6
  • Latest

ಆನ್‌ಲೈನ್ ಆಮೀಷ: ಮೊದಲು ಮಾಹಿತಿ.. ನಂತರ ಮೋಸ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆನ್‌ಲೈನ್ ಆಮೀಷ: ಮೊದಲು ಮಾಹಿತಿ.. ನಂತರ ಮೋಸ!

AchyutKumar by AchyutKumar
January 15, 2025
in ಸ್ಥಳೀಯ
advt advt advt
ADVERTISEMENT

ಶಿರಸಿ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ದುಡ್ಡು ಸಂಪಾದನೆ ಆಮೀಷಕ್ಕೆ ಒಳಗಾದ ಮದರಸಾ ಶಿಕ್ಷಕರೊಬ್ಬರು ಕೂಡಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ.

ಬನವಾಸಿ ಹಂಚಿನಕೇರೆ ಬಳಿಯ ವಸೀ ಅಹ್ಮದ್ ಮದರಸಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ತಾವು ದುಡಿದ ಹಣದಲ್ಲಿ ಅವರು 14 ಲಕ್ಷ ರೂಪಾಯಿ ಕೂಡಿಟ್ಟಿದ್ದು, ಆ ಹಣವನ್ನು ಬಂಡವಾಳವನ್ನಾಗಿಸಿ ಕೋಟಿ ರೂ ದುಡಿಯುವುದಕ್ಕಾಗಿ ಅವರು ಆನ್‌ಲೈನ್ ಮೊರೆ ಹೋಗಿದ್ದರು. ಮನೆಯಲ್ಲಿಯೇ ಕುಳಿತು ಟ್ರೆಡಿಂಗ್ ಮೂಲಕ ಕಾಸು ಸಂಪಾದಿಸುವುದಕ್ಕಾಗಿ ಅವರು ಹುಡುಕಾಟದಲ್ಲಿದ್ದರು.

ADVERTISEMENT
ADVERTISEMENT

ಆಗ ಅವರ ಮೊಬೈಲಿಗೆ `ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣಗಳಿಸಲು ಸಾಧ್ಯ’ ಎಂಬ ಸಂದೇಶ ಬಂದಿತು. ಅದನ್ನು ನಂಬಿದ ಅವರು ಟೆಲಿಗ್ರಾಂ ಮೂಲಕ ಗುಂಪು ಸೇರಿದರು. ಅಲ್ಲಿಂದ ಆನ್‌ಲೈನ್ ಟ್ರೇಡಿಂಗ್ ಆಫ್ ಡೌನ್‌ಲೋಡ್ ಮಾಡಿದರು. ಅಲ್ಲಿ ಅಜಯ, ಆಕಾಶ, ಜಾವೇದ್, ಹುಸೇನ್ ಹಾಗೂ ಆದಿತಿ ಶರ್ಮಾ ಎಂಬಾತರು ಪರಿಚಯರಾದರು.

Advertisement. Scroll to continue reading.
Advertisement. Scroll to continue reading.

ಆ ಐದು ಜನ ಉಚಿತವಾಗಿ ಮಾಹಿತಿ ನೀಡುತ್ತಿದ್ದು, ಅವರು ಹೇಳಿದ ಕಡೆಗಳೆಲ್ಲ ವಸೀ ಅಹ್ಮದ್ ಹಣ ಹೂಡಿಕೆ ಮಾಡಿದರು. ಡಿಸೆಂಬರ್ 10ರಿಂದ ಜನವರಿ 5ರವರೆಗೆ ಒಟ್ಟು 1470707ರೂ ಹೂಡಿಕೆ ಮಾಡಿದ್ದರು. ನಂತರ ತಮ್ಮ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಆನ್‌ಲೈನ್ ಟ್ರೇಡಿಂಗ್ ಆಫ್ ಮೂಲಕ ಪ್ರಶ್ನಿಸಿದಾಗ ವಸೀ ಅಹ್ಮದ್ ಅವರನ್ನು ಆ ಗ್ರೂಪಿನಿಂದ ಹೊರದಬ್ಬಲಾಯಿತು. ಜೊತೆಗೆ ಆಫ್’ನಿಂದಲೂ ಬ್ಲಾಕ್ ಮಾಡಲಾಯಿತು.

`ಲಾಭವೂ ಇಲ್ಲ. ಹೂಡಿಕೆಯ ದುಡ್ಡು ಸಿಕ್ಕಿಲ್ಲ’ ಎಂಬ ಕಾರಣಕ್ಕೆ ವಸೀ ಅಹ್ಮದ್ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರದ ಸಿಎನ್‌ಇ ಠಾಣೆಯ ಪೊಲೀಸರು ಮೋಸ ಮಾಡಿದವರ ಹುಡುಕಾಟ ನಡೆಸಿದ್ದಾರೆ.

ShareSendTweetShare
ADVERTISEMENT
Previous Post

ನಿಮ್ಮೊಂದಿಗೆ ನಾವಿದ್ದೇವೆ: ನಿರಾಶ್ರಿತ ಮೀನುಗಾರರಿಗೆ ಉಳ್ವೇಕರ್ ಅಭಯ!

Next Post

ಕೆಲಸದಾಕೆಗೆ ಗಂಡು ಮಗು: ಮನೆ ಮಾಲಕನಿಗೆ 10 ವರ್ಷ ಜೈಲು!

Next Post

ಕೆಲಸದಾಕೆಗೆ ಗಂಡು ಮಗು: ಮನೆ ಮಾಲಕನಿಗೆ 10 ವರ್ಷ ಜೈಲು!

ಪತ್ನಿ ದೂರವಾದ ಚಿಂತೆ: ನೇಣಿಗೆ ಶರಣಾದ ವ್ಯಸನಿ

ಪ್ರತಿಭಾನ್ವಿತರಿಗೆ ಗೌರವಿಸಿದ ಗೋಮಾಂತಕ ಸಮಾಜ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.