6
  • Latest

ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!

AchyutKumar by AchyutKumar
in ಸ್ಥಳೀಯ

ಕುಮಟಾ: 78 ವರ್ಷದ ಬಲಿಯಮ್ಮ ಮುಕ್ರಿ ಅವರ ಮನೆಗೆ ನುಗ್ಗಿದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ!

ADVERTISEMENT

ಕಳೆದ ಮಳೆಗಾಲದಲ್ಲಿ ಕುಮಟಾ ಹೆಗಡೆ ಮಚ್ಚಗೋಣದ ಬಲಿಯಮ್ಮ ಮುಕ್ರಿ ಅವರ ಮನೆ ಕಪೌಂಡ್ ಬಿದ್ದು ಹೋಗಿತ್ತು. ಬಲಿಯಮ್ಮ ಅವರ ಮಗ ಜಟ್ಟಿ ಮುಕ್ರಿ ಅದನ್ನು ಸರಿಪಡಿಸುತ್ತಿದ್ದಾಗ ಮೈದುನನ ಕುಟುಂಬದವರು ತಕರಾರು ಮಾಡಿದ್ದರು. ಇದೇ ವಿಷಯವಾಗಿ ಜಟ್ಟಿ ಮುಕ್ರಿ ಹಾಗೂ ಅವರ ತಾಯಿಯ ಮೈದುನ ಮಾಸ್ತಿ ಮುಕ್ರಿ ನಡುವೆ ವೈಮನಸ್ಸು ಉಂಟಾಗಿತ್ತು.

ಜನವರಿ 4ರಂದು ಬಲಿಯಮ್ಮ ಮುಕ್ರಿ ಅವರು ಒಬ್ಬರೆ ಮನೆಯಲ್ಲಿದ್ದಾಗ ಮಾಸ್ತಿ ಮುಕ್ರಿ, ಆತನ ಪತ್ನಿ ಸೀತಾ ಮುಕ್ರಿ ಅಲ್ಲಿಗೆ ಬಂದರು. ಅವರ ಮಕ್ಕಳಾದ ಗಣಪತಿ ಮುಕ್ರಿ ಹಾಗೂ ಗೋವಿಂದ ಮುಕ್ರಿ ಸಹ ಜೊತೆಯಿದ್ದರು. ಈ ಎಲ್ಲರೂ ಸೇರಿ ಬಲಿಯಮ್ಮ ಮುಕ್ರಿ ಅವರ ಮೇಲೆ ಕಲ್ಲಿನ ದಾಳಿ ನಡೆಸಿದರು. ಅದಾದ ನಂತರ ಬಡಿಗೆಯಿಂದ ಬಡಿದರು.

Advertisement. Scroll to continue reading.

`ಇನ್ನೊಮ್ಮೆ ಸಿಕ್ಕಿದಾಗ ನಿನ್ನ ಜೊತೆ ನಿನ್ನ ಮಗನನ್ನು ಕೊಲೆ ಮಾಡುವೆವು’ ಎಂದು ಬೆದರಿಸಿ ಅಲ್ಲಿಂದ ಹೋದರು. ಪೆಟ್ಟು ತಿಂದ ಬಲಿಯಮ್ಮ ಮುಕ್ರಿ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

Advertisement. Scroll to continue reading.

 

 

Previous Post

ಸರ್ಕಾರದ ಜೊತೆ ಕೈ ಜೋಡಿಸಿ.. ಜನ ಸೇವೆ ಜೊತೆ ಕಾಸು ಸಂಪಾದಿಸಿ!

Next Post

ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!

Next Post

ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ