6
  • Latest

ತೇಜೋವಧೆ | ಕೆನರಾ-ಎಕ್ಸಪ್ರೆಸ್ ಜೊತೆ ಕನ್ನಡವಾಣಿ ವಿರುದ್ಧ ಪೊಲೀಸ್ ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತೇಜೋವಧೆ | ಕೆನರಾ-ಎಕ್ಸಪ್ರೆಸ್ ಜೊತೆ ಕನ್ನಡವಾಣಿ ವಿರುದ್ಧ ಪೊಲೀಸ್ ದೂರು!

AchyutKumar by AchyutKumar
December 14, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ತೇಜೋವಧೆಗೆ ವರ್ತಿಸಿದ ಆರೋಪದ ಹಿನ್ನಲೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement. Scroll to continue reading.

`ಕನ್ನಡ ವಾಣಿ’ ವೆಬ್ ಪೋರ್ಟಲ್’ನ ನವೀನ ಸಾಗರ್, `ಕೆನರಾ ಪ್ಲಸ್ ವಾಹಿನಿ’ಯ ಚರಣ ನಾಯ್ಕ ಹಾಗೂ `ಯುಕೆ ಎಕ್ಸಪ್ರೆಸ್’ ಜಾಲತಾಣದ ರಾಘವೇಂದ್ರ ಪಟಗಾರ ಎಂಬಾತರ ಹೆಸರು ನಮೂದಿಸಿ ದಿನಕರ ಶೆಟ್ಟಿ ಅವರ ಅಭಿಮಾನಿ ಜಯಾ ಪ್ರಕಾಶ ಶೇಟ್ ಪೊಲೀಸ್ ದೂರು ನೀಡಿದ್ದಾರೆ. `ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಮಹಿಳೆಯೊಬ್ಬರು ಸಹಾಯ ಕೇಳಿಕೊಂಡು ಬಂದಿದ್ದು, ಈ ವೇಳೆ 80 ಸಾವಿರ ರೂ ಕಳ್ಳತನವಾಗಿತ್ತು. ಅದೇ ವಿಷಯದ ಹಿನ್ನಲೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ವಿರುದ್ಧ ಅವಹೇಳನಕಾರಿ ವರದಿ ಪ್ರಸಾರ ಮಾಡಲಾಗಿದೆ’ ಎಂಬುದು ಜಯಾ ಪ್ರಕಾಶ ಶೇಟ್ ಅವರ ದೂರು.

Advertisement. Scroll to continue reading.
ADVERTISEMENT
ADVERTISEMENT

`ಹಣ ಕಳ್ಳತನ ನಡೆದಾಗ ದೂರು ಕೊಡಲಿಲ್ಲ. ಆ ಬಗ್ಗೆ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ದೂರು ನೀಡಲಾಗಿದೆ’ ಎಂಬುದು ಎದುರುದಾರರ ಹೇಳಿಕೆ. `ಈ ಬಗೆಯ ಸುದ್ದಿ ಪ್ರಸಾರದಿಂದ ಶಾಸಕರ ಪರ ಹಾಗೂ ವಿರೋಧ ಅಭಿಪ್ರಾಯ ಹೊಂದಿದವರ ನಡುವೆ ಗುಂಪು ಸಂಘರ್ಷ ನಡೆಯುವ ಸಾಧ್ಯತೆಯಿದೆ’ ಎಂದು ಸಹ ಜಯಾ ಪ್ರಕಾಶ ಶೇಟ್ ಹೇಳಿದ್ದಾರೆ. `ವರದಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಆಗಿಲ್ಲ. ಅದಾಗಿಯೂ ಮಾಧ್ಯಮದ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ’ ಎಂಬುದು ಎದುರುದಾರರ ವಾದ.

ShareSendTweetShare
ADVERTISEMENT
Previous Post

ಒಂದೇ ಕುಟುಂಬದ ನಾಲ್ವರ ಮೇಲೆ ಜೇನು ದಾಳಿ

Next Post

ಭಾಸ್ಕರನ ಬೆವರಿಳಿಸಿದ ಅನಂತ!

Next Post

ಭಾಸ್ಕರನ ಬೆವರಿಳಿಸಿದ ಅನಂತ!

ವಿವಾಹ ವಿಚ್ಚೇದನಕ್ಕೆ ಬಂದವರು ಮತ್ತೆ ಒಂದಾದರು!

ಯುವಕನ ಜೀವ ತೆಗೆದ ಹೆದ್ದಾರಿ ಹಂಪ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.