6
  • Latest

ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಲುದಾರಿಯಲ್ಲಿ ಒಂಟಿ ಪಯಣ: ಸಂತೋಷನ ಮೇಲೆ ಸತೀಶನ ಆಕ್ರಮಣ!

AchyutKumar by AchyutKumar
October 29, 2024
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಜಳವಳವರ್ಕಿ ಹುಂಬಾಹಿತ್ಲಕೇರಿಯ ಸಂತೋಷ ಹಾಗೂ ಸತೀಶನ ನಡುವೆ ಮೊದಲಿನಿಂದಲೂ ವೈಮನಸ್ಸು ಇದ್ದು ಈ ಇಬ್ಬರ ನಡುವೆ ಮತ್ತೆ ಹೊಡೆದಾಟ ನಡೆದಿದೆ. ಸಂತೋಷ ನಾರಾಯಣ ಗೌಡರ ಮೇಲೆ ಸತೀಶ ಗಜಾನನ ನಾಯ್ಕ ಹಾಗೂ ಇನ್ನಿಬ್ಬರು ಸೇರಿ ಹೊಡೆದಿದ್ದಾರೆ. ಈ ಹೊಡೆದಾಟಕ್ಕೆ ನಿರ್ದಿಷ್ಟ ಕಾರಣ ಇಲ್ಲ.

ಅಕ್ಟೊಬರ್ 28ರ ರಾತ್ರಿ 8.30ರ ವೇಳೆಗೆ ಸಂತೋಷ ಗೌಡ ತಮ್ಮ ಮನೆಯ ಕಾಲು ದಾರಿಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಇದನ್ನು ನೋಡಿದ ಸತೀಶ ನಾಯ್ಕ ತನ್ನ ಸಹಚರರಾದ ಉದಯ ಮಾದವ ನಾಯ್ಕ, ಸೀತಾರಾಮ ಹನುಮಂತ ನಾಯ್ಕ ಜೊತೆ ಆಗಮಿಸಿ ಆಕ್ರಮಣ ನಡೆಸಿದ್ದಾರೆ.

ADVERTISEMENT
ADVERTISEMENT

ಮೊದಲಿನಿಂದಲೂ ಅನಗತ್ಯ ಕಿರಿಕಿರಿ ಮಾಡುತ್ತಿದ್ದ ಸತೀಶ ನಾಯ್ಕ ಈ ವೇಳೆ ಕುಟಾರೆ ಕಾವಿನಿಂದ ಕಾಲಿಗೆ ಹೊಡೆದಿದ್ದು, ಸಂತೋಷ ಗೌಡ ಗಾಯಗೊಂಡಿದ್ದಾರೆ. ಅದಾದ ನಂತರ ಸತೀಶ ನಾಯ್ಕರ ಜೊತೆ ಬಂದಿದ್ದ ಸಹಚರರು ಮೈಮೇಲೆ ಗುದ್ದಿ ನೋವು ಮಾಡಿದ್ದಾರೆ.

Advertisement. Scroll to continue reading.
Advertisement. Scroll to continue reading.

ಸಂತೋಷರ ತಂದೆ ನಾರಾಯಣ ಗೌಡ ಅಲ್ಲಿಗೆ ಬಂದು ಹೊಡೆದಾಟ ತಪ್ಪಿಸಿದ್ದಾರೆ. ಅದಾದ ನಂತರ ಸತೀಶ, ಉದಯ ಹಾಗೂ ಸೀತಾರಾಮ ಸೇರಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತೋಷ ಗೌಡ ಪೊಲೀಸ್ ದೂರು ನೀಡಿದ್ದಾರೆ.

ಗಾಯಗೊಂಡ ಸಂತೋಷ ಗೌಡರನ್ನು ರಿಕ್ಷಾ ಮೇಲೆ ಕರೆದೊಯ್ದು ಹೊನ್ನಾವರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ShareSendTweetShare
ADVERTISEMENT
Previous Post

ನಗೆ ಶಾಲೆ ಮಕ್ಕಳ ಮೊಗದಲ್ಲಿ ಸಂತಸದ ನಗೆ!

Next Post

ಎಗ್‌ರೈಸ್ ಅರ್ಜುನನ ಮನೆಯಲ್ಲಿ ಕಳ್ಳರ ಕರಾಮತ್ತು!

Next Post

ಎಗ್‌ರೈಸ್ ಅರ್ಜುನನ ಮನೆಯಲ್ಲಿ ಕಳ್ಳರ ಕರಾಮತ್ತು!

ನಾಡು-ನುಡಿಗಾಗಿ ಕನ್ನಡಿಗರ ಹೋರಾಟ

ಕರಡಿ ದಾಳಿಗೆ ಕೊನೆ ಎಂದು?

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.