6
  • Latest

ಸಣ್ಣ ಅಪಘಾತ.. ದೊಡ್ಡ ಹೊಡೆದಾಟ.. ಚಾಲಕನ ಚಿನ್ನದ ಸರ ಕಾಣೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಣ್ಣ ಅಪಘಾತ.. ದೊಡ್ಡ ಹೊಡೆದಾಟ.. ಚಾಲಕನ ಚಿನ್ನದ ಸರ ಕಾಣೆ!

AchyutKumar by AchyutKumar
January 9, 2025
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಕಬ್ಬು ಕಟಾವು ನಡೆಸಿ ಸಕ್ಕರೆ ಕಾರ್ಖಾನೆಗೆ ಒಯ್ಯುತ್ತಿದ್ದ ಚಕ್ಕಡಿ ಗಾಡಿಗೆ ಹಿಂದಿನಿoದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿಯಾಗಿದೆ. ಚಕ್ಕಡಿ ಗಾಡಿ ಜೊತೆ ಸಂಚರಿಸುತ್ತಿದ್ದ ಅಶ್ಪಾಕ್ ಲತೀಫನವರ್’ಗೆ ಸಹ ಗಾಯವಾಗಿದ್ದು, ಇದರಿಂದ ರೊಚ್ಚಿಗೆದ್ದ ಚಕ್ಕಡಿ ಗಾಡಿ ಜೊತೆಯಿದ್ದವರು ಕೆಎಸ್‌ಆರ್‌ಟಿಸಿ ಚಾಲಕನನ್ನು ಬಸ್ಸಿನಿಂದ ಇಳಿಸಿ ಥಳಿಸಿದ್ದಾರೆ. ಈ ವೇಳೆ ಬಸ್ಸು ಚಾಲಕ ಪುಂಡಲಿಕ ಪೂಜಾರಿ ಕತ್ತಿನಲ್ಲಿದ್ದ 25 ಗ್ರಾಂ ಚಿನ್ನದ ಸರ ಕಾಣೆಯಾಗಿದೆ!

ಜನವರಿ 8ರಂದು ಕೆಎಸ್‌ಆರ್‌ಟಿಸಿ ಬಸ್ ಡ್ರೆöÊವರ್ ಪುಂಡಲಿಕ ಪೂಜಾರಿ ಉಳುವಿಯಿಂದ ಹಳಿಯಾಳಕ್ಕೆ ಪ್ರಯಾಣಿಕರನ್ನು ಕರೆತರುತ್ತಿದ್ದಾಗ ಬಸ್ಸಿನಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದರು. ಹಳಿಯಾಳ ಯಲ್ಲಾಪುರ ರಸ್ತೆಯ ಸೋನಾಲಿಕ ಟಾಕ್ಟರ್ ಶೋ ರೂಂ ಪಕ್ಕ ಮೂರು ಚಕ್ಕಡಿ ಗಾಡಿಗಳು ಸಂಚರಿಸುತ್ತಿದ್ದವು. ಈ ವೇಳೆ ಚಕ್ಕಡಿ ಗಾಡಿಯವರು ಹಾಗೂ ಬಸ್ಸಿನ ಚಾಲಕನ ನಡುವೆ ಗಲಾಟೆ ನಡೆದಿದೆ. ಅದು ಹೊಡೆದಾಡದ ಸ್ವರೂಪಕ್ಕೆ ತಿರುಗಿದೆ.

ADVERTISEMENT
ADVERTISEMENT

`ದಾರಿ ಬಿಡುವಂತೆ ಕೋರಿ ಬಸ್ಸಿನ ಹಾರ್ನ ಹಾಕಿದ ಕಾರಣ ಒಂದಷ್ಟು ಜನ ಬಂದು ಥಳಿಸಿದರು’ ಎಂಬುದು ಪುಂಡಲಿಕ ಪೂಜಾರಿ ಅವರ ಆರೋಪ. `ಚಕ್ಕಡಿ ಗಾಡಿ ಹಿಂದೆ ಇದ್ದ ಜನ ಬಸ್ ಅಡ್ಡಹಾಕಿ ಹಿಂದಿನ ಬಾಗಿಲಿನಿಂದ ಬಸ್ಸಿನ ಒಳಗೆ ಬಂದು ತಲೆ, ಕೆನೆಗೆ ಹೊಡೆದಿದ್ದಾರೆ. ಬಸ್ಸನ್ನು ಮುಂದೆ ಚಲಾಯಿಸಲು ಬಿಡದೇ ತನ್ನನ್ನು ಕೆಳಗಿಳಿಸಿ ಥಳಿಸಿದ್ದಾರೆ’ ಎಂದು ಚಾಲಕ ಪುಂಡಲಿಕ ಪೂಜಾರಿ ದೂರಿದ್ದಾರೆ. `ಈ ವೇಳೆ ಒಬ್ಬರು ಅಂಗಿ ಹಿಡಿದು ಎಳೆದಿದ್ದು, ಕತ್ತಿನಲ್ಲಿದ್ದ ಚಿನ್ನದ ಸರವೂ ಕಾಣೆಯಾಗಿದೆ’ ಎಂದವರು ಹೇಳಿದ್ದಾರೆ.

Advertisement. Scroll to continue reading.
Advertisement. Scroll to continue reading.

ಇನ್ನೂ `ಚಕ್ಕಡಿ ಗಾಡಿ ಮೂಲಕ ಕಬ್ಬು ತೆಗೆದುಕೊಂಡು ಹೋಗುತ್ತಿದ್ದಾಗ ತನಗೆ ಬಸ್ಸು ಡಿಕ್ಕಿಯಾಗಿದೆ’ ಎಂದು ಹಳಿಯಾಳ ಖಾಜಿಗಲ್ಲಿ ಅಶ್ಪಾಕ್ ಲತೀಫನವರ್ ದೂರಿದ್ದಾರೆ. ಹಸಿರು ಬಣ್ಣದ ಬಸ್ಸಿನ ಚಾಲಕ ತನಗೆ ಬಸ್ಸು ಗುದ್ದಿ ಕಾಲು, ತೋಳು, ಬೆನ್ನಿಗೆ ಪೆಟ್ಟು ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ. ಎರಡು ಕಡೆಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

 

ShareSendTweetShare
ADVERTISEMENT
Previous Post

ಮಕ್ಕಳ ಜೊತೆ ಬಿಸಿಯೂಟ ಸವಿದ KAS ಕಾವ್ಯರಾಣಿ

Next Post

ಅಕ್ರಮ ನಾಟಾ ಸಾಗಾಟ: ಬಲೆಗೆ ಬಿದ್ದ ಕಾಡುಗಳ್ಳರು!

Next Post

ಅಕ್ರಮ ನಾಟಾ ಸಾಗಾಟ: ಬಲೆಗೆ ಬಿದ್ದ ಕಾಡುಗಳ್ಳರು!

ಲಾರಿ ಚಾಲಕರಿಗೆ ನೆರವು | ಸಂಘದ ಉಪಾಧ್ಯಕ್ಷರ ಸೇವೆ ಸ್ಮರಿಸಿ ಸನ್ಮಾನ

ಮಕ್ಕಳಾಗದ ಕೊರಗು: ಮಹಿಳೆ ಆತ್ಮಹತ್ಯೆ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.