೋದ್ಯಮ: ಸುರಕ್ಷಿತ ಜಲಕ್ರೀಡೆಗೆ ಸಜ್ಜಾದ ಮುರುಡೇಶ್ವರ!

ದೇವರ ದರ್ಶನದ ಜೊತೆ ಮನೋಲ್ಲಾಸ | ಬಗೆ ಬಗೆಯ ಜಲಕ್ರೀಡೆಗೆ ಒಂದೇ ವೇದಿಕೆ

AchyutKumar by AchyutKumar
in ವಾಣಿಜ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಶುರುವಾಗಿದ್ದು, ವಾರಾಂತ್ಯದ ಪ್ರವಾಸದ ಯೋಚನೆಯಲ್ಲಿದ್ದವರಿಗೆ ಮುರುಡೇಶ್ವರ ಯೋಗ್ಯ ಸ್ಥಳ. ದೇವರ ದರ್ಶನದೊಂದಿಗೆ ಸಮುದ್ರದಲ್ಲಿನ ಜಲಕ್ರೀಡೆಗಳಿಗೆ ಸಹ ಇಲ್ಲಿ ಸುರಕ್ಷಿತ ಅವಕಾಶವಿದೆ. ಊಟ-ವಸತಿ ಸೇರಿ ಮೂಲಭೂತ ಸೌಕರ್ಯಗಳಿಗೂ ಇಲ್ಲಿ ಕೊರತೆ ಇಲ್ಲ!

ADVERTISEMENT

ಅಕ್ಟೊಬರ್ 1ರಿಂದ ಮುರುಡೇಶ್ವರ ಮುಖ್ಯ ಕಡಲತೀರ ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿದೆ. ಮಳೆಗಾಲ ಮುಗಿದ ನಂತರ ಈ ಚಟುವಟಿಕೆಗಳು ಶುರುವಾಗಿದ್ದು, ಸಮುದ್ರ ಪ್ರವಾಸಿ ಚಟುವಟಿಕೆ ಮೇ 30ರವರೆಗೂ ಮುಂದುವರೆಯುತ್ತದೆ. ಮೊದಲ ದಿನವೇ ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಉತ್ಸಾಹದಿಂದಲೇ ನೀರಿಗಿಳಿದಿದ್ದಾರೆ. ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿರುವುದರಿಂದ ನಿತ್ಯ ಸಾವಿರ ಸಂಖ್ಯೆಯ ಜನ ಇಲ್ಲಿ ಭೇಟಿ ನೀಡುತ್ತಿದ್ದಾರೆ. ರಜಾ ದಿನಗಳಲ್ಲಿಯೂ ಲಕ್ಷ ಸಂಖ್ಯೆಯ ಜನ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹೀಗೆ ಬರುವ ಎಲ್ಲರಿಗೂ ನಿಗದಿತ ಸಮಯಕ್ಕೆ ನಿಗದಿತ ಸೇವೆ ನೀಡುವಲ್ಲಿ `ಓಶನ್ ಅಡ್ವಂಚರ್’ ಮುಂಚೂಣಿಯಲ್ಲಿದೆ.

ಓಶನ್ ಅಡ್ವೇಂಚರ್ ಮೂಲಕ ಎಲ್ಲಿಯೂ ಇಲ್ಲದ ಪ್ಯಾರಾಸೆಲಿಂಗ್ ಅನುಭವ ಮುರುಡೇಶ್ವರದಲ್ಲಿ ಸಿಗುತ್ತದೆ. ಸದ್ಯ ಸಮುದ್ರದ ಅಲೆಗಳನ್ನು ಆಹ್ವಾದಿಸುತ್ತ ಭಾನಂಗಳದಲ್ಲಿ ಹಾರುವ ಪ್ಯಾರಾಸೆಲಿಂಗ್ ಮುರುಡೇಶ್ವರ ಹೊರತುಪಡಿಸಿ ಬೇರೆಲ್ಲೂ ಇಲ್ಲ. ಸಮುದ್ರದಲ್ಲಿ ತೇಲುವ ಸೇತುವೆ ಮೇಲೆ ಸಹ ಪ್ರತಿಯೊಬ್ಬರಿಗೂ ಕುಣಿದಾಡುವ ಅವಕಾಶಗಳಿವೆ. ಬನಾನಾ ರೈಡ್, ಸ್ಪೀಡ್ ಬೋಟ್, ಪ್ಲೋಟಿಂಗ್ ಬ್ರಿಡ್ಜ್, ಪ್ಯಾರಾಸಿಲಿಂಗ್, ಕಯಾಕಿಂಗ್, ಸ್ಪೀಡ್ ಬೋಟ್, ಜಟ್ ಸ್ಕೀ ಹಾಗೂ ಡಾಲ್ಪಿನ್ ಸಫಾರಿಯ ಅನುಭೂತಿಗಾಗಿ ಮುರುಡೇಶ್ವರ ಹೇಳಿ ಮಾಡಿಸಿದ ಸ್ಥಳ.

Advertisement. Scroll to continue reading.

ಯಾವುದಕ್ಕೆ ಎಷ್ಟು ದರ?
99 ರೂಪಾಯಿಯಿಂದ ಶುರುವಾಗುವ ಓಶನ್ ಅಡ್ವೇಂಚರ್ ಅವರ ಚಟುವಟಿಕೆಗಳು 999ರೂಪಾಯಿಯವರೆಗಿದೆ. ಐಷಾರಾಮಿ ಹೋಟೆಲಿನಲ್ಲಿ ಊಟ-ವಸತಿ ಜೊತೆ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ 3999ರೂಪಾಯಿ ಶುಲ್ಕವಿದೆ. ಗುಂಪಿನಲ್ಲಿ ಹೋದರೆ ಇನ್ನಷ್ಟು ರಿಯಾಯಿತಿಯೂ ಸಿಗಬಹುದು.

Advertisement. Scroll to continue reading.

ನಿಮ್ಮ ಬರುವಿಕೆಯನ್ನು ಪ್ರವಾಸಿ ಮಾರ್ಗದರ್ಶಕರೊಂದಿಗೆ ಕಾಯ್ದಿರಿಸಲು ಇಲ್ಲಿ ಫೋನ್ ಮಾಡಿ: 7337632411 

ಓಶನ್ ಅಡ್ವೇಂಚರ್ ಚಟುವಟಿಕೆಗಳ ವಿಡಿಯೋ ಇಲ್ಲಿ ನೋಡಿ…

 

Previous Post

ಇದುವರೆಗಿನ ಪ್ರಾಯಕ್ಕೆ ಇದೀಗ ಬಿಡುಗಡೆಯ ಸಮಯ..

Next Post

ನವೆಂಬರ್ 1ರಿಂದ ಸಾಂಸ್ಕೃತಿಕ ಕಲರವ: ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ.. ಸಂಸ್ಕೃತಿಯ ಸುಗ್ಗಿ!

Next Post

ನವೆಂಬರ್ 1ರಿಂದ ಸಾಂಸ್ಕೃತಿಕ ಕಲರವ: ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ.. ಸಂಸ್ಕೃತಿಯ ಸುಗ್ಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ