6
  • Latest

ಬಾಗಿಲು ಹಾಕಿ ಬೀಗ ಹಾಕದ ರೈತ: ಅಡಿಕೆ ಫಸಲು ಕಾಣೆಯಾದಾಗ ಹೆಚ್ಚಿದ ಆತಂಕ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಗಿಲು ಹಾಕಿ ಬೀಗ ಹಾಕದ ರೈತ: ಅಡಿಕೆ ಫಸಲು ಕಾಣೆಯಾದಾಗ ಹೆಚ್ಚಿದ ಆತಂಕ!

AchyutKumar by AchyutKumar
in ಸ್ಥಳೀಯ

ರೈತರೊಬ್ಬರು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅಡಿಕೆ ಕದ್ದ ಕಳ್ಳರು ರಸ್ತೆ ತುಂಬೆಲ್ಲ ಅಡಿಕೆ ಬೀರುತ್ತ ಹೋಗಿದ್ದರಿಂದಲೇ ಅಡಿಕೆ ಕಳ್ಳತನ ನಡೆದ ಕೆಲವೇ ತಾಸಿನೊಳಗೆ ಈ ಬಗ್ಗೆ ರೈತರಿಗೆ ಅರಿವಾಗಿದೆ!

ಶಿರಸಿ ಬನವಾಸಿ ಬಳಿಯ ಅಂಡಲಗಿ ಕೊರ್ಲಕಟ್ಟಾ ರಸ್ತೆಯ ಮಹಮದ್ ಶಫಿ ಅವರು ತಮ್ಮ ಒಡೆತನದ ಅಡಿಕೆ ಸಂಗ್ರಹಣಾ ಕೊಠಡಿಯಲ್ಲಿ ಅಡಿಕೆ ದಾಸ್ತಾನು ಮಾಡಿದ್ದರು. ಜನವರಿ 21ರ ರಾತ್ರಿ ಸಿಪ್ಪೆಸಹಿತ ಒಣಗಿದ ಆ ಎಲ್ಲಾ ಅಡಿಕೆಯನ್ನು ತೂಕ ಮಾಡಿ ತಲಾ 20ಕೆಜಿಯಂತೆ ಚೀಲದಲ್ಲಿ ತುಂಬಿಸಿದ್ದರು. ಒಟ್ಟು 52 ಚೀಲಗಳನ್ನು ಅವರು ಒಂದರ ಮೇಲೆ ಒಂದರoತೆ ಇರಿಸಿ ಆ ದಿನ ರಾತ್ರಿ ಮನೆ ಸೇರುವಾಗ 8 ಗಂಟೆ ಕಳೆದಿತ್ತು.

ರಾತ್ರಿಯ ಗಡಿಬಿಡಿಯಲ್ಲಿ ಗೋದಾಮಿನ ಬಾಗಿಲು ಹಾಕಿದ ಮಹಮದ್ ಶಫಿ ಅದಕ್ಕೆ ಬೀಗ ಹಾಕಲು ಮರೆತಿದ್ದರು. ಜನವರಿ 22ರ ಬೆಳಗ್ಗೆ 5.10ರ ಆಸುಪಾಸಿನಲ್ಲಿ ಮಹಮದ್ ಶಫಿ ಅವರ ತಮ್ಮ ನಮಾಜ್’ಗೆ ಹೋಗುವಾಗ ರಸ್ತೆಯ ಮೇಲೆ ಅಡಿಕೆ ಬಿದ್ದಿರುವುದನ್ನು ಗಮನಿಸಿದರು. ಮಹಮದ್ ಶಫಿ ಸಹ ನಮಾಜ್ ಮುಗಿಸಿ ಬರುವಾಗ 6.45ರ ಸಮಯವಾಗಿದ್ದು, ರಸ್ತೆ ತುಂಬ ಸಿಪ್ಪೆಸಹಿತ ಒಣಗಿದ ಅಡಿಕೆ ಚಲ್ಲಾಪಿಲ್ಲಿಯಾಗಿತ್ತು.

ಅದಾದ ನಂತರ ಅವರು ತಮ್ಮ ಗೋದಾಮಿಗೆ ಹೋಗಿ ಪರಿಶೀಲನೆ ನಡೆಸಿದ್ದು, ಅಲ್ಲಿದ್ದ ಅಡಿಕೆ ಮೂಟೆಗಳು ಕಾಣೆಯಾಗಿದ್ದವು. 52 ಮೂಟೆಗಳ ಪೈಕಿ 35 ಅಡಿಕೆ ಮೂಟೆಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಇದರಿಂದ ಮಹಮದ್ ಶಫಿ ಅವರಿಗೆ ಅಂದಾಜು 80 ಸಾವಿರ ರೂ ನಷ್ಟವಾಗಿದ್ದು, `ಕಳ್ಳರನ್ನು ಹುಡುಕಿ ಅಡಿಕೆ ಮರಳಿಸಿ’ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

ಮಾಹಿತಿ ಅಧಿಕಾರಿಗೆ ಇಲ್ಲ ಕಾನೂನು ಜ್ಞಾನ!

Next Post

ಮನೆ ಮಂದಿಯನ್ನು ಕಾಡಿದ ಕಾಡಿನ ಶವ!

Next Post

ಮನೆ ಮಂದಿಯನ್ನು ಕಾಡಿದ ಕಾಡಿನ ಶವ!

ಕಾಂಗ್ರೆಸ್ ಕಟ್ಟಾಳುವಿಗೆ ಲೈಂಗಿಕ ಕಿರುಕುಳದ ಬೆದರಿಕೆ | 15 ಲಕ್ಷ ರೂ ವಂಚನೆ: 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್!

ಅದೇ ಊರು.. ಅದೇ ದಾರಿ: ಮತ್ತೊಂದು ಅಪಘಾತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.