6
  • Latest

ಅರಣ್ಯದಲ್ಲಿ ಇಸ್ಪಿಟ್ ಆಡಿಸುವುದೇ ಈ ವಾಚ್‌ಮೆನ್ ಕೆಲಸ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅರಣ್ಯದಲ್ಲಿ ಇಸ್ಪಿಟ್ ಆಡಿಸುವುದೇ ಈ ವಾಚ್‌ಮೆನ್ ಕೆಲಸ!

AchyutKumar by AchyutKumar
November 2, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಸಹಚರರ ಜೊತೆ ಇಸ್ಪಿಟ್ ಆಡುತ್ತಿದ್ದ ವಾಚ್‌ಮೆನ್ ಗೌಡಪ್ಪ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಂದರ್ ಬಾಹರ್ ಆಡುತ್ತಿದ್ದ ಒಟ್ಟು 8 ಜನರ ವಿರುದ್ಧ ಪಿಎಸ್‌ಐ ಸಿದ್ದಪ್ಪ ಗುಡಿ ಪ್ರಕರಣ ದಾಖಲಿಸಿದ್ದಾರೆ.

ನವೆಂಬರ್ 1ರ ರಾತ್ರಿ 12.30ಕ್ಕೆ ಕಿರವತ್ತಿ ಜಯಂತನಗರದ ಅರಣ್ಯ ಪ್ರದೇಶದಲ್ಲಿ ಮೊಂಬತ್ತಿ ಬೆಳಕಿನಲ್ಲಿ ಇಸ್ಪಿಟ್ ಆಟ ನಡೆಯುತ್ತಿತ್ತು. ತಾಡಪತ್ರೆ ಹಾಸಿಕೊಂಡು ಕುಳಿತ ಎಲ್ಲರೂ ಜೂಜಾಟದಲ್ಲಿ ಮುಳುಗಿ ಹೋಗಿದ್ದರು. ವಾಚ್‌ಮೆನ್ ಗೌಡಪ್ಪ ಸಿದ್ದಪ್ಪ ನಾಯ್ಕ ಮುಂದಾಳತ್ವದಲ್ಲಿ ಜಯಂತನಗರದ ಸಾವೇರ ಸಾಲು ಸಿದ್ದಿ, ದ್ಯಾಮಣ್ಣ ಅಡಿವಪ್ಪ ಜಂಗಳಿ, ಮಹಮದ್ ಹನೀಪ್ ಮಾಬುಸಾಬ್ ಶೇಖ, ಗಜಾನಂದ ದ್ಯಾಮಣ್ಣ ದೂಳಿಕೊಪ್ಪ, ಮಾರುತಿ ಬಾಬು ದೋತ್ರೆ, ವ್ಯಾಪಾರಿ ಮಹಮದ್ ಶೇಖ್ ಉಮೇರ ಶೇಖ್ 4200ರೂ ಹಣವನ್ನು ಹರಡಿಕೊಂಡು ಇಸ್ಪಿಟ್ ಆಡುತ್ತಿದ್ದರು. ದಾಳಿ ನಡೆಸಿದ ಪೊಲೀಸರು ಎಲ್ಲರನ್ನು ವಶಕ್ಕೆ ಪಡೆದು ತಡಕಾಡಿದರು. ಇಸ್ಪಿಟ್ ಎಲೆ, ಹಣ, ಮೇಣದಬತ್ತಿ ಹಾಗೂ ತಾಡಪತ್ರೆಯನ್ನು ವಶಕ್ಕೆ ಪಡೆದರು. ಜೊತೆಗೆ ಜೂಜುಕೋರರ ವಿರುದ್ಧ ಪ್ರಕರಣ ದಾಖಲಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಮದನೂರಿನಲ್ಲಿ ಮಿಂಚಿನ ಕಾರ್ಯಾಚರಣೆ:
ಕಿರವತ್ತಿ ಅರಣ್ಯ ಪ್ರದೇಶದಲ್ಲಿ ಜೂಜುಕೋರರ ಮೇಲೆ ದಾಳಿ ನಡೆಸಿದ ನಂತರ ಪೊಲೀಸರಿಗೆ ಮದನೂರಿನಲ್ಲಿ ಸಹ ಅಂದರ್-ಬಾಹರ್ ನಡೆಯುವ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ಅಲ್ಲಿಗೆ ತೆರಳಿದ ಪಿಎಸ್‌ಐ ಸಿದ್ದಪ್ಪ ಗುಡಿ ಅಲ್ಲಿಯೂ ನಾಲ್ವರನ್ನು ವಶಕ್ಕೆ ಪಡೆದರು.

Advertisement. Scroll to continue reading.

ಮದನೂರು ಗ್ರಾಮದ ಸಾರ್ವಜನಿಕ ರಸ್ತೆ ಮೇಲೆ ರಾತ್ರಿ 1.45ರ ಸುಮಾರಿಗೆ ನಾಲ್ವರು ಇಸ್ಪಿಟ್ ಆಡುತ್ತಿದ್ದರು. ಪೊಲೀಸರು ಬಂದರೂ ಜೂಜುಕೋರರು ಕದಲುವ ಹಾಗಿರಲಿಲ್ಲ. ಜೂಜಾಟದಲ್ಲಿ ಮುಳುಗಿದ್ದ ಗಣಪತಿ ಪರಶುರಾಮ ಚಲವಾದಿ, ರಾಮು ಸಕ್ಕು ಕಾಳೆ, ಶಾನೂರು ರುದ್ರಪ್ಪ ಚಲವಾದಿ ಹಾಗೂ ಲಕ್ಷ್ಮಣ ಹುಲುಗೆಪ್ಪ ವಡ್ಡರ್ ಎಂಬಾತರನ್ನು ಪೊಲೀಸರು ವಶಕ್ಕೆ ಪಡೆದರು. ಆರೋಪಿತರು ಜೂಜಾಟಕ್ಕೆ ಬಳಸಿದ್ದ 2230ರೂ ಹಣದ ಜೊತೆ ಇಸ್ಪಿಟ್ ಪರಿಕ್ಕರಗಳನ್ನು ಜಪ್ತು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಈ ಎರಡೂ ಪ್ರಕರಣಗಳ ಬಗ್ಗೆ ತನಿಖಾಧಿಕಾರಿ ಮಂಜಪ್ಪ ಪೂಜಾರಿ ಸಾಕ್ಷಿ ಸಂಗ್ರಹಿಸಿದ್ದಾರೆ. ಆರೋಪಿತರ ವಿರುದ್ಧ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ.

 

ShareSendTweetShare
ADVERTISEMENT
Previous Post

ಗ್ರಾಮೀಣ ಅಭಿವೃದ್ಧಿಗೆ ಈ ಅಧಿಕಾರಿಗಳ ಕೊಡುಗೆ ಅಪಾರ: ಸೇವೆ ಸ್ಮರಿಸಿದ ಸರ್ಕಾರ!

Next Post

ಜನ ಜೀವನಕ್ಕೆ ಪೆಟ್ಟು ನೀಡಿದ ಜಲ ಜೀವನ!

Next Post

ಜನ ಜೀವನಕ್ಕೆ ಪೆಟ್ಟು ನೀಡಿದ ಜಲ ಜೀವನ!

ಬಸ್ ನಿಲ್ದಾಣದಲ್ಲಿದ್ದ ಬೈಕ್ ಅಪಹರಣ: ನಾಲ್ವರು ಅಪರಿಚಿತರಿಗಾಗಿ ಹುಡುಕಾಟ

ದೀಪಾವಳಿ | ಹಬ್ಬದ ಬಲಿ ಪಡೆದ ಹೋರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.