6
  • Latest

ರಾಜಿ ನೀತಿಗೆ ಬದ್ಧ ಈ ನ್ಯಾಯಾಧೀಶೆ | ಕೋರ್ಟು-ಕಚೇರಿ ಅಲೆದಾಟ ಇನ್ನಿಲ್ಲ: ಪ್ರೀತಿ-ವಿಶ್ವಾಸಕ್ಕೆ ಕೊರತೆ ಆಗಲ್ಲ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ರಾಜಿ ನೀತಿಗೆ ಬದ್ಧ ಈ ನ್ಯಾಯಾಧೀಶೆ | ಕೋರ್ಟು-ಕಚೇರಿ ಅಲೆದಾಟ ಇನ್ನಿಲ್ಲ: ಪ್ರೀತಿ-ವಿಶ್ವಾಸಕ್ಕೆ ಕೊರತೆ ಆಗಲ್ಲ!

AchyutKumar by AchyutKumar
November 14, 2024
in ರಾಜ್ಯ
advt advt advt
ADVERTISEMENT

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 33 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. ಇದರಿಂದ ನ್ಯಾಯಾಲಯಗಳ ಮೇಲೆಯೂ ಒತ್ತಡ ಹೆಚ್ಚಾಗಿದ್ದು, ಕಕ್ಷಿದಾರರು ಸಹ ಅನಗತ್ಯವಾಗಿ ಕೋರ್ಟು-ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಕಕ್ಷಿದಾರರ ಸಮಯ, ಹಣ ಉಳಿತಾಯದ ಜೊತೆ ಸಂಭವನೀಯ ಅಪರಾಧ ಚಟುವಟಿಕೆ ತಡೆಗಾಗಿ ಡಿಸೆಂಬರ್ 14ರಂದು 5 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ರಾಜಿ-ಸಂದಾನದ ಮೂಲಕ ಬಗೆಹರಿಸಲು ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಆಸಕ್ತಿ ತೋರಿದ್ದಾರೆ.

ಈಗಾಗಲೇ ನ್ಯಾಯವಾದಿಗಳೊಂದಿಗೆ ಮಾತನಾಡಿದ ಅವರು ರಾಜಿ ಆಗಬಹುದಾದ ಎಲ್ಲಾ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸುವಂತೆ ಸೂಚಿಸಿದ್ದಾರೆ. ಚೆಕ್ ಅಮಾನ್ಯ, ಸಣ್ಣಪುಟ್ಟ ಜಗಳ, ಭೂ ಸ್ವಾಧೀನ, ವಿಮೆ ಪರಿಹಾರ, ವೈವಾಹಿಕ ಹಾಗೂ ಕುಟುಂಬಿಕ ಪ್ರಕರಣಗಳನ್ನು ಮಾತುಕಥೆ ಮೂಲಕ ಬಗೆಹರಿಸುವುದಕ್ಕಾಗಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸಮಾಜದಲ್ಲಿ ದ್ವೇಷ-ಅಸೂಯೆಯ ಭಾವನೆ ಕಡಿಮೆ ಮಾಡುವ ಪ್ರಯತ್ನದ ಅಂಗವಾಗಿ ಈಗಾಗಲೇ ಸಾಕಷ್ಟು ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಗಿದ್ದು, ಡಿಸೆಂಬರ್ 14ರಂದು ಲೋಕ ಅದಾಲತ್ ಮೂಲಕ ಜನರ ಮನವೊಲೈಕೆಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆಯ ನ್ಯಾಯಾಲಯದಲ್ಲಿ ಒಟ್ಟು 33,663 ಪ್ರಕರಣಗಳು ಬಾಕಿಯಿವೆ. 2392 ಪ್ರಕರಣಗಳನ್ನು ಇತ್ಯರ್ಥಕ್ಕೆ ಪಡೆಯಲಾಗಿದೆ. ಅದಾಗಿಯೂ 5 ಸಾವಿರ ಪ್ರಕರಣಗಳ ರಾಜಿಗೆ ನ್ಯಾಯಾಲಯ ಉದ್ದೇಶಿಸಿದೆ. ಕಳೆದ ಬಾರಿ ನಡೆದ ಲೋಕ ಅದಾಲತ್‌ನಲ್ಲಿ 4083 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಲಾಗಿತ್ತು. ಈ ವೇಳೆ 21.10 ಕೋಟಿ ರೂ ಪರಿಹಾರ ಸಂತ್ರಸ್ತರಿಗೆ ಸಿಕ್ಕಿತ್ತು.

ಈ ಹಿನ್ನಲೆ `ಡಿಸೆಂಬರ್ 14ರಂದು ಅತ್ಯಧಿಕ ಸಂಖ್ಯೆಯಲ್ಲಿ ಕಕ್ಷಿದಾರರು ತಮ್ಮ ಪ್ರಕರಣ ರಾಜಿ ಮಾಡಿಕೊಳ್ಳಬೇಕು’ ಎಂದು ನ್ಯಾ ದಿವ್ಯಶ್ರೀ ಸಿ ಎಂ ಕರೆ ನೀಡಿದ್ದಾರೆ.

ShareSendTweetShare
ADVERTISEMENT
Previous Post

ಮಕ್ಕಳ ದಿನ | ಚಿಣ್ಣರಿಗೆ ಈ ದಿನ ಗಡ್ಡೆ ಗೆಣಸಿನ ಊಟ!

Next Post

ಎರಡು ದಿನ – ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!

Next Post

ಎರಡು ದಿನ - ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!

ವಾಟೇಹಳ್ಳದ ಚಂದ್ರು ಸಾವಿಗೆ ಕಂಚಿಮರ ಕಾರಣ!

ಶಿಖಾರಿ ಶೂರನಿಗೆ ದಕ್ಕದ ಜಿಂಕೆ ಮಾಂಸ: ಪ್ರಾಣಿ ಕೊಂದ ಪಾಪಿಗೆ ಜೈಲೂಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.