ಕುಮಟಾ ಬಸ್ತಿಪೇಟೆಯ ಚಿತ್ರಕಲಾವಿದ ಪ್ರಥ್ವಿರಾಜ್ ನಾಯ್ಕ ಅವರು ಲೀಪ್ ಆರ್ಟ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸಿದ್ದಾರೆ. ಅಶ್ವಥ ಎಲೆಯಲ್ಲಿ ಅರಳಿದ ಹೆಗ್ಗಡೆ ಅವರ ಫೋಟೋ ಜನರನ್ನು ಆಕರ್ಷಿಸಿದೆ.
Advertisement. Scroll to continue reading.
Advertisement. Scroll to continue reading.