6
  • Latest

ಸ್ಕೂಟರಿಗೆ ಗುದ್ದಿದ ಬೈಕು: ವಿದ್ಯಾರ್ಥಿನಿ ಸೇರಿ ನಾಲ್ವರಿಗೆ ಪೆಟ್ಟು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 10, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸ್ಕೂಟರಿಗೆ ಗುದ್ದಿದ ಬೈಕು: ವಿದ್ಯಾರ್ಥಿನಿ ಸೇರಿ ನಾಲ್ವರಿಗೆ ಪೆಟ್ಟು!

AchyutKumar by AchyutKumar
in ಸ್ಥಳೀಯ

ಶಿರಸಿ: ಪ್ರಜ್ಞಾ ಹೆಗಡೆ ಹಾಗೂ ಅವರ ತಂದೆ ದತ್ತಾತ್ರೇಯ ಹೆಗಡೆ ಸಂಚರಿಸುತ್ತಿದ್ದ ಸ್ಕೂಟರಿಗೆ ಸೂರಜ್ ರೇವಣಕರ ತನ್ನ ಬೈಕು ಗುದ್ದಿದ್ದು, ಬೈಕಿನ ಹಿಂದೆ ಕೂತಿದ್ದ ಸುನೀಲ ಆಚಾರಿಯೂ ಸೇರಿ ನಾಲ್ವರು ಬಿದ್ದು ಗಾಯಗೊಂಡಿದ್ದಾರೆ.

ಶಿರಸಿ ಸಾಲ್ಕಣಿ ತಟ್ಟಿಸರ ಕಟಕಿನಬೈಲ್’ನ ದತ್ತಾತ್ರೇಯ ಹೆಗಡೆ ಅವರು ಜನವರಿ 5ರಂದು ತಮ್ಮ ಮಗಳು ಪ್ರಜ್ಞಾ ಹೆಗಡೆ ಅವರ ಜೊತೆ ಸ್ಕೂಟರಿನಲ್ಲಿ ಹೋಗುತ್ತಿದ್ದರು. ಶಿರಸಿ-ಹುಲೇಕಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅವರಿಗೆ ಕಲಗಾರಿನಲ್ಲಿ ಎದುರಿನಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಶಾಂತಿನಗರದ ಸೂರಜ್ ರೇವಣಕರ ಅವರ ಬೈಕು ಡಿಕ್ಕಿಯಾಯಿತು.

ಈ ಅಪಘಾತದ ಪರಿಣಾಮ ಸ್ಕೂಟರಿನಲ್ಲಿದ್ದ ದತ್ತಾತ್ರೇಯ ಹೆಗಡೆ, ಪ್ರಜ್ಞಾ ಹೆಗಡೆ ಜೊತೆ ಬೈಕಿನಲ್ಲಿದ್ದ ಸುರಜ್ ರೇವಣಕರ ಹಾಗೂ ಅವರ ಜೊತೆಯಿದ್ದ ಸುನೀಲ ಆಚಾರಿ ಸಹ ನೆಲಕ್ಕೆ ಬಿದ್ದರು. ಎಲ್ಲರೂ ಗಾಯಗೊಂಡಿದ್ದು, ಪ್ರಜ್ಞಾ ಹೆಗಡೆ ಅವರು ಸಿಟಿ ಸ್ಕಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರಣನಾದ ಸೂರಜ್ ವಿರುದ್ಧ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

 

ShareSendTweetShare
Previous Post

ಸರ್ಕಾರಿ ಕಟ್ಟಡ ಧ್ವಂಸ: ಕಿಡಿಗೇಡಿ ವಿರುದ್ಧ ಅಧಿಕಾರಿ ದೂರು!

Next Post

ವೃದ್ಧೆಗೆ ಗುದ್ದಿದ ಖಾಸಗಿ ಬಸ್ಸು

Next Post

ವೃದ್ಧೆಗೆ ಗುದ್ದಿದ ಖಾಸಗಿ ಬಸ್ಸು

ಬನವಾಸಿ ನಂದಿಗೆ ಕೇಂದ್ರದ ಶ್ರೀರಕ್ಷೆ!

ಬಳಸಿದ ವೈದ್ಯಕೀಯ ವಸ್ತು ಬಿಸಾಡಬೇಡಿ.. ದಾನ ಮಾಡಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.