6
  • Latest

ಜನನ ಪ್ರಮಾಣ ಪತ್ರಕ್ಕೆ ಮುಖ್ಯಮಂತ್ರಿಗೆ ಮೊರೆ: ಈ ಮಗು ಹುಟ್ಟಿದಕ್ಕೆ ಸಾಕ್ಷಿಯೇ ಇಲ್ಲ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜನನ ಪ್ರಮಾಣ ಪತ್ರಕ್ಕೆ ಮುಖ್ಯಮಂತ್ರಿಗೆ ಮೊರೆ: ಈ ಮಗು ಹುಟ್ಟಿದಕ್ಕೆ ಸಾಕ್ಷಿಯೇ ಇಲ್ಲ!

AchyutKumar by AchyutKumar
in ಸ್ಥಳೀಯ

ಕುಮಟಾ: ಕುಮಟಾ ಉಪ್ಪಾರಕೇರಿಯ ನಿರ್ಮಲಾ ಹಾಗೂ ಈಶ್ವರ್ ಉಪ್ಪಾರ್ ದಂಪತಿಗೆ ಮಗು ಹುಟ್ಟಿ ಎರಡುವರೆ ವರ್ಷ ಕಳೆದರೂ ಜನನ ಪ್ರಮಾಣ ಪತ್ರ ಸಿಗುತ್ತಿಲ್ಲ!

2022ರ ಮಾರ್ಚ 9ರಂದು ನಿರ್ಮಲಾ ಅವರು ಪಟ್ಟಣದ ಡಾ ಮಣಿಕರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನ ಹಾಗೂ ಅನಾರೋಗ್ಯದ ಕಾರಣ ಅವರು ಮನೆಗೆ ಮರಳಿದ್ದರು. 2024ರ ಫೆ 3ರಂದು ಆಸ್ಪತ್ರೆಯ ವೈದ್ಯ ಡಾ ಪ್ರಶಾಂತ ಕೆ ಮಣಿಕರ್ ಮಗುವಿನ ಜನನದ ಬಗ್ಗೆ ಪುರಸಭೆಗೆ ಮಾಹಿತಿ ನೀಡಿದ್ದರು. ಅವರು ಜನನ-ಮರಣ ನೊಂದಣಾಧಿಕಾರಿಗಳಿಗೆ ಅಧಿಕೃತ ಪತ್ರ ಬರೆದು ಮಗುವಿನ ಜನನದ ಬಗ್ಗೆ ತಿಳಿಸಿದ್ದರು.

ಆದರೆ, ಅಧಿಕಾರಿಗಳು ಮಗುವಿನ ಜನನ ಪ್ರಮಾಣ ಪತ್ರವನ್ನು ಕುಟುಂಬದವರಿಗೆ ನೀಡಿರಲಿಲ್ಲ. ಈ ಬಗ್ಗೆ ಸಾಕಷ್ಟು ಓಡಾಟ ನಡೆಸಿದರೂ ಜನನ ದಾಖಲೆ ಸಿಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ `ಜನನ ದಾಖಲೆ ಲಭ್ಯವಿಲ್ಲ’ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಹೀಗಾಗಿ ಆ ಗಂಡು ಮಗು ಹುಟ್ಟಿರುವುದಕ್ಕೆ ಸಾಕ್ಷಿಯೇ ಇಲ್ಲ!

ಜನನ ಪ್ರಮಾಣ ಪತ್ರ ಇಲ್ಲದ ಕಾರಣ ಬೇರೆ ಯಾವ ದಾಖಲೆಗಳನ್ನು ಮಾಡಿಸಲು ಆಗುತ್ತಿಲ್ಲ. ಮಗುವಿನ ಪಾಲಕರು ದೊಡ್ಡ ಪ್ರಮಾಣದ ಕಾನೂನು ಹೋರಾಟ ನಡೆಸಿ ದಾಖಲೆ ಪಡೆಯುವಷ್ಟು ಸ್ಥಿತಿವಂತರಲ್ಲ. ಅದಾಗಿಯೂ ಪುರಸಭೆಯಿಂದ ಅನ್ಯಾಯವಾದ ಬಗ್ಗೆ ಪಾಲಕರು 2024ರ ಫೆ 5ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜನ ಸಾಮಾನ್ಯರ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡಿಗ್ಸ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲಿಯೂ ಬಗೆಹರಿದಿಲ್ಲ ಎಂದಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಸಿದ್ದಾರೆ.

 

ShareSendTweetShare
Previous Post

ಓದಿನಲ್ಲಿಯೂ ಮುಂದೆ.. ಓಟದಲ್ಲಿಯೂ ಮುಂದೆ.. ಮಾತಿನಲ್ಲಿಯೂ ಮುಂದೆ ಈ ವಿದ್ಯಾರ್ಥಿನಿ!

Next Post

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!

Next Post

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ'ಗೆ 5 ಲಕ್ಷ ರೂ ನಷ್ಟ!

ಮಳೆ ನೋಡಲು ಹೋದ ಶಾಲಾ ಬಾಲಕ: ಮನೆಗೆ ಮರಳಿದ್ದು ಆತನ ಶವ!

ಅದು ಎಲೆಕ್ಟ್ರಿಕಲ್ ಬೈಕ್ ಅಲ್ಲ.. ಆದರೂ ಹೊತ್ತಿ ಉರಿಯಿತಲ್ಲ?!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.