6
  • Latest

ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆಗೆ ನುಗ್ಗಿ ಹಲ್ಲೆ: 78ರ ಅಜ್ಜಿಗೆ ಕೊಲೆ ಬೆದರಿಕೆ!

AchyutKumar by AchyutKumar
January 6, 2025
in ಸ್ಥಳೀಯ
advt advt advt
ADVERTISEMENT

ಕುಮಟಾ: 78 ವರ್ಷದ ಬಲಿಯಮ್ಮ ಮುಕ್ರಿ ಅವರ ಮನೆಗೆ ನುಗ್ಗಿದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ!

ಕಳೆದ ಮಳೆಗಾಲದಲ್ಲಿ ಕುಮಟಾ ಹೆಗಡೆ ಮಚ್ಚಗೋಣದ ಬಲಿಯಮ್ಮ ಮುಕ್ರಿ ಅವರ ಮನೆ ಕಪೌಂಡ್ ಬಿದ್ದು ಹೋಗಿತ್ತು. ಬಲಿಯಮ್ಮ ಅವರ ಮಗ ಜಟ್ಟಿ ಮುಕ್ರಿ ಅದನ್ನು ಸರಿಪಡಿಸುತ್ತಿದ್ದಾಗ ಮೈದುನನ ಕುಟುಂಬದವರು ತಕರಾರು ಮಾಡಿದ್ದರು. ಇದೇ ವಿಷಯವಾಗಿ ಜಟ್ಟಿ ಮುಕ್ರಿ ಹಾಗೂ ಅವರ ತಾಯಿಯ ಮೈದುನ ಮಾಸ್ತಿ ಮುಕ್ರಿ ನಡುವೆ ವೈಮನಸ್ಸು ಉಂಟಾಗಿತ್ತು.

Advertisement. Scroll to continue reading.
ADVERTISEMENT
ADVERTISEMENT

ಜನವರಿ 4ರಂದು ಬಲಿಯಮ್ಮ ಮುಕ್ರಿ ಅವರು ಒಬ್ಬರೆ ಮನೆಯಲ್ಲಿದ್ದಾಗ ಮಾಸ್ತಿ ಮುಕ್ರಿ, ಆತನ ಪತ್ನಿ ಸೀತಾ ಮುಕ್ರಿ ಅಲ್ಲಿಗೆ ಬಂದರು. ಅವರ ಮಕ್ಕಳಾದ ಗಣಪತಿ ಮುಕ್ರಿ ಹಾಗೂ ಗೋವಿಂದ ಮುಕ್ರಿ ಸಹ ಜೊತೆಯಿದ್ದರು. ಈ ಎಲ್ಲರೂ ಸೇರಿ ಬಲಿಯಮ್ಮ ಮುಕ್ರಿ ಅವರ ಮೇಲೆ ಕಲ್ಲಿನ ದಾಳಿ ನಡೆಸಿದರು. ಅದಾದ ನಂತರ ಬಡಿಗೆಯಿಂದ ಬಡಿದರು.

Advertisement. Scroll to continue reading.

`ಇನ್ನೊಮ್ಮೆ ಸಿಕ್ಕಿದಾಗ ನಿನ್ನ ಜೊತೆ ನಿನ್ನ ಮಗನನ್ನು ಕೊಲೆ ಮಾಡುವೆವು’ ಎಂದು ಬೆದರಿಸಿ ಅಲ್ಲಿಂದ ಹೋದರು. ಪೆಟ್ಟು ತಿಂದ ಬಲಿಯಮ್ಮ ಮುಕ್ರಿ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

 

 

ShareSendTweetShare
ADVERTISEMENT
Previous Post

ಸರ್ಕಾರದ ಜೊತೆ ಕೈ ಜೋಡಿಸಿ.. ಜನ ಸೇವೆ ಜೊತೆ ಕಾಸು ಸಂಪಾದಿಸಿ!

Next Post

ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!

Next Post

ಅಮಾಯಕನನ್ನು ಥಳಿಸಿದ ದುಷ್ಟರ ಗುಂಪು!

ಸರ್ಕಾರಿ ಕಟ್ಟಡ ಧ್ವಂಸ: ಕಿಡಿಗೇಡಿ ವಿರುದ್ಧ ಅಧಿಕಾರಿ ದೂರು!

ಸ್ಕೂಟರಿಗೆ ಗುದ್ದಿದ ಬೈಕು: ವಿದ್ಯಾರ್ಥಿನಿ ಸೇರಿ ನಾಲ್ವರಿಗೆ ಪೆಟ್ಟು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.