6
  • Latest

ಮೌಲಾನಿ ನೇಮಕಕ್ಕೆ ವಿರೋಧ: ನಿಂದಿಸಿದವರ ವಿರುದ್ಧ ಪೊಲೀಸ್ ದೂರು

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮೌಲಾನಿ ನೇಮಕಕ್ಕೆ ವಿರೋಧ: ನಿಂದಿಸಿದವರ ವಿರುದ್ಧ ಪೊಲೀಸ್ ದೂರು

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಚಂದಾವರದ ಸುಲ್ತಾನಿ ಮಸೀದಿಯ ಮೌಲ್ವಾನ ಹುದ್ದೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಮಮ್ಮದ ವಸೀವುಲ್ಲಾ ನಿಜಾಮಿ ಆಲಂ ಎಂಬಾತರ ನೇಮಕ ನಡೆದಿದೆ. ಇದನ್ನು ವಿರೋಧಿಸಿದ 12 ಜನರ ಗುಂಪು ಅಲ್ಲಿ ಧಾಂದಲೆ ನಡೆಸಿದೆ.

ADVERTISEMENT

ಅಕ್ಟೊಬರ್ 24ರಂದು ಮೌಲಾನ ಹುದ್ದೆಯ ನೇಮಕಾತಿ ನಡೆದಿದ್ದು, ಹೊಸದಾಗಿ ಬಂದ ಮಹಮದ್ ವಸಿವುಲ್ಲಾ ನಿಜಾಮಿ ಆಲಂ ಅವರಿಗೆ ನಮಾಜ್ ಬೋಧಿಸಲು ಕೆಲವರು ಅವಕಾಶ ಕೊಟ್ಟಿಲ್ಲ. ಮೌಲಾನ್’ಗೆ ನಿಂದಿಸಿ ಬೆದರಿಕೆ ಒಡ್ಡಿದ ಬಗ್ಗೆ ಚಂದಾವರದ ಜಮಾತುನ್ ಮುಸ್ಲಿಂ ಕಮಿಟಿ ಅಧ್ಯಕ್ಷ ಅಸೀಪ್ ಅಲಿ ಅಬ್ದುಲ್ ಗಫಾರ್ ಘನಿ ಪೊಲೀಸ್ ದೂರು ನೀಡಿದ್ದಾರೆ.

`ನ 3ರಂದು ಅಧ್ಯಕ್ಷ ಮೌಲಾನನನ್ನು ಮಸೀದಿಗೆ ಕರೆದುಕೊಂಡು ಹೋದಾಗ ಅಲ್ಲಿದ್ದ 12 ಜನ ತೊಂದರೆ ಮಾಡಿದರು. ಪ್ರಶ್ನಿಸಿದ ತನಗೂ ಜೀವ ಬೆದರಿಕೆ ಒಡ್ಡಿದರು’ ಎಂದು ಕಮಿಟಿ ಅಧ್ಯಕ್ಷ ಅಸೀಪ್ ಅಲಿ ಅಬ್ದುಲ್ ಗಫಾರ್ ಘನಿ ಆರೋಪಿಸಿದ್ದಾರೆ.

Advertisement. Scroll to continue reading.

ಇಮಾಮ್ ಜೈನುದೀನ್ ಘನಿ, ನಯಾಜ ಮುಸೀರ ಮುಲ್ಲಾ, ಸುಲ್ತಾನಿ ಮೊಹಲ್ಲಾ ಚಂದಾವರ, ಅಬ್ದುಲ್ ರಶೀದ ಅಬ್ದುಲ್ ಖಾದರ ಘನಿ, ಮೊಹಮ್ಮದ ಅನ್ವರ ಶಬುದ್ದಿನ್ ಮುಲ್ಲಾ, ಮಹಮ್ಮದ ಶರೀಪ್ ಅಬ್ದುಲ್ ಖಾದರ, ರಹಮಾನ್ ಜೈನುದ್ದಿನ್ ಘನಿ, ಶಾಬುದ್ದಿನ್ ಇಕ್ಬಾಲ್ ಮುಲ್ಲಾ, ಮಾಮುಸಾಬ್ ಅಬ್ದುಲ್ ಖಾದರ ಸಂಶಿ, ಅಮ್ಜದ ಅದಂಖಾನ್, ಅಮ್ಜದ ಅಲಿ, ಅಬ್ದುಲ್ ಜಲೀಲ್ ಕೊಟೇಬಾಗಿಲ್, ಅಬ್ಜಲ್ ಅದಂ ಖಾನ್, ಮುತಲಿಫ್ ಅಬ್ದುಲ್ ಖಾದರ್ ಸಂಶಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

Advertisement. Scroll to continue reading.
Previous Post

ಬೈಕುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ

Next Post

ಪತ್ನಿ ಹೆಸರಿನಲ್ಲಿ ಸಹಕಾರಿ.. ಪತಿ ಹೆಸರಿನಲ್ಲಿ ರಾಜಕೀಯ!

Next Post

ಪತ್ನಿ ಹೆಸರಿನಲ್ಲಿ ಸಹಕಾರಿ.. ಪತಿ ಹೆಸರಿನಲ್ಲಿ ರಾಜಕೀಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ