6
  • Latest

ಬಾಲ ಮುದುರಿಕೊಂಡ ಬಾಲಾಜಿ ಟ್ರೆಡಿಂಗ್: ಕಾರವಾರಕ್ಕೆ ಬಂದವರಿಗೆ ಕೊಲೆ ಬೆದರಿಕೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಬಾಲ ಮುದುರಿಕೊಂಡ ಬಾಲಾಜಿ ಟ್ರೆಡಿಂಗ್: ಕಾರವಾರಕ್ಕೆ ಬಂದವರಿಗೆ ಕೊಲೆ ಬೆದರಿಕೆ!

AchyutKumar by AchyutKumar
November 26, 2024
in ದೇಶ - ವಿದೇಶ
advt advt advt
ADVERTISEMENT

ಕಾರವಾರ: ಭಾರತೀಯ ನೌಕಾನೆಲೆಗೆ ವಿವಿಧ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಬಾಲಾಜಿ ಟ್ರೇಡಿಂಗ್ ಕಂಪನಿ ಮಾಲಕರ ಮೇಲೆ ಹಲ್ಲೆ ನಡೆದಿದೆ. ಕಂಪನಿ ಪಾಲುದಾರರಿಗೆ ದುಷ್ಕರ್ಮಿಗಳು `ಕಾರವಾರಕ್ಕೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಕೆಯನ್ನು ಒಡ್ಡಿದ್ದಾರೆ!

ಮುಂಬೈಯ ಹರಿಕೇಶ ಯಾದವ್ ವಿವಿಧ ಕಡೆ ಬಾಲಾಜಿ ಟ್ರೆಡಿಂಗ್ ಕಂಪನಿ ನಡೆಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅವರು ತಮ್ಮ ಸ್ನೇಹಿತ ಪ್ರಪ್ಪುಲ್ ಜಸಮ್ ಜೊತೆ ಸೇರಿ ಕಾರವಾರದಲ್ಲಿಯೂ ಮಳಿಗೆ ಶುರು ಮಾಡಿದ್ದರು. ಅರ್ಗಾ ನೇವಲ್ ಬೇಸ್ ಬಳಿ ಮಳಿಗೆ ಸ್ಥಾಪಿಸಿ ಭಾರತೀಯ ನೌಕಾನೆಲೆಗೆ ಅವರು ವಿವಿಧ ಸಾಮಗ್ರಿ ಪೂರೈಸುತ್ತಿದ್ದರು.

ADVERTISEMENT
ADVERTISEMENT

ಬಾಲಾಜಿ ಟ್ರೆಡಿಂಗ್ ಬಂದ ಪರಿಣಾಮ ಈ ಮೊದಲು ನೌಕಾನೆಲೆಗೆ ಸಾಮಗ್ರಿ ಪೂರೈಸುತ್ತಿದ್ದ ದುರ್ಗಾ ಎಂಟರ್ಪ್ರೈಸ್ ವ್ಯವಹಾರ ಕಡಿಮೆ ಆಗಿತ್ತು. ಹೀಗಾಗಿ ದುರ್ಗಾ ಮಳಿಗೆಯ ಹೇಮಂತ ರಾತೋಡ್ ಬಾಲಾಜಿ ಕಂಪನಿ ವಿರುದ್ಧ ಸಿಟ್ಟಾಗಿದ್ದರು.ನ 24ರ ಸಂಜೆ ಹರಿಕೇಶ ಯಾದವ್ ಹಾಗೂ ಪ್ರಪ್ಪುಲ್ ಜಸಮ್ ಮುಂಬೈಯಿ0ದ ಕಾರವಾರಕ್ಕೆ ಬಂದಿದ್ದು, ಅವರು ತಮ್ಮ ಮಳಿಗೆ ಬಳಿ ತೆರಳಿದ್ದರು.

Advertisement. Scroll to continue reading.
Advertisement. Scroll to continue reading.

ಆಗ ಅವರನ್ನು ಅಡ್ಡಗಡ್ಡಿದ ಹೇಮಂತ ರಾತೋಡ್, ತಮ್ಮ ಸಹಚರರಾದ ದಶರಥ, ಪ್ರವೀಣ ಹಾಗೂ ಇನ್ನಿಬ್ಬರ ಜೊತೆ ಸೇರಿ ದಾಳಿ ಮಾಡಿದರು. `ನೀವು ಬಂದ ಮೇಲೆ ನನ್ನ ವ್ಯಾಪಾರ ಹಾಳಾಗಿದೆ’ ಎಂದು ಅವರಿಬ್ಬರನ್ನು ಬೈದರು. ಜೊತೆಗೆ ಕಬ್ಬಿಣದ ರಾಡಿನಿಂದ ಹೊಡೆದರು. ಹೇಮಂತ್ ರಾತೋಡ್ ಜೊತೆಗಿದ್ದ ಇಬ್ಬರು ಬೈಕಿನ ಹೆಲ್ಮೇಟ್’ನಿಂದ ಥಳಿಸಿದರು. ನಂತರ ಎಲ್ಲರೂ ಸೇರಿ `ಮತ್ತೆ ಕಾರವಾರಕ್ಕೆ ಬಂದರೆ ಕೊಲೆ ಮಾಡುವೆ’ ಎಂದು ಹರಿಕೇಶ ಯಾದವ್ ಹಾಗೂ ಪ್ರಪ್ಪುಲ್ ಜಸಮ್’ಗೆ ಬೆದರಿಸಿದರು.

ಈ ಹೊಡೆದಾಟದಿಂದ ನೊಂದ ಮುಂಬೈ ನಿವಾಸಿಗಳಿಬ್ಬರು ಆಸ್ಪತ್ರೆ ಸೇರಿದ್ದು, ರಕ್ಷಣೆ ಕೋರಿ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಪತಂಗವಾಗಿ ನಾ ಹಾರಬಲ್ಲೆ!

Next Post

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

Next Post

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

ಕಬ್ಬಿಣ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ: ಊಟ ಹಾಕಿದ ಕಂಪನಿಗೆ ಮೋಸ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.