6
  • Latest

ತುಪ್ಪ ಬೇಕಾ ತುಪ್ಪ? ಇದು ಸಂಪೂರ್ಣ ಕಲಬೆರಕೆ ತುಪ್ಪ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ತುಪ್ಪ ಬೇಕಾ ತುಪ್ಪ? ಇದು ಸಂಪೂರ್ಣ ಕಲಬೆರಕೆ ತುಪ್ಪ!

AchyutKumar by AchyutKumar
in ರಾಜ್ಯ

ವಿವಿಧ ನಗರ ಹಾಗೂ ಪಟ್ಟಣಗಳಿಗೆ ಸಂಚರಿಸಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದವರನ್ನು ಆಯಾ ಊರಿನ ಜನ ಪತ್ತೆ ಮಾಡಿದ್ದು, ಕುಮಟಾ ಪೊಲೀಸರು ಕಲಬೆರೆಕೆ ತುಪ್ಪ ಮಾರಾಟಕ್ಕೆ ಬಂದಿದ್ದ ವ್ಯಾಪಾರಿ ಚಳಿ ಬಿಡಿಸಿದ್ದಾರೆ.

ADVERTISEMENT

ಕುಮಟಾದ ಸಿದ್ದನಭಾವಿ ಬಳಿ ಬೆಲ್ಲದ ಡಬ್ಬಿ ಗಾತ್ರದಲ್ಲಿ ಶಂಕರಪ್ಪ ಎಂಬಾತರು ತುಪ್ಪ ತಂದಿದ್ದರು. ಪ್ರತಿ ಕೆಜಿಗೆ 400ರೂಪಾಯಿಯಿಂದ 600ರೂಪಾಯಿವರೆಗೆ ಅದನ್ನು ಮಾರಾಟ ಮಾಡುತ್ತಿದ್ದರು. ಕಡಿಮೆ ಬೆಲೆಗೆ ತುಪ್ಪ ಸಿಕ್ಕಿರುವುದರಿಂದ ಜನ ಮುಗಿ ಬಿದ್ದು ಖರೀದಿಸಿದರು. ಮನೆಗೆ ಹೋಗಿ ಬಳಸಿದ ನಂತರ ಅದು ತುಪ್ಪದ ಹಾಗೇ ಇರಲಿಲ್ಲ!

ಇದರಿಂದ ತುಪ್ಪ ಖರೀದಿಸಿದ ಗ್ರಾಹಕರು ಮರಳಿ ವ್ಯಾಪಾರಿಗಳ ಬಳಿ ಬಂದು ವಿಚಾರಿಸಿದರು. ಕಲಬೆರಕೆ ತುಪ್ಪ ಮಾರಾಟದ ಬಗ್ಗೆ ಪೊಲೀಸರಿಗೆ ಸಹ ದೂರು ಸಲ್ಲಿಸಿದರು. ಪೊಲೀಸರು ಶಿರಸಿಯಲ್ಲಿದ್ದ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿಭಟ್ಟ ಅವರನ್ನು ಕರೆಯಿಸಿದರು. ಅವರು ಸಹ ಅಲ್ಲಿದ್ದ ತುಪ್ಪವನ್ನು ನೋಡಿ ಅನುಮಾನ ವ್ಯಕ್ತಪಡಿಸಿದರು.

Advertisement. Scroll to continue reading.

ಆದರೆ, ತುಪ್ಪವನ್ನು ಪರೀಕ್ಷೆಗೆ ಒಳಪಡಿಸದೇ ಏನನ್ನು ಹೇಳುವ ಹಾಗಿರಲಿಲ್ಲ. ಹೀಗಾಗಿ ತುಪ್ಪದ ಮಾದರಿಯನ್ನು ಸಂಗ್ರಹಿಸಿ ಅದನ್ನು ಬೆಳಗಾವಿ ಪ್ರಯೋಗಾಲಯಕ್ಕೆ ರವಾನಿಸಿದರು. ಹೊನ್ನಾವರದ ಲಾಡ್ಜಿನಲ್ಲಿ ತಂಗಿದ 8 ಜನ ಹಲವು ಕಡೆ ಸಂಚರಿಸಿ ಈ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯಿದೆ. ಬಳ್ಳಾರಿ ಮೂಲದ ಈ ಜನ ಲಾಡ್ಜಿನಲ್ಲಿಯೇ ಅಸಲಿ ತುಪ್ಪಕ್ಕೆ ಡಾಲ್ಡಾ ಮಿಶ್ರಣ ಮಾಡಿ ಬೀದಿ ಬೀದಿ ಸಂಚರಿಸಿ ವ್ಯಾಪಾರ ನಡೆಸುತ್ತಿದ್ದಾರೆ ಎಂಬ ದೂರಿದೆ.

Advertisement. Scroll to continue reading.

 

Previous Post

2024: ಪೊಲೀಸರಿಗೆ ಸಿಕ್ಕಿದ್ದು 272 ಬಾಲ್ ಪೆನ್ ಮಾತ್ರ!

Next Post

ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಾವು

Next Post

ಕೆಲಸಕ್ಕೆ ಬಂದಿದ್ದ ಕಾರ್ಮಿಕ ಸಾವು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ