6
  • Latest

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್’ ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿದೆ.

ADVERTISEMENT

ಮೂರು ವಾರಗಳ ಕಾಲ ಈ ಆಟ ನಡೆಯಲಿದೆ. ಕ್ರಿಕೆಟ್ ಆಯೊಜನೆಯ ಪೂರ್ವಭಾವಿಯಾಗಿ ಕೃಷ್ಣ ರೆಸೋಯಿ ಹೊಟೇಲ್’ನಲ್ಲಿ ಕಿರವತ್ತಿಯ ಎಸ್ ಜೆ ರಾಕರ್ಸ ತಂಡದ ಸಭೆ ನಡೆಯಿತು. ಈ ತಂಡದ ಸದಸ್ಯರಿಗೆ ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಸಮವಸ್ತ್ರ ವಿತರಿಸಿದರು. `ಎಸ್ ಜೆ ರಾಕರ್ಸ ತಂಡ ಈ ಕ್ರೀಡೆಯಲ್ಲಿ ಗೆದ್ದು ಬರಲಿ’ ಎಂದು ಶುಭ ಹಾರೈಸಿದರು.

ವಿಜಯ ಮಿರಾಶಿ ಅವರ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಈ ವೇಳೆ ಸಂಭ್ರಮಾಚರಣೆಯೂ ನಡೆದಿದ್ದು, ಎಸ್.ಜೆ.ರಾಕರ್ಸ ತಂಡದ ಸದಸ್ಯರು ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ಇದಾದ ನಂತರ ಎಲ್ಲರೂ ಸೇರಿ ಊಟ ಮಾಡಿದರು. ಎಪಿಎಂಸಿ ಉಪಾಧ್ಯಕ್ಷ ರಾಘವೇಂದ್ರ ಗೊಂದಿ, ವೈಪಿಎಲ್ ಅಧ್ಯಕ್ಷ ಸತೀಶ ನಾಯ್ಕ ಇಡಗುಂದಿ, ದಲಿತ ಸಮಾಜದ ಮುಖಂಡ ಪರಶುರಾಮ ಚಲವಾದಿ, ಡಿಆರ್‌ಎಫ್‌ಓ ಗುರುಪ್ರಸಾದ ಲಮಾಣಿ, ಪ್ರಮುಖರಾದ ಆನಂದ ಕುರಿ, ಶಿವಪ್ರಕಾಶ್ ಕವಳಿ, ಎಸ್ ಜೆ ರಾಕರ್ಸ ತಂಡದ ಮಾಲಕ ಸುಜೀತ್ ಜೋರಾಪುರ, ಅಮಿತ್ ಗುನಗಿ, ದೀಲಿಪ್ , ರಜತ್ ಖಾನಾಪುರ, ಮಾರುತಿ ಕಳಸುರಕರ, ವಿಜಯ ಖಾನಾಪುರ, ಪರಶುರಾಮ ಮಂಗಳಿ, ವಿನೋದ ಖಾನಾಪುರ ಇತರರು ಇದ್ದರು

Advertisement. Scroll to continue reading.
Advertisement. Scroll to continue reading.
Previous Post

ಕರ್ನಾಟಕದ ಖಾಕಿ.. ಗೋವಾ ಸರಾಯಿ ಗಿರಾಕಿ!

Next Post

ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!

Next Post

ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ