6
  • Latest

ಸ್ಯಾಮಸಂಗ್-ರೆಡ್ಮಿ ಫೋನ್ ಜಪ್ತಿ: ಮೊಬೈಲ್ ಮಟ್ಕಾವನ್ನು ಬಿಡದ ಪೊಲೀಸರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸ್ಯಾಮಸಂಗ್-ರೆಡ್ಮಿ ಫೋನ್ ಜಪ್ತಿ: ಮೊಬೈಲ್ ಮಟ್ಕಾವನ್ನು ಬಿಡದ ಪೊಲೀಸರು!

AchyutKumar by AchyutKumar
November 14, 2024
in ಸ್ಥಳೀಯ
advt advt advt
ADVERTISEMENT

ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ ಮೇಲೆಯೂ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.

ಕ್ಯಾಸಲರಾಕ್ ದೋಬಿವಾಡದ ಅಬ್ದುಲ್ ರಶೀದ್ ಮೊಬೈಲ್ ಮೂಲಕ ಹಲವರಿಗೆ ಫೋನ್ ಮಾಡಿ `1 ರೂಪಾಯಿಗೆ 80 ರೂ ಕೊಡುವೆ’ ಎಂದು ಆಮೀಷ ಒಡ್ಡುತ್ತಿದ್ದ. `ವಾಟ್ಸಪ್ ಮೂಲಕ ಸಂಖ್ಯೆ ಬರೆದು ಕಳುಹಿಸಿ’ ಎನ್ನುವ ಆತ ಆನ್‌ಲೈನ್ ಮೂಲಕ ಮಟ್ಕಾ ಹಣ ಪಡೆಯುತ್ತಿದ್ದ. ಅನೇಕರು ವಾಟ್ಸಪ್ ಮೂಲಕ ಮಟ್ಕಾ ಸಂಖ್ಯೆ ಬರೆದು ಚೀಟಿ ಕಳುಹಿಸುತ್ತಿದ್ದರು. ನಿತ್ಯ ಈ ರೀತಿ ಮಟ್ಕಾ ಆಡಿಸುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಅಬ್ದುಲ್ ರಶೀದ್ ಸಂಜೆ ವೇಳೆ ಮೊಬೈಲಿಗೆ ಬಂದ ಎಲ್ಲಾ ಚೀಟಿಯನ್ನು ಡಿಲಿಟ್ ಮಾಡುತ್ತಿದ್ದ. ಈತನ ಮಟ್ಕಾ ಆಡಿಸುವ ಕೆಲಸಕ್ಕೆ ಅದೇ ಊರಿನ ಇಮ್ತಾಯಿಜ್ ಪಠಾಣಾ ಸಹ ಸೇರಿಕೊಂಡಿದ್ದ.

Advertisement. Scroll to continue reading.
ADVERTISEMENT
ADVERTISEMENT

ನ 13ರಂದು ಸಿಪಿಐ ಚಂದ್ರಶೇಖರ ಹರಿಹರ್ ಈ ವಿಷಯ ಅರಿತು ಅಬ್ದುಲ್ ರಶೀದ್’ನ ಸ್ಯಾಮಸಂಗ್ ಹಾಗೂ ಇಮ್ತಾಯಿಜ್ ಪಠಾಣಾ’ನ ರೆಡ್ಮಿ ಮೊಬೈಲ್ ವಶಕ್ಕೆ ಪಡೆದರು. ವಾಟ್ಸಪ್ ಪರಿಶೀಲಿಸಿದಾಗ ಅಲ್ಲಿ ಮಟ್ಕಾ ಆಟದ ಚೀಟಿಗಳು ಕಾಣಿಸಿದವು. ಗ್ಯಾಲರಿಯಲ್ಲಿ ಸಹ ಅಂಕಿ-ಸoಖ್ಯೆ ಬರೆದ ಚೀಟಿಗಳು ಸಾಕಷ್ಟಿದ್ದವು. ಆ ಎಲ್ಲಾ ದಾಖಲೆಗಳ ಪ್ರಿಂಟ್ ಪಡೆದ ಪೊಲೀಸರು `ಸಂಗ್ರಹವಾದ ಹಣವನ್ನು ಯಾರಿಗೆ ಕೊಡುವೆ?’ ಎಂದು ಅವರಿಬ್ಬರಲ್ಲಿಯೂ ಪ್ರಶ್ನಿಸಿದರು. ಆಗ ದಾಂಡೇಲಿಯ ಮಸ್ತಾಕ್ ಮಿಶ್ರಿಕೋಟೆ ಹೆಸರು ಕೇಳಿ ಬಂದಿದ್ದು, ಆತನ ಮೇಲೆಯೂ ದಾಳಿ ಮಾಡಿದರು.

Advertisement. Scroll to continue reading.

ಮಸ್ತಾಕ್ ಮಿಶ್ರಿಕೋಟೆ ಜೇಬಿನಲ್ಲಿ ಮಟ್ಕಾ ಆಟದಿಂದ ಸಂಗ್ರಹಿಸಿದ್ದ 1690ರೂ ಸಿಕ್ಕಿದ್ದು, ಈ ಮೂವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ShareSendTweetShare
ADVERTISEMENT
Previous Post

ಕರಾಟೆ ಪಟುವಿಗೆ ಬೆದರಿಸಿದ ಜೆಸಿಬಿ ಚಾಲಕ | ಸರ್ಕಾರಕ್ಕೆ ನಷ್ಟ: ಮೀನುಗಾರನಿಗೆ ಸಂಕಷ್ಟ!

Next Post

ವಾಟ್ಸಪ್ ದೂರು | ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ

Next Post

ವಾಟ್ಸಪ್ ದೂರು | ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ

ಬೈತಖೋಲ್ ಬಂದರಿನಲ್ಲಿ ಸಿಕ್ಕಿದ್ದು 70 ಕೆಜಿಯ ಲೋಹ!

ಸ್ವಾವಲಂಬಿ ಬದುಕಿಗೆ ಶ್ರಮಿಸುತ್ತಿರುವ ರೋಟರಿ: ಮಹಿಳೆಯರಿಗಾಗಿ ಹೊಲಿಗೆ ಜೊತೆ ಕಸೂತಿ ಶಿಬಿರ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.