6
  • Latest

ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ!

AchyutKumar by AchyutKumar
in ದೇಶ - ವಿದೇಶ

ಕಾರವಾರ: ಕರ್ನಾಟಕ ಸರ್ಕಾರದ ಲೋಗೋ ಹೊಂದಿರುವ ಖಾಕಿ ಬಟ್ಟೆ ಧರಿಸಿರುವ ವ್ಯಕ್ತಿಯೊಬ್ಬರು ಗೋವಾದಲ್ಲಿ ಸರಾಯಿ ಖರೀದಿಸಿದ ವಿಡಿಯೋ ವೈರಲ್ ಆಗಿದೆ. ಕಾರವಾರ ನೊಂದಣಿಯ ವಾಹನ ಏರಿ ಗೋವಾ ಸರಾಯಿ ಸಾಗಿಸಿರುವುದು ದೃಶ್ಯಾವಳಿಯಲ್ಲಿ ಕಾಣಿಸುತ್ತಿದೆ.

ADVERTISEMENT

ಆದರೆ, ಈ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿ ಯಾವ ಇಲಾಖೆಗೆ ಸೇರಿದ ನೌಕರ? ಎನ್ನುವ ಬಗ್ಗೆ ಚರ್ಚೆ ನಡೆದಿದೆ.. ನಿಷೇಧಿತ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಗೋವಾ ಸರಾಯಿಯನ್ನು ಸರ್ಕಾರಿ ನೌಕರ ಕಾರವಾರ ಕಡೆ ಅಕ್ರಮವಾಗಿ ಸಾಗಿಸಿರುವುದು ಕಾಣಿಸಿದೆ. ಕೆಎ 30 ನೋಂದಣಿಯ ಬೈಕು ಸಹ ವಿಡಿಯೋದಲ್ಲಿ ಸರೆಯಾಗಿದೆ.

ಖಾಕಿ ಧರಿಸಿದ ವ್ಯಕ್ತಿ ಮೊದಲು ಗೋವಾದ ಮದ್ಯದ ಮಳಿಗೆಯಲ್ಲಿ ಆ ವ್ಯಕ್ತಿ ವಿವಿಧ ಬಾಟಲಿಗಳ ಬೆಲೆ ವಿಚಾರಿಸಿದ್ದಾರೆ. ನಂತರ ಎರಡು ಪ್ಲಾಸ್ಟಿಕ್ ಬ್ಯಾಗಿನಲ್ಲಿ ದೊಡ್ಡ ದೊಡ್ಡ ಆರು ಮದ್ಯದ ಬಾಟಲಿ ಪಡೆದಿದ್ದಾರೆ. ನಂತರ ಅದನ್ನು ಅಲ್ಲಿಂದ ಸಾಗಿಸಿದ್ದಾರೆ.

Advertisement. Scroll to continue reading.

ಮದ್ಯದ ಅಂಗಡಿಯಲ್ಲಿ ಸೆರೆಯಾದ ವಿಡಿಯೋದಲ್ಲಿ ಯುನಿಪಾರಂ ಧರಿಸಿದ ವ್ಯಕ್ತಿಯ ಎಡ ತೋಳಿನ ಮೇಲೆ ಕರ್ನಾಟಕ ರಾಜ್ಯ ಸರ್ಕಾರದ ಬ್ಯಾಜ್ ಕಾಣುತ್ತಿದೆ. ಇದರಿಂದ ರಾಜ್ಯದ ಮಾನ ಹರಾಜಾಗುತ್ತಿದೆ.

Advertisement. Scroll to continue reading.

ಇದೀಗ ಬಂದ ಸುದ್ದಿ!
`ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ’ ವರದಿ ಪ್ರಕಟವಾದ 20 ನಿಮಿಷದೊಳಗೆ ಆ ವ್ಯಕ್ತಿಯ ಬಗ್ಗೆ ಓದುಗರು S News ಡಿಜಿಟಲ್’ಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸರಾಯಿ ಸಾಗಾಟ ಮಾಡಿದವರು ಗಡಿ ಭಾಗದಲ್ಲಿ ಕರ್ತವ್ಯ ನಿಭಾಯಿಸುವ ಅಬಕಾರಿ ಸಿಬ್ಬಂದಿ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸರಾಯಿ ಸರಬರಾಜು ತಡೆಯಬೇಕಿದ್ದ ಅಬಕಾರಿ ಸಿಬ್ಬಂದಿಯೇ ಈ ರೀತಿ ಅಕ್ರಮ ನಡೆಸಿದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.

Previous Post

ಮರದ ಮೇಲೆ ನೇತಾಡಿದ ಮರಿ: ನರಿ ಮುಖ ನೋಡಿದ ಚಿರತೆ!

Next Post

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

Next Post

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ