6
  • Latest

ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಪ್ರಪಂಚ ಪರ್ಯಟನೆಗೆ ಹೊರಟ ಕಡಲಾಮೆಗಳ ಸಾಲು!

AchyutKumar by AchyutKumar
in ದೇಶ - ವಿದೇಶ

45 ದಿನಗಳ ಕಾಲ ಗೂಡಿನಲ್ಲಿ ಬೆಚ್ಚಗಿದ್ದ ಆಮೆ ಮರಿಗಳು ವಿಶಾಲವಾದ ಪ್ರಪಂಚ ನೋಡಲು ಭಾನುವಾರ ಸಮುದ್ರಕ್ಕಿಳಿದಿವೆ. ಕುಮಟಾ ಗಂಗೆಕೊಳ್ಳದ ಕಡಲತೀರದಲ್ಲಿ ಶಾಲಾ ಮಕ್ಕಳು ಆಮೆಗಳನ್ನು ಹಿಡಿದು ನೀರಿಗೆ ಬಿಟ್ಟರು.

ADVERTISEMENT

ಡಿಸೆಂಬರಿನಿoದ ಮಾರ್ಚ ಅವಧಿ ಕಡಲ ಆಮೆಗಳ ಪಾಲಿಗೆ ಸಂತಾನೋತ್ಪತ್ತಿ ಕಾಲ. ಈ ಅವಧಿಯಲ್ಲಿ ಕಡಲ ತೀರಕ್ಕೆ ಬರುವ ಆಮೆಗಳು ಅಲ್ಲಿ ಮೊಟ್ಟೆಯಿಟ್ಟು ಮರಿ ಸಂರಕ್ಷಿಸುವ ಪ್ರಯತ್ನ ನಡೆಸುತ್ತದೆ. ಆದರೆ, ನಾಯಿ ಹಾಗೂ ಮನುಷ್ಯರ ಅತಿ ಆಸೆಗೆ ಈ ಮೊಟ್ಟೆ ಹಾಳಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅರಣ್ಯ ಇಲಾಖೆ ಆಮೆ ಮೊಟ್ಟೆ ರಕ್ಷಣೆಗೆ ವಿಶೇಷ ಪ್ರಯತ್ನ ನಡೆಸುತ್ತಿದೆ.

ಆಮೆ ಮೊಟ್ಟೆಯಿಟ್ಟಿರುವ ಸುದ್ದಿ ಗೊತ್ತಾದಲ್ಲಿ ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸುತ್ತಾರೆ. 45 ದಿನಗಳ ಕಾಲ ಜೋಪಾನ ಮಾಡಿ ಮೊಟ್ಟೆಯಿಂದ ಮರಿ ಹೊರ ಬಂದ ನಂತರ ಅದನ್ನು ಕಡಲಿಗೆ ಬಿಡುತ್ತಾರೆ. ಈ ವರ್ಷ ಕುಮಟಾ ಭಾಗದಲ್ಲಿ 50 ಗೂಡು ದೊರೆತಿದ್ದು, ಅಲ್ಲಿದ್ದ 4756 ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ.

Advertisement. Scroll to continue reading.

ಭಾನುವಾರ ಆ ಪೈಕಿ 80 ಆಮೆಗಳು ಮೊಟ್ಟೆಯಿಂದ ಹೊರ ಬಂದಿವೆ. ಗಂಗೆಕೊಳ್ಳದ ಕಡಲತೀರದಲ್ಲಿ ಶಾಲಾ ಮಕ್ಕಳು ಆ ಮರಿಗಳನ್ನು ಸಮುದ್ರಕ್ಕೆ ಬಿಟ್ಟು ಖುಷಿಪಟ್ಟರು.

Advertisement. Scroll to continue reading.
Previous Post

ಪುರಾತನ ಸಾಮಗ್ರಿಗಳ ಸಂಗ್ರಹಾಲಯವೂ ಹೌದು ಈ ಕೃಷಿಕನ ಮನೆ!

Next Post

ಕಳ್ಳಭಟ್ಟಿ ಸಂಗೀತಾ ವಿರುದ್ಧ ಕಠಿಣ ಕ್ರಮ!

Next Post

ಕಳ್ಳಭಟ್ಟಿ ಸಂಗೀತಾ ವಿರುದ್ಧ ಕಠಿಣ ಕ್ರಮ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ