6
  • Latest

ಪುಠಾಣಿ ಯಕ್ಷಗಾನ | ರುಕ್ಮಿಣಿ ಸ್ವಯಂವರಕ್ಕೆ ನೀವು ಸಾಕ್ಷಿಯಾಗಿ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪುಠಾಣಿ ಯಕ್ಷಗಾನ | ರುಕ್ಮಿಣಿ ಸ್ವಯಂವರಕ್ಕೆ ನೀವು ಸಾಕ್ಷಿಯಾಗಿ!

AchyutKumar by AchyutKumar
December 26, 2024
in ಸ್ಥಳೀಯ
advt advt advt
ADVERTISEMENT

ಅಂಕೋಲಾ: ವಂದಿಗೆಯ ಅಯ್ಯಪ್ಪ ಸ್ವಾಮಿ ಪೂಜೆ ಅಂಗವಾಗಿ ಡಿ 27ರ ಶುಕ್ರವಾರ ರಾತ್ರಿ 9.30ಕ್ಕೆ `ಗಣೇಶ ಯಕ್ಷಗಾನ ಮಂಡಳಿ’ಯ ಬಾಲ ಕಲಾವಿದರಿಂದ ‘ರುಕ್ಮಿಣಿ ಸ್ವಯಂವರ’ ಮತ್ತು ‘ಧರ್ಮಾಂಗದ ದಿಗ್ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಉಳವರೆಯ ಇಂದ್ರ ಗೌಡ ಅವರ ರಂಗಸಜ್ಜಿಕೆಯಲ್ಲಿ ಸಂಪೂರ್ಣ ಪುಟಾಣಿ ಕಲಾವಿದರಿಂದ ಅಭಿನಯಿಸಲ್ಪಡುವ ಯಕ್ಷಗಾನದ ಭಾಗವತರಾಗಿ ರಮೇಶ ಗೌಡ ಕೋವೆ ಹಾಗೂ ಸಂಗಡಿಗರ ಹಿಮ್ಮೇಳದಲ್ಲಿರಲಿದ್ದಾರೆ. ಮಹಿಳಾ ವೇಷಧಾರಿಯಾಗಿ ಪ್ರಣೀತಾ ಮಂಜುನಾಥ ವಂದಿಗೆ, ಬಾಲ ಗೋಪಾಲರಾಗಿ ಭಾರ್ಗವಿ ವಿನಾಯಕ ವಂದಿಗೆ ಹಾಗೂ ಪ್ರಾರ್ಥನಾ ವಂದಿಗೆ ಪಾತ್ರವಹಿಸಲಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ಪ್ರಮುಖ ಪಾತ್ರವರ್ಗದಲ್ಲಿ ರಾಜು ಎಲ್ ವಂದಿಗೆ, ಮಹೇಶ ಎಚ್ ವಂದಿಗೆ, ನಾರಾಯಣ ವಂದಿಗೆ, ಶ್ರೀನಿವಾಸ ಬಿ ವಂದಿಗೆ, ಸಂತೋಷ ವೈ ವಂದಿಗೆ, ಸಂದೀಪ ವಂದಿಗೆ, ಮನೋಜ್ ವಂದಿಗೆ, ಕುಮಾರ ಪನ್ನಗ ವಂದಿಗೆ, ಪವನ್ ವಂದಿಗೆ, ಸಾಗರ ವಂದಿಗೆ, ಅಭಿಷೇಕ್ ವಂದಿಗೆ, ಅನೂಪ ವಂದಿಗೆ, ಶ್ವೇತಾ ಸಂತೋಷ್ ವಂದಿಗೆ, ಪ್ರತಿಭಾ ಶೈಲೇಶ್ ವಂದಿಗೆ, ಬಬೀತಾ ಸಂತೋಷ ವಂದಿಗೆ, ಕೀರ್ತಿ ರಾಮಕಾಂತ ವಂದಿಗೆ, ಶ್ವೇತಾ ಅಮದಳ್ಳಿ ಅಭಿನಯಿಸಲಿದ್ದಾರೆ.

Advertisement. Scroll to continue reading.

ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ಶ್ರೀನಿವಾಸ ವಂದಿಗೆ ಹಾಗೂ ಶೈಲೇಶ ಪಿ. ವಂದಿಗೆ ಯಕ್ಷಗಾನ ಸಂಘಟಿಸಿದ್ದಾರೆ.

ShareSendTweetShare
ADVERTISEMENT
Previous Post

ಡೀಸೇಲ್ ಕದ್ದು ಸಿಕ್ಕಿಬಿದ್ದ ಮದ್ಯ ಪ್ರದೇಶದ ಕಳ್ಳ!

Next Post

ಅಂದರ್-ಬಾಹರ್ | ಸರ್ಕಾರಿ ಕಚೇರಿ ಎದುರೇ ನಡೆಯುತ್ತಿದೆ ಜೂಜಾಟ!

Next Post

ಅಂದರ್-ಬಾಹರ್ | ಸರ್ಕಾರಿ ಕಚೇರಿ ಎದುರೇ ನಡೆಯುತ್ತಿದೆ ಜೂಜಾಟ!

ಕಂದಕಕ್ಕೆ ಬಿದ್ದ ಸರ್ಕಾರಿ ಬಸ್ಸು!

ಮರಳಿ ಮನೆ ಸೇರಿದ ಚಿನ್ನದ ಪರ್ಸು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.