6
  • Latest

ಬೈಕು-ಸ್ಕೂಟಿ ನಡುವೆ ಅಪಘಾತ: ಕಾರಿನ ಮೇಲೆ ಹಾರಿ ಬಿದ್ದ ಸ್ಕೂಟಿ ಸವಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬೈಕು-ಸ್ಕೂಟಿ ನಡುವೆ ಅಪಘಾತ: ಕಾರಿನ ಮೇಲೆ ಹಾರಿ ಬಿದ್ದ ಸ್ಕೂಟಿ ಸವಾರ!

AchyutKumar by AchyutKumar
December 16, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಸ್ಕೂಟಿ ಹಾಗೂ ಬೈಕಿನ ನಡುವೆ ನಿರ್ಮಲಾ ನಗರದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸ್ಕೂಟಿ ಸವಾರ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಹಾರಿ ಬಿದ್ದಿದ್ದರಿಂದ ಕಾರಿನ ಗಾಜುಗಳು ಒಡೆದಿವೆ. ಈ ಅಪಘಾತದಲ್ಲಿ ಇಬ್ಬರಿಗೆ ಪೆಟ್ಟಾಗಿದೆ.

ಶಿರಸಿ ಶಿವಳ್ಳಿಯ ಪವನ್ ಹಸ್ಲರ್ (19) ಚಲಿಸುತ್ತಿದ್ದ ಬೈಕು ಹುಸುರಿಯ ಅಬ್ದುಲ್ ಉಮರಸಾಬ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಇದೇ ವೇಳೆ ಸೊರಬದ ಸೊರಬದ ಈರೇಶ ಬಿ ಅವರು ಬನವಾಸಿ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದು, ಅಬ್ದುಲ್ ಅವರು ಕಾರಿನ ಮೇಲೆ ಬಿದ್ದು ಕಾರಿನ ಹಿಂದಿನ ಗಾಜುಗಳನ್ನು ಒಡೆದಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಬನವಾಸಿಯಿಂದ ಶಿರಸಿ ಕಡೆ ಪವನ್ ಹಸ್ಲರ್ ಬೈಕು ಓಡಿಸುತ್ತಿದ್ದರು. ಶಿರಸಿಯಿಂದ ಬನವಾಸಿ ಕಡೆ ಅಬ್ದುಲ್ ಉಮರಸಾಬ್ ಸ್ಕೂಟಿ ಓಡಿಸುತ್ತಿದ್ದರು. ನಿರ್ಮಲಾ ನಗರದಲ್ಲಿ ಡಿ 13ರ ರಾತ್ರಿ ಬೈಕು ಹಾಗೂ ಸ್ಕೂಟಿ ಡಿಕ್ಕಿಯಾಗಿದ್ದು, ಪವನ್ ಹಸ್ಲರ್ ರಸ್ತೆ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡರು. ಅಬ್ದುಲ್ ಸ್ಕೂಟಿಯಿಂದ ಹಾರಿ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಹಿಂದೆ ಬಡಿದು ನೆಲಕ್ಕೆ ಬಿದ್ದರು.

Advertisement. Scroll to continue reading.

ಈ ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನ ಗಾಜು ಒಡೆದಿರುವ ಕಾರಣ ಈರೇಶ ಬಿ ಅವರು ಬೈಕು ಹಾಗೂ ಸ್ಕೂಟಿ ಸವಾರರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
ADVERTISEMENT
Previous Post

ಬೈಕುಗಳ ನಡುವೆ ಮುಖಾಮುಖಿ: ಶಿಕ್ಷಕನ ಜೊತೆ ಗೌಡರಿಗೂ ಗಾಯ!

Next Post

ಉತ್ತರ ಕನ್ನಡ: ಪ್ರತ್ಯೇಕ ಜಿಲ್ಲೆ ಕೂಗಿಗೆ ತಲೆಯಾಡಿಸಿದ ಶಾಸಕರು!

Next Post

ಉತ್ತರ ಕನ್ನಡ: ಪ್ರತ್ಯೇಕ ಜಿಲ್ಲೆ ಕೂಗಿಗೆ ತಲೆಯಾಡಿಸಿದ ಶಾಸಕರು!

ಕುಡಿಯುವ ನೀರಿಗಾಗಿ ನಿತ್ಯ ಗೋಳಾಟ: ಜೀವಜಲ ಪೂರೈಕೆಗೂ ರಾಜಕೀಯ ಕಾದಾಟ!

ಪರಶಿವನ ಪಾದ ಸೇರಿದ ಪದ್ಮಶ್ರೀ ತುಳಸಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.