6
  • Latest

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!

AchyutKumar by AchyutKumar
in ಸ್ಥಳೀಯ

ಹಳಿಯಾಳ: ಸದಾಶಿವನಗರದ ಅಸ್ಲಾಂ ಶಿಖಾರಿ ಅವರು ಬೈಕಿನಲ್ಲಿರಿಸಿದ್ದ 5 ಲಕ್ಷ ರೂ ಹಣ ಕಳ್ಳರ ಪಾಲಾಗಿದೆ.

ಅಕ್ಟೊಬರ್ 22ರಂದು ಜಮೀನು ಖರೀದಿ ಮಾಡುವುದಕ್ಕಾಗಿ ಅವರು ಬ್ಯಾಂಕಿನಿoದ ಹಣ ಪಡೆದಿದ್ದರು. ಮೊದಲು ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿ 3 ಲಕ್ಷ ರೂ ಪಡೆದ ಅವರು ಅದನ್ನು ಕೆಂಪು ಬಣ್ಣದ ಕ್ಯಾರಿಬ್ಯಾಗಿನಲ್ಲಿ ಹಾಕಿ ಬೈಕಿನಲ್ಲಿರಿಸಿದ್ದರು. ಅದಾದ ಮೇಲೆ ಕುಸ್ತಿ ಅಖಾಡವಿರುವ ಕೆನರಾ ಬ್ಯಾಂಕಿನಿoದ 1 ಲಕ್ಷ ರೂ ಹಾಗೂ ಬಸ್ ನಿಲ್ದಾಣ ರಸ್ತೆಯ ಎಸ್‌ಬಿಐ ಬ್ಯಾಂಕಿನಿAದ 1 ಲಕ್ಷ ರೂ ಹಣ ಪಡೆದು ಅದೇ ಕವರಿನಲ್ಲಿ ಹಾಕಿದ್ದರು.

ಇದಾದ ಮೇಲೆ ಮನೆಗೆ ಹೋಗಲು ನಿರ್ಧರಿಸಿ ವಾಹನ ಏರಿದಾಗ ಬೈಕ್ ಪಂಚರ್ ಆಗಿರುವುದು ಗಮನಕ್ಕೆ ಬಂದಿತು. ಬೈಕನ್ನು ತಳ್ಳಿಕೊಂಡು ಕೆಡಿಸಿಸಿ ಬ್ಯಾಂಕ್ ಬಳಿಯ ಸೈಕಲ್ ಗ್ಯಾರೇಜ್’ಗೆ 11.30ರ ವೇಳೆಗೆ ತಲುಪಿದರು. ಬೈಕಿಗೆ ಗಾಳಿ ಹಾಕುತ್ತಿರುವಾಗ ಬೇರೊಬ್ಬರ ಬೈಕ್ ಅಪಘಾತವಾಗಿದ್ದು, ಪಂಚರ್ ಅಂಗಡಿಯ ಸತೀಶ ರಜಪೂತ ಜೊತೆ ಅಸ್ಲಾಂ ಸಹ ಅವರ ಸಹಾಯಕ್ಕೆ ಹೋದರು. ಮರಳಿ ಬಂದು ನೋಡಿದಾಗ ಅವರ ಬೈಕ್ ಟ್ಯಾಂಕಿನ ಕವರಿನಲ್ಲಿದ್ದ 5 ಲಕ್ಷ ರೂ ಹಣ ಕಣ್ಮರೆಯಾಗಿತ್ತು.

ಅಕ್ಕ ಪಕ್ಕ ಎಲ್ಲಾ ಕಡೆ ಹಣವನ್ನು ಹುಡುಕಿದರು. ಆದರೆ, ಎಲ್ಲಿಯೂ ಹಣ ಸಿಗಲಿಲ್ಲ. ಕಳ್ಳರ ಬಗ್ಗೆಯೂ ಸುಳಿವು ಗೊತ್ತಾಗಿಲ್ಲ. ಹೀಗಾಗಿ ಅವರು ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಜನನ ಪ್ರಮಾಣ ಪತ್ರಕ್ಕೆ ಮುಖ್ಯಮಂತ್ರಿಗೆ ಮೊರೆ: ಈ ಮಗು ಹುಟ್ಟಿದಕ್ಕೆ ಸಾಕ್ಷಿಯೇ ಇಲ್ಲ!

Next Post

ಮಳೆ ನೋಡಲು ಹೋದ ಶಾಲಾ ಬಾಲಕ: ಮನೆಗೆ ಮರಳಿದ್ದು ಆತನ ಶವ!

Next Post

ಮಳೆ ನೋಡಲು ಹೋದ ಶಾಲಾ ಬಾಲಕ: ಮನೆಗೆ ಮರಳಿದ್ದು ಆತನ ಶವ!

ಅದು ಎಲೆಕ್ಟ್ರಿಕಲ್ ಬೈಕ್ ಅಲ್ಲ.. ಆದರೂ ಹೊತ್ತಿ ಉರಿಯಿತಲ್ಲ?!

ಕಾರವಾರದ ವ್ಯಕ್ತಿ ಶಿರಸಿಯಲ್ಲಿ ಆತ್ಮಹತ್ಯೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.