6
  • Latest

ನೋಟಿಸಿಗೆ ಬೆದರಿತು ಬಡ ಜೀವ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನೋಟಿಸಿಗೆ ಬೆದರಿತು ಬಡ ಜೀವ!

AchyutKumar by AchyutKumar
December 26, 2024
in ಸ್ಥಳೀಯ
advt advt advt
ADVERTISEMENT

ಶಿರಸಿ: ಅರಣ್ಯ ಅಧಿಕಾರಿಗಳ ಕಚೇರಿಯಿಂದ ಬಡ ಅತಿಕ್ರಮಣದಾರರಿಗೆ ಒಂದಿಲ್ಲೊ0ದು ನೋಟಿಸ್ ಬರುತ್ತಿದೆ. `ಮೂರು ತಲೆಮಾರಿನ ದಾಖಲೆ ಒದಗಿಸಿ’ `ದಂಡದ ಪ್ರತಿ ಹಾಜರುಪಡಿಸಿ’ ಎಂಬುದನ್ನು ಸೇರಿ ಹಲವು ಬಗೆಯ ನೋಟಿಸ್’ಗಳು ಜನರ ನಿದ್ದೆಕೆಡಿಸಿವೆ.

ಕೆಲ ನೋಟಿಸುಗಳು ಸ್ಥಳೀಯ ಗ್ರಾಮ ಪಂಚಾಯತದ ಮೂಲಕ ಅರಣ್ಯ ಅತಿಕ್ರಮಣದಾರರಿಗೆ ಜಾರಿಯಾಗುತ್ತಿದೆ. ಇನ್ನೂ ಕೆಲವು ಅರಣ್ಯ ಕಚೇರಿಗಳಿಂದ ಬರುತ್ತಿವೆ. ಅರಣ್ಯ ಹಕ್ಕು ಕಾಯಿದೆಯ ವಿವಿಧ ಸಮಿತಿಗಳಿಂದ ಅರ್ಜಿ ಪರಿಶೀಲನಾ ಕಾರ್ಯ ಶುರುವಾಗಿದ್ದು, ಕಾನೂನಿನಲ್ಲಿ ಉಲ್ಲೇಖವಿಲ್ಲದ ದಾಖಲೆಗಳನ್ನು ಕೇಳುತ್ತಿರುವುದು ಜನರಿಗೆ ಸಮಸ್ಯೆಯಾಗಿದೆ.

Advertisement. Scroll to continue reading.
ADVERTISEMENT
ADVERTISEMENT

`1930ರಲ್ಲಿ ಅರಣ್ಯಗಳಲ್ಲಿ ವಾಸಿಸುತ್ತಿರುವ ಮತ್ತು ಕಬ್ಜ ಹೊಂದಿರುವ ದಾಖಲೆಗಳನ್ನು ಹಾಜರುಪಡಿಸುವಂತೆ ಸೊಂದಾ ಬಳಿಯ ಮೊಗೆದ್ದೆ ಅನ್ನಪೂರ್ಣ ಮರಾಠಿ ಅವರಿಗೆ ನೋಟಿಸ್ ಬಂದಿದೆ. ಈಗಾಗಲೇ ಹಲವು ದಾಖಲೆಗಳನ್ನು ಅವರು ಸಲ್ಲಿಸಿದ್ದರೂ ಮತ್ತೆ ಅದೆಲ್ಲವನ್ನು ಜರಾಕ್ಸ್ ಮಾಡಿ ಕೊಡುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಇನ್ನೋಂದೆಡೆ, ಮಂಜೂರಿ ಅಥವಾ ಅರಣ್ಯ ಭೂಮಿ ಹಕ್ಕನ್ನು ಪಡೆದುಕೊಂಡಿರುವ ಕುರಿತು ಅರಣ್ಯವಾಸಿಗಳಿಂದ ಆಪೇಕ್ಷಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಿಂದ ಒಕ್ಕಲೇಬ್ಬಿಸಿರುವ ಕುರಿತು ನೋಟಿಸ್ ಜಾರಿಯಾಗಿದೆ.

Advertisement. Scroll to continue reading.

`ನೋಟಿಸ್’ನಲ್ಲಿ ಸೂಚಿಸಿರುವ ದಾಖಲೆಗಳ ಅಲೆದಾಟಕ್ಕಾಗಿ ಅರಣ್ಯ ಅತಿಕ್ರಮಣದಾರರು ಒದ್ದಾಡುತ್ತಿದ್ದಾರೆ. ಪದೇ ಪದೇ ವಿವಿಧ ರೀತಿಯ ಕಾನೂನು ತೊಡಕುಗಳಿಂದ ಸಮಸ್ಯೆ ಉಂಟುಮಾಡುವ ಪ್ರಸಂಗ ಎದುರಾಗುತ್ತಿರುವುದರಿಂದ ಅರಣ್ಯವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಹೋರಾಟ ನಡೆಸಲು ಎಲ್ಲರೂ ಒಗ್ಗಟ್ಟಾಗಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ.

ShareSendTweetShare
ADVERTISEMENT
Previous Post

ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಇನ್ನಷ್ಟು ದಿನ ಗ್ರಹಣ?!

Next Post

ಅಪರಿಚಿತ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

Next Post

ಅಪರಿಚಿತ ವಾಹನ ಡಿಕ್ಕಿ: ವಿದ್ಯಾರ್ಥಿ ಸಾವು

ಡೀಸೇಲ್ ಕದ್ದು ಸಿಕ್ಕಿಬಿದ್ದ ಮದ್ಯ ಪ್ರದೇಶದ ಕಳ್ಳ!

ಪುಠಾಣಿ ಯಕ್ಷಗಾನ | ರುಕ್ಮಿಣಿ ಸ್ವಯಂವರಕ್ಕೆ ನೀವು ಸಾಕ್ಷಿಯಾಗಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.